Loading..!

ಕೇಂದ್ರೀಯ ರೇಷ್ಮೆ ಮಂಡಳಿ ಬೆಂಗಳೂರು ಇಲ್ಲಿ ಖಾಲಿ ಇರುವ ಸುಮಾರು 60 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Published by: Mallappa Myageri
|
ಕೇಂದ್ರೀಯ ರೇಷ್ಮೆ ಮಂಡಳಿ ಬೆಂಗಳೂರು ಇಲ್ಲಿ ಖಾಲಿ ಇರುವ ಸುಮಾರು 60 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಭಾರತ ಸರ್ಕಾರದ ಕೇಂದ್ರ ರೇಷ್ಮೆ ಮಂಡಳಿ, ಬೆಂಗಳೂರು ಜವಳಿ ಸಚಿವಾಲಯದಲ್ಲಿ ತರಬೇತುದಾರ ಮತ್ತು ತರಬೇತಿ ಸಹಾಯಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ : 17.11.2021 ರ ಸಂಜೆ 06:00  ಗಂಟೆ ಒಳಗಾಗಿ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಿದೆ.
Job Overview
No. of posts
60
Start Date
9 ನವೆಂಬರ್ 2021
End Date
17 ನವೆಂಬರ್ 2021
Employment Type
FULL_TIME
Organization
KPSC Vaani (Website)
Location
KA,
Selection Procedure:
ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
Qualification:

ತರಬೇತುದಾರ 30 ಹುದ್ದೆಗಳಿಗೆ 
NSQF ಹಂತ 1 ಮತ್ತು 2 ಕೋರ್ಸ್‌ಗಳಿಗೆ: 8 ವರ್ಷಗಳ ಅನುಭವದೊಂದಿಗೆ 10 ನೇ ತೇರ್ಗಡೆ ಅಥವಾ 7 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ 5 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ವಿಜ್ಞಾನದಲ್ಲಿ ಪದವಿ ಪಡೆದವರು ೩ ವರ್ಷಗಳ ಅನುಭವ ಅಥವಾ ಇಂಜಿನಿಯರಿಂಗ್ ಪದವೀಧರರು ಮತ್ತು 1 ವರ್ಷದ ಅನುಭವ
NSQF ಹಂತ 3 ಮತ್ತು 4 ಕೋರ್ಸ್‌ಗಳಿಗೆ:10 ವರ್ಷಗಳ ಅನುಭವದೊಂದಿಗೆ ಐಟಿಐ ಅಥವಾ ಡಿಪ್ಲೊಮಾ ಇನ್ ಇಂಜಿನಿಯರಿಂಗ್ / ಗ್ರಾಜುಯೇಟ್ ಇನ್ ಸೈನ್ಸಸ್ ಜೊತೆಗೆ ೫ ವರ್ಷಗಳ ಅನುಭವ ಅಥವಾ 2 ವರ್ಷಗಳ ಅನುಭವದೊಂದಿಗೆ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.
ತರಬೇತಿ ಸಹಾಯಕ 30 ಹುದ್ದೆಗಳಿಗೆ 
10 ನೇ ತೇರ್ಗಡೆಯೊಂದಿಗೆ 5 ವರ್ಷಗಳ ಅನುಭವ ಅಥವಾ 3 ವರ್ಷಗಳ ಅನುಭವದೊಂದಿಗೆ 12 ನೇ ತೇರ್ಗಡೆ ಅಥವಾ ಒಂದು ವರ್ಷದ ಅನುಭವದೊಂದಿಗೆ ಐಟಿಐ ವಿದ್ಯಾರ್ಹತೆ ಹೊಂದಿರಬೇಕು.

Age Limit:
ವಯಸ್ಸಿನ ಮಿತಿ 35 ವರ್ಷಗಳು ಮತ್ತು SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
To Download the official notification

Comments