Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 30-03-2023
30 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವಕಪ್ ವಿಜೇತ್ ಲಯೊನೆಲ್ ಮೆಸ್ಸಿ ಯಾವ ಕೀಡೆಗೆ ಸಂಬಂಧಿಸಿದ್ದಾರೆ?
A
ಫುಟ್ ಬಾಲ
B
ವಾಲಿಬಾಲ್
C
ಬಾಕ್ಸಿನಿಂಗ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಚಿನ್ನಾಭರಣ ಮಾರಾಟ ಕಂಪನಿ ಜೋಸ್ ಅಲುಕ್ಕಾಸ್ ನ ನೂತನ ಬ್ರಾಂಡ್ ರಾಯಭಾರಿ ಯಾವ ನಟ ನೇಮಕವಾಗಿದ್ದರೆ.
A
ಪ್ರಭಾಸ್
B
ಶಾರುಖ್ ಖಾನ್
C
ಆರ್ ಮಾಧವನ್
D
ಅಮಿತಾಬ್ ಬಚ್ಚನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣೆ ಆಯುಕ್ತರು ಯಾರು ?
A
ಶ್ರೀ ಸುಶೀಲ್ ಚಂದ್ರ
B
ಸಿದ್ದರಾಮಯ್ಯ
C
ಬಸವರಾಜ ಬೊಮ್ಮಾಯಿ
D
ರಾಜೀವ ಕುಮಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಶೂನ್ಯ ತ್ಯಾಜ್ಯಗಳ ಅಂತರರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಮಾರ್ಚ್ 30
B
ಮಾರ್ಚ್ 25
C
ಏಪ್ರಿಲ್ 5
D
ಏಪ್ರಿಲ್ 10
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಫುಟ್ ಬಾಲ್ ನಲ್ಲಿ ರಾಷ್ಟ್ರೀಯ ತಂಡದ ಪರ 100ರ ಗೋಲುಗಳಿಸಿದ ವಿಶ್ವದ ಮೊದಲನೇ ಆಟಗಾರ ಯಾರು ?
A
ಇರಾನ್ ಅಲಿ ದಾಯಿ
B
ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ
C
ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡ್
D
ಭಾರತದ ಸುನಿಲ್ ಛೆಟ್ರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕ್ಯಾಪ್ಟಿವ್ ಎಂಪ್ಲಾಯ್ಮೆಂಟ್ ಇನಿಶಿಯೇಟಿವ್ (Captive Employment Initiative)ಅನ್ನು ಯಾವ ಯೋಜನೆಯ ಅಡಿಯಲ್ಲಿ ಪ್ರಾರಂಭಿಸಲಾಯಿತು?
A
ಎಂಜಿನರೇಗಾ
B
ಮಿಷನ್ ಅಂತ್ಯೋದಯ
C
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ
D
ದೀನ್ ದಯಾಳ್ ಉಪಾಧ್ಯಾಯ ಕೌಶಲ್ಯ ಯೋಜನೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮವನ್ನು ಯಾವ ಯೋಜನೆಯ ಅಡಿಯಲ್ಲಿ ಜಾರಿಗೊಳಿಸಲಾಗಿದೆ?
A
ರಾಷ್ಟ್ರೀಯ ಗೋಕುಲ್ ಮಿಷನ್
B
ರಾಷ್ಟ್ರೀಯ ಜಾನುವಾರು ಮಿಷನ್
C
ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ
D
ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಜಯನಗರ ಸಾಮ್ರಾಜ್ಯವು ಈ ಕದನದಲ್ಲಿ ಪತನಗೊಂಡಿತು.
A
ಮೈಸೂರು
B
ತಾಳಿಕೋಟೆ
C
ಪಾಂಡ್ಯ
D
ವಿಜಯನಗರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
“ಕರ್ನಾಟಕ” ಶಬ್ಧವು ಇದರಿಂದ ನಿವೃತ್ತಿಗೊಂಡಿದೆ ?
A
ಕಲ್ನಾಡು
B
ಕೆಮ್ಮಣ್ಣುಗುಂಡಿ
C
ಕರ್ನಾಟ ದೇಶ
D
ಕರುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣೆ ಆಯುಕ್ತರು ಯಾರು ?
A
ಶ್ರೀ ಸುಶೀಲ್ ಚಂದ್ರ
B
ಸಿದ್ದರಾಮಯ್ಯ
C
ರಾಜೀವ ಕುಮಾರ
D
ಬಸವರಾಜ ಬೊಮ್ಮಾಯಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers