Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 06-06-2020
08 ಜೂನ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಾಲ್ಕನೇ ಪಂಚವಾರ್ಷಿಕ ಯೋಜನೆಯ ಮುಖ್ಯ ಘೋಷಣೆ.
A
ಉದ್ಯೋಗ ಸೃಷ್ಟಿ ಮತ್ತು ಬಡತನ ನಿವಾರಣೆ
B
ಮರು ಹಂಚಿಕೆಯೊಂದಿಗೆ ಬೆಳವಣಿಗೆ
C
ಕನಿಷ್ಠ ಅವಶ್ಯಕತೆಗಳು ಕಾರ್ಯಕ್ರಮ
D
ಗರೀಬಿ ಹಟಾವೋ
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ಗ್ರಾಮ ಸ್ವರಾಜ್' ಎಂಬ ವಿಚಾರವನ್ನು ಪ್ರತಿಪಾದಿಸಿದವರು.
A
ಡಾ.ಬಿ.ಆರ್.ಅಂಬೇಡ್ಕರ್
B
ಅಶೋಕ್ ಮೆಹ್ತಾ
C
ಭಾರತದ ಯೋಜನಾ ಆಯೋಗ
D
ಮಹಾತ್ಮ ಗಾಂಧಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪಂಜಾಬಿನಲ್ಲಿ ಸ್ವರ್ಣ ದೇವಾಲಯ ಇರುವ ಸ್ಥಳ.
A
ಅಮೃತಸರ್
B
ಚಂಡಿಗಡ್
C
ಲೂದಿಯಾನ್
D
ಜಲಂಧರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ 'ದಲಿತ', 'ಗಿರಿಜನ', 'ಹರಿಜನ' ಪದ ಬಳಸದಂತೆ ರಾಜ್ಯದ ಯಾವ ಇಲಾಖೆ ಆದೇಶ ಹೊರಡಿಸಿದೆ.
A
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
B
ಸಮಾಜ ಕಲ್ಯಾಣ ಇಲಾಖೆ
C
ಡಿ.ದೇವರಾಜ್ ಅರಸು ಸಂಶೋಧನಾ ಸಂಸ್ಥೆ
D
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೇಂದ್ರ ಸರ್ಕಾರವು ಕೋರೋಣ ಪರಿಣಾಮದಿಂದಾಗಿ ಎಷ್ಟು ವರ್ಷಗಳವರೆಗೆ ಹೊಸ ಯೋಜನೆಗಳನ್ನು ಘೋಷಿಸದಿರಲು ನಿರ್ಧರಿಸಿದೆ.
A
5
B
4
C
2
D
1
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದಲ್ಲಿ ಮೊದಲ ಭಾರಿ ಮಹಿಳಾ ಏಷಿಯನ್ ಕಪ್ ಆಯೋಜಿಸಲಾದ ವರ್ಷ.
A
1978
B
1975
C
1979
D
1980
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರದಿಂದ ರಾಜ್ಯಕ್ಕೆ ರ ಡಿಸೇಂಬರ ನಿಂದ ರ ಫೆಬ್ರುವರಿ ತಿಂಗಳವರೆಗಿನ ಬಿಡುಗಡೆಯಾದ ಆದಾಯ ನಷ್ಟದ ಮೊತ್ತವೆಷ್ಟು.
A
4,125 ಕೋಟಿ
B
4,314 ಕೋಟಿ
C
5,125 ಕೋಟಿ
D
3,500 ಕೋಟಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಪರಿಸರ ದಿನಾಚರಣೆಯನ್ನು ಮೊದಲು ಅಮೇರಿಕ ಯಾವ ನಗರದಲ್ಲಿ ಆಚರಿಸಲಾಯಿತು.
A
ಮೆಕ್ಸಿಕೋ ನಗರ
B
ಸ್ಪೋಕನ್ ನಗರ
C
ನ್ಯೂಯಾರ್ಕ ನಗರ
D
ಸಾವೊ ಪೌಲೊ -
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರತಿಷ್ಠಿತ ಇವೈ(EY) ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿ ಯಾರಿಗೆ ದೊರಕಿದೆ.
A
ಮದರ್ ತೆರೆಸಾ
B
ಕಿರಣ್ ಮಂಜುದಾರ್ ಶಾ
C
ಕೈಲಾಸ ಸತ್ಯಾರ್ಥಿ
D
ಅಮೃತ ಸೆನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಚಾಮರಾಜನಗರ ಜಿಲ್ಲೆ ಮತ್ತು ತೆಲಂಗಾಣದ ವಾರಂಗಲ್ ಗ್ರಾಮಾಂತರ ಜಿಲ್ಲೆ ಇತ್ತೀಚಿಗೆ ಸುದ್ದಿಯಲ್ಲಿದ್ದು ಯಾವ ಕಾರಣಕ್ಕಾಗಿ
A
ಮೇಲಿನ ಯಾವುದು ಅಲ್ಲ
B
ಕೋರೋಣ ಮುಕ್ತ ಜಿಲ್ಲೆಗಳು
C
ಕೋರೋಣದಿಂದ ಅತಿ ಹೆಚ್ಚು ಸಾವು
D
ಕೋರೋಣ ಸೋಂಕು ವರದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers