Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 27-09-2022
27 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕರ್ನಾಟಕದ ನಾಡಹಬ್ಬವಾದ ಮೈಸೂರು ದಸರಾವನ್ನು 2022ನೇ ಸಾಲಿನಲ್ಲಿ ಉದ್ಘಾಟಿಸಿದ ಮುಖ್ಯ ಅತಿಥಿ ಯಾರು?
A
ದ್ರೌಪದಿ ಮುರ್ಮು
B
ಎಸ್ ಎಲ್ ಭೈರಪ್ಪ
C
ಚಂದ್ರಶೇಖರ ಕಂಬಾರ
D
ನಾರಾಯಣಮೂರ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ "ಕಾರಂತ ಹುಟ್ಟೂರು ಪ್ರಶಸ್ತಿ" ಗೆ ಆಯ್ಕೆಯಾದ ನಟ ಯಾರು
A
ಶಿವರಾಜಕುಮಾರ್
B
ರಮೇಶ ಅರವಿಂದ್
C
ಪುನೀತ್ ರಾಜಕುಮಾರ್
D
ದರ್ಶನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯತ್ ನೀಡುವ "ಕಾರಂತ ಹುಟ್ಟೂರು ಪ್ರಶಸ್ತಿ" ಯನ್ನು ಎಷ್ಟು ವರ್ಷದಿಂದ ಕೊಡಲಾಗುತ್ತಿದೆ?
A
18 ವರ್ಷ
B
17 ವರ್ಷ
C
16 ವರ್ಷ
D
15 ವರ್ಷ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದ್ರೌಪದಿ ಮುರ್ಮು ಅವರು ಕರ್ನಾಟಕದ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸುತ್ತಿರುವ __ ನೇ ರಾಷ್ಟ್ರಪತಿಯಾಗಿದ್ದಾರೆ.
A
ಮೂರನೆಯ
B
ನಾಲ್ಕನೆಯ
C
ಎರಡನೆಯ
D
ಮೊದಲನೆಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗಗಳ ಕೊಂಬುಗಳಿಂದ ಸಂಗ್ರಹಿಸಿದ ಚಿತಾಭಸ್ಮದಿಂದ ಸ್ಮಾರಕವನ್ನು ನಿರ್ಮಿಸಲಾಗಿದೆ?
A
ಗಿರ್
B
ಜಿಮ್ ಕಾರ್ಬೆಟ್
C
ಕಾಜಿರಂಗ
D
ಬಾಂಧವಗಢ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಗುಲಾಂ ನಬಿ ಅಜಾದ್ ರವರು ಸೆಪ್ಟೆಂಬರ್ 26 ರಂದು ಜಮ್ಮುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯಾವ ಹೊಸ ಪಕ್ಷವನ್ನು ಘೋಷಿಸಿದರು.
A
ಕಾಂಗ್ರೆಸ್
B
DAP
C
AAP
D
BJP
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ಚೆಸ್ ಆಟಗಾರ ಈ ವರ್ಷದ (2022) ಕೊನೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ನಡೆಯಲಿರುವ ಮೆಲ್ಟ್ ವಾಟರ್ ಚೆಸ್ ಟೂರ್ ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ.
A
ವಿಶ್ವನಾಥನ್ ಆನಂದ್
B
ಅರ್ಜುನ್ ಎರಗೈಸಿ
C
ಪ್ರಜ್ಞಾನಂದ
D
ಕೃಷ್ಣನ್ ಶಶಿಕಿರಣ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಪ್ರವಾಸೋದ್ಯಮ ದಿನವನ್ನು ಎಂದು ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 28
B
ಸೆಪ್ಟೆಂಬರ್ 18
C
ಸೆಪ್ಟೆಂಬರ್ 27
D
ಸೆಪ್ಟೆಂಬರ್ 17
ವಿವರಣೆ / Explanation:
ಪ್ರಶ್ನೆ 9 / Question 9
1 Mark
2022 ರ ವಿಶ್ವ ಪ್ರವಾಸೋದ್ಯಮ ದಿನ ಘೋಷವಾಕ್ಯ ಏನಾಗಿತ್ತು?
A
ಉತ್ತಮ ಆರೋಗ್ಯಕ್ಕಾಗಿ ಪ್ರವಾಸ
B
ಪ್ರವಾಸೋದ್ಯಮ ಒಂದು ಆರ್ಥಿಕ ಬಲ
C
ಮರುಚಿಂತನೆ ಪ್ರವಾಸೋದ್ಯಮ
D
ಪ್ರವಾಸೋದ್ಯಮ ಅಭಿವೃದ್ಧಿ ನಮ್ಮ ಗುರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ದಾಸ ಕ್ಯಾಪಿಟಲ್ ಪುಸ್ತಕವನ್ನು ಬರೆದವರು
A
ಲೆನಿನ
B
ಮಾವೋತ್ಸೆ ತುಂಗ್
C
ಕಾರ್ಲ್ ಮಾರ್ಕ್ಸ್
D
ಇವರು ಯಾರು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers