ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಹೆಡಗಾಪುರ ಅರಣ್ಯ ಪ್ರದೇಶದಲ್ಲಿ ಅತೀ ಅಪರೂಪದ ಯಾವ ನರಿ ಪತ್ತೆಯಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ವಿಶ್ವ ಆರೋಗ್ಯ ಸಂಸ್ಥೆಯು ಯಾವ ವರ್ಷದಲ್ಲಿ ಭಾರತವನ್ನು ಪೋಲಿಯೊ ಮುಕ್ತ ದೇಶ ಎಂದು ಘೋಷಣೆ ಮಾಡಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಯಾವ ಸರ್ಕಾರವು ಪೋಲಿಯೊ ಭಾನುವಾರ ಎಂಬ ಮಾಸಿಕ ಪಲ್ಸ್ ಪೋಲಿಯೊ ಅಭಿಯಾನವನ್ನು ಆಯೋಜಿಸುತ್ತದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ಉಕ್ರೇನ್ ರಾಷ್ಟ್ರದ ಯಾವ ನಗರವು ಅತ್ಯಂತ ಸುಂದರ ನಗರವಾಗಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ ಎಷ್ಟರಲ್ಲಿ ಉಕ್ರೇನಿಯನ್ ಪೀಪಲ್ಸ್ ರಿಪಬ್ಲಿಕ್ ಸೋವಿಯತ್ ರಷ್ಯಾ ರಾಷ್ಟ್ರದಿಂದ ಸ್ವಾತಂತ್ರ್ಯವನ್ನು ಘೋಷಣೆ ಮಾಡಿಕೊಂಡಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಉಕ್ರೇನಿನ ರಾಜಧಾನಿ ಕೈವ್ 2ನೇ ಮಹಾಯುದ್ಧದ ಸಮಯದಲ್ಲಿ ಈ ನಗರವು ಸಂಪೂರ್ಣವಾಗಿ ನಾಶವಾಯಿತು, ಹಾಗೂ ಅಷ್ಟೇ ಬೇಗನೆ ಬೆಳೆದಿರುವ ಸೋವಿಯತ್ ಒಕ್ಕೂಟದ ಎಷ್ಟನೇ ಅತಿದೊಡ್ಡ ನಗರವಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ಭಾರತೀಯ ನಿಖತ್ ಝರೀನ್ ಅವರು ಸ್ಟ್ರಾಂಡ್ಜಾ ಸ್ಮಾರಕ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಭಾರತೀಯ ನಿಖತ್ ಝರೀನ್ ಅವರು ಯಾವ ರಾಜ್ಯದವರು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ನಾಲ್ಕು ನ್ಯಾಯಮೂರ್ತಿಗಳು ದೆಹಲಿ ಹೈಕೋರ್ಟ್'ನ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರಿಗೆ ಪ್ರಮಾಣ ವಚನವನ್ನು ಬೋಧಿಸಿರುವ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾರು?
ವಿವರಣೆ / Explanation:
ಪ್ರಶ್ನೆ 9 / Question 91 Mark
ಪಲ್ಸ್ ಪೋಲಿಯೊವು ಭಾರತದಲ್ಲಿ ಪೋಲಿಯೊವನ್ನು ತಗೆದುಹಾಕಲು ಭಾರತ ಸರ್ಕಾರವು ಸ್ಥಾಪಿಸಿರುವ ಪ್ರತಿರಕ್ಷಣೆ ಅಭಿಯಾನವಾಗಿದೆ, ಪೋಲಿಯೊ ವೈರಸ್ ವಿರುದ್ಧ ಎಷ್ಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಬೀದರ್ ಜಿಲ್ಲೆಯಲ್ಲಿ ಪತ್ತೆಯಾಗಿರುವ ಭಾರತೀಯ ನರಿ ಎಂದೂ ಕರೆಲಾಗುವ ಬಂಗಾಳದ ನರಿ ಹಿಮಾಲಯದ ತಪ್ಪಲಿನಿಂದ ಯಾವ ರಾಷ್ಟ್ರದ ತೇರಾಯ್ನಿಂದ ದಕ್ಷಿಣ ಭಾರತದ ಮೂಲಕ ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿದೆ.