ಇತ್ತೀಚಿಗೆ ಫೆಬ್ರವರಿ. 15 'ನ್ನು ಯಾವ ರಾಜ್ಯದ 'ಶಾಹಿದ್ ದಿವಸ್' ಎಂದು ಸ್ಮರಿಸಲಾಗುತ್ತದೆ ಎಂದು ಅಲ್ಲಿನ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಯಾವ ವರ್ಷದಲ್ಲಿ ಅಮೃತಸರದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ನಡೆದಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಬಿಹಾರದ ತಾರಾಪುರ ಹತ್ಯಾಕಾಂಡ ಘಟನೆಯು ತಾರಾಪುರದ ಠಾಣಾ ಭವನದಲ್ಲಿ 'ಭಾರತದ ರಾಷ್ಟ್ರಧ್ವಜ'ವನ್ನು 1932 ರ ಫೆಬ್ರವರಿ. 15 ರಂದು ಹಾರಿಸಲು ಯುವ ಸ್ವಾತಂತ್ರ್ಯ ಹೋರಾಟಗಾರರ ಗುಂಪುನ್ನು ಆ ಪ್ರದೇಶದಲ್ಲಿ ನಿಯೀಜಿಸಿದಾಗ ನಡೆದಿದೆ. ಈ ಸಂಧರ್ಭದಲ್ಲಿ ಪೊಲೀಸರು ಅವರ ಮೇಲೆ ಅಮಾನುಷ ಲಾಠಿ ಪ್ರಹಾರವನ್ನು ನಡೆಸಿದರು, ಆ ಸಂಧರ್ಭದಲ್ಲಿ ಠಾಣಾ ಭವನದಲ್ಲಿ ಧ್ವಜಾರೋಹಣವನ್ನು ಮಾಡಿದ ಸ್ವಾತಂತ್ರ್ಯ ಹೋರಾಟಗಾರ ಯಾರು?
ವಿವರಣೆ / Explanation:
ಪ್ರಶ್ನೆ 4 / Question 41 Mark
ಪ್ರಸ್ತುತ ದೇಶದಲ್ಲಿ ಪೋಲಿಯೊವನ್ನು ನಿರ್ಮೂಲನೆಗೆ ಸಹಾಯ ಮಾಡುವ ಪ್ರಯತ್ನಗಳಿಗಾಗಿ ಯಾವ ಉದ್ಯಮಿ ಪಾಕಿಸ್ತಾನದ 2ನೇ ಅತ್ಯುನ್ನತ ನಾಗರಿಕ ಗೌರವವಾಗಿರುವ ಹಿಲಾಲ್-ಎ-ಪಾಕಿಸ್ತಾನವನ್ನು ಪಡೆದುಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
AVI ಇದೊಂದು ಸಾರ್ವಜನಿಕ-ಖಾಸಗಿ ಜಾಗತಿಕ ಆರೋಗ್ಯ ಸಹಯೋಗವಾಗಿದೆ, ಕಡಿಮೆ-ಆದಾಯವನ್ನು ಹೊಂದಿರುವ ದೇಶಗಳಿಗೆ ವ್ಯಾಕ್ಸಿನೇಷನ್ ಪ್ರವೇಶವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ GAVI ಯಾವ ದೇಶದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್'ನ್ನು ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಫ್ರೆಂಚ್ ಗೇಟ್ಸ್ ರಚಿಸಿರುವ ಯಾವ ದೇಶದ ಖಾಸಗಿ ಸಂಸ್ಥೆಯಾಗಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಕನ್ನಡ ಚಿತ್ರರಂಗದ ಯಾವ ನಟನಿಗೆ ಮೈಸೂರು ಮೃಗಾಲಯದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಮೈಸೂರು ಮೃಗಾಲಯದಲ್ಲಿನ ಪ್ರಾಣಿ ರಕ್ಷಣಾ ಅಭಿಯಾನದ ನೇತೃತ್ವವನ್ನು ವಹಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಈ ಹಿಂದೆ ಎಷ್ಟರಲ್ಲಿ ಮೈಸೂರು ಮಹಾರಾಜ ಶ್ರೀ ಚಾಮರಾಜ ಒಡೆಯರ್ ಅವರ ಖಾಸಗಿ ಪ್ರಾಣಿ ಸಂಗ್ರಹಾಲಯದಿಂದ ಬೇಸಿಗೆ ಅರಮನೆಯ 10 ಎಕರೆ ಪ್ರದೇಶದಲ್ಲಿ ಮೈಸೂರು ಮೃಗಾಲಯವನ್ನು ರಚಿಸಿದ್ದರು.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಕಟ್ಟಡದ ವಿನ್ಯಾಸ, ನಿರ್ಮಾಣ ಹಾಗೂ ಕಾರ್ಯಾಚರಣೆಯಲ್ಲಿ ಸುಸ್ಥಿರತೆಗೆ ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಷನ್ ಇಂಕ್ ನೀಡುವ ಪ್ರತಿಷ್ಠಿತ ಪೀರ್ (Performance Excellence in Electricity Renewal) ಪ್ಲಾಟಿನಂ ಸರ್ಟಿಫಿಕೇಷನ್'ನ್ನು ಯಾವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಡೆದುಕೊಂಡಿದೆ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ 6ನೇ ತರಗತಿ ಓದುತ್ತಿರುವ ಎಂ.ಆರ್.ನವಜಿತ್, ಈತ ಹಿಮ್ಮುಖ ಬರವಣಿಗೆಯನ್ನು ಅಭ್ಯಾಸ ಮಾಡಿಕೊಂಡು ಇದೀಗ ಯಾವ ರಾಜ್ಯದಲ್ಲಿನ ಎಲ್ಲಾ ಹೆಸರುಗಳನ್ನು ಹಿಮ್ಮುಖದಲ್ಲಿ ಬರೆದು ವಿಶೇಷ ಸಾಧನೆ ಮಾಡಿದ್ದಾನೆ.