Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 01-11-2021
01 ನವೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಐಪಿಎಲ್(IPL)ನ ಯಾವ ತಂಡವುನೀರಜ್ ಚೋಪ್ರಾರ ಅವರಿಗೆ 1 ಕೋಟಿ ರೂ. ನೀಡಿ ಗೌರವಿಸಿದೆ.
A
MI
B
RCB
C
KKR
D
CSK
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಯಾವ ಸಂಖ್ಯೆಯ ಜೆರ್ಸಿಯನ್ನು ನೀರಜ್ ಚೋಪ್ರಾ ಅವರಿಗೆ ನೀಡಿದೆ.
A
8878
B
8785
C
8758
D
8587
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಒಲಿಂಪಿಕ್ಸ್ನ ವೈಯಕ್ತಿಕ ವಿಭಾಗದಲ್ಲಿ ಈ ಮೊದಲು ಚಿನ್ನದ ಪದಕ ಜಯಿಸಿರುವ ಕ್ರೀಡಾಪಟು ಯಾರು?
A
ನೀರಜ್ ಚೋಪ್ರಾ
B
ಅಭಿನವ ಬಿಂದ್ರಾ
C
ಕರಣಂ ಮಲ್ಲೇಶ್ವರಿ
D
ಮೀರಾಬಾಯಿ ಚಾನು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಎಷ್ಟು ಕ್ರೀಡಾಪಟುಗಳು ಒಲಿಂಪಿಕ್ಸ್ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ.
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕ ರಾಜ್ಯವು ಪ್ರಾದೇಶಿಕ ಭಾಷೆ ಆಧರಿಸಿ ಎಷ್ಟರಲ್ಲಿ ಏಕೀಕರಣಗೊಂಡಿದೆ.
A
1905
B
1950
C
1956
D
1973
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೈಸೂರು ರಾಜ್ಯಕ್ಕೆ ಎಷ್ಟರಲ್ಲಿ 'ಕರ್ನಾಟಕ' ಎಂದು ಹೆಸರನ್ನು ಬದಲಾಯಿಸಲಾಯಿತು.
A
1950 ರ ನವೆಂಬರ್. 01 ರಂದು
B
1956 ರ ನವೆಂಬರ್. 01 ರಂದು
C
1971 ರ ನವೆಂಬರ್. 01 ರಂದು
D
1973 ರ ನವೆಂಬರ್. 01 ರಂದು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೊಟ್ಟ ಮೊದಲ 'ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಸಿಸ್ಟಮ್ಸ್' (IMS) ಪ್ರಮಾಣೀಕರಣವನ್ನು ಪಡೆದ ರೈಲು?
A
ಚೆನ್ನೈ-ಮೈಸೂರು-ಚೆನ್ನೈ, ಶತಾಬ್ದಿ ಎಕ್ಸ್ಪ್ರೆಸ್
B
ಹಜರತ್ ನಿಜಮುದ್ದೀನ್ - ತಿರುಪತಿ, ಆಂಧ್ರ ಪ್ರದೇಶ ಸಂಪರ್ಕ್ ಕ್ರಾಂತಿ ಎಕ್ಸ್ಪ್ರೆಸ್
C
ನವದೆಹಲಿ -ಮುಂದೂಡಿಚ್, ಕಾಶಿ ವಿಶ್ವನಾಥ್ ಎಕ್ಸ್ಪ್ರೆಸ್
D
ಮೈಸೂರು - ಸೋಲಾಪುರ್, ಗೋಲಗುಂಬಜ್ ಎಕ್ಸ್ಪ್ರೆಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯ ಸರ್ಕಾರವು ಫಿನ್ಟೆಕ್ ಅಥವಾ ಹಣಕಾಸು ತಂತ್ರಜ್ಞಾನಕ್ಕಾಗಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಲಿದೆ.
A
ಗೋವಾ
B
ಕೇರಳ
C
ಕರ್ನಾಟಕ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಂಶೋಧನಾ ಕೇಂದ್ರ ಇಮಾರತ್ (RCI) DRDO'ನ ಪ್ರಯೋಗಾಲಯವಾಗಿದೆ, ಇದನ್ನು ಎಪಿಜೆ ಅಬ್ದುಲ್ ಕಲಾಂ ಅವರು ಯಾವ ರಾಜ್ಯದಲ್ಲಿ ಸ್ಥಾಪಿಸಿದ್ದಾರೆ.
A
ತೆಲಂಗಾಣ, ಹೈದರಾಬಾದ್
B
ಕರ್ನಾಟಕ, ಬೆಂಗಳೂರು
C
ಕೇರಳ, ಕೊಚ್ಚಿ
D
ಗೋವಾ, ಪಣಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸತತವಾಗಿ 2ನೇ ವರ್ಷ ದೇಶದ 'ಅತ್ಯಂತ ಉದಾರ' ಪರೋಪಕಾರಿ ಬಿಲಿಯನೇರ್ ಆಗಿ ಹೊರಹೊಮ್ಮಿದವರಾರು?
A
ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ಜಿ
B
ಟಾಟಾ ಸಂಸ್ಥಾಪಕ ರತನ್ ಟಾಟಾ
C
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ
D
ರಿಲಯನ್ಸ್ ಸಂಸ್ಥಾಪಕ ಮುಕೇಶ್ ಅಂಬಾನಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers