ಯಾವ ಸೇನಾ ವಿಭಾಗದಲ್ಲಿ ಮಹಿಳೆಯರಿಗಾಗಿ ಖಾಯಂ ಆಯೋಗ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ
ವಿವರಣೆ / Explanation:
ಪ್ರಶ್ನೆ 2 / Question 21 Mark
ಪ್ರವಾಸಿ ತಾಣಗಳ ವೀಕ್ಷಣೆಗಾಗಿ ರಾಜ್ಯದ ಯಾವ ನಗರದಲ್ಲಿ ಡಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸಲಾಗುವದು
ವಿವರಣೆ / Explanation:
ಪ್ರಶ್ನೆ 3 / Question 31 Mark
"ಚಮೇಲಿ ದೇವಿ ಜೈನ್ ಪ್ರಶಸ್ತಿ"ಯನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧಕರಿಗೆ ನೀಡಲಾಗುವ ವಾರ್ಷಿಕ ಪ್ರಶಸ್ತಿಯಾಗಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಇತ್ತೀಚೆಗೆ ನಿಧನರಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುತುಸ್ಸೇರಿ ರಾಮಚಂದ್ರನ್ ಅವರು ಯಾವ ಭಾಷೆಯ ಕವಿ ಮತ್ತು ವಿದ್ವಾಂಸರಾಗಿದ್ದರು?
ವಿವರಣೆ / Explanation:
ಪ್ರಶ್ನೆ 5 / Question 51 Mark
ಉತ್ತರ ಪ್ರದೇಶದ ಗಂಗಾನದಿಯಲ್ಲಿ “ಗಂಗಾ ಅಮಂತ್ರನ್ ಅಭಿಯಾನ್” ಕಾರ್ಯಕ್ರಮವನ್ನು ಯಾವ ಸಂಸ್ಥೆ ನಡೆಸುತ್ತಿದೆ
ವಿವರಣೆ / Explanation:
ಪ್ರಶ್ನೆ 6 / Question 61 Mark
ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ವಿಧೇಯಕ ವಿಧಾನ ಸಭೆಯಲ್ಲಿ ಅಂಗೀಕರವಾಗಿದ್ದು ಇದು ಏನು ಹೇಳುತ್ತದೆ
ವಿವರಣೆ / Explanation:
ಪ್ರಶ್ನೆ 7 / Question 71 Mark
ಭಾರತವು ನೇಪಾಳಕ್ಕೆ 107.1 ದಶಲಕ್ಷ ನೇಪಾಳಿ ರೂಪಾಯಿ ನೀಡಿದ್ದು ಇದು ಯಾವುದಕ್ಕೆ ಬಳಕೆಯಾಗಲಿದೆ
ವಿವರಣೆ / Explanation:
ಪ್ರಶ್ನೆ 8 / Question 81 Mark
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಾಲತಾಣದಲ್ಲಿ ವಿಶೇಷ ಕಾಯಿಲೆಗಳ ರಾಷ್ಟ್ರೀಯ ಕರಡು ನೀತಿ ಪ್ರಕಟವಾಗಿದ್ದು ಈ ನೀತಿಯ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ಸದಸ್ಯರಿಗೆ ಎಷ್ಟು ಧನಸಹಾಯ ನೀಡಲಾಗುವುದು