Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 11-09-2021
11 ಸೆಪ್ಟೆಂಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆತ್ಮಹತ್ಯೆ ತಡೆ ದಿನ ಯಾವ ದಿನದಂದು ಆಚರಣೆ ಮಾಡುತ್ತಾರೆ ?
A
ಆಗಸ್ಟ್. 13
B
ಸೆಪ್ಟೆಂಬರ್. 10
C
ಆಗಸ್ಟ್. 15
D
ಜುಲೈ. 11
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಆರೋಗ್ಯ ಸಂಸ್ಥೆ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆಯ ದಿನವನ್ನು ಮೊದಲ ಬಾರಿಗೆ ಯಾವ ವರ್ಷದಲ್ಲಿ ರಚಿಸಲಾಗಿದೆ ಅಥವಾ ಪರಿಗಣಿಸಲಾಗಿದೆ ?
A
2004
B
2003
C
2005
D
2007
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಯಾವ ವಿಶ್ವವಿದ್ಯಾಲಯ ಪಡೆದುಕೊಂಡಿದೆ ?
A
ಪುಣೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
B
ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
C
ಭೋಪಾಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
D
ಕೊಲ್ಕತ್ತಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಸೈನ್ಸ್ (IISC)
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಯಾವ ತಂತ್ರಜ್ಞಾನ ಸಂಸ್ಥೆ (IIT) ಈ ವರ್ಷವೂ ಅಗ್ರಸ್ಥಾನ ಪಡೆದಿದೆ ?
A
ಐಐಟಿ ಧಾರವಾಡ
B
ಐಐಟಿ ಮದ್ರಾಸ್
C
ಐಐಟಿ ಮುಂಬೈ
D
ಐಐಟಿ ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸ್ಥಳೀಯ ತಳಿ ಮಾನ್ಯತೆ ಪಡೆದ 'ಮಂಡ ಎಮ್ಮೆ' ಯಾವ ರಾಜ್ಯಕ್ಕೆ ಸೇರಿದೆ ?
A
ಗುಜರಾತ್
B
ಒಡಿಶಾ
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ದೇಶದಲ್ಲಿ ಇದುವರೆಗೆ ಒಟ್ಟು ಎಷ್ಟು ತಳಿಗಳು ಮಾನ್ಯತೆ ಪಡೆದಿವೆ ?
A
200
B
223
C
202
D
205
ವಿವರಣೆ / Explanation:
ಪ್ರಶ್ನೆ 7 / Question 7
1 Mark
2021 ರ ಗ್ಲೋಬಲ್ ಟೀಚರ್ ಪ್ರಶಸ್ತಿ ಲಭಿಸಿದ ಇಬ್ಬರು ಭಾರತೀಯರು ಯಾರು ?
A
ಸತ್ಯಂ ಮಿಶ್ರ & ಮೇಘನಾ ಮುಸುನುರಿ
B
ಆನಂದ್ ಕುಮಾರ್ & ಪ್ರೀತಾ ಕೃಷ್ಣ
C
ಗೀತಾ ಐಯಂಗಾರ್ & ಪ್ರಶಾಂತ್ ಐಯಂಗಾರ್
D
ಬಿ. ಕೆ. ಶಿವಾನಿ & ಉಪೇಂದ್ರ ಕುಶ್ವಾಹ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರವು ಕರ್ನಾಟಕದ ಯಾವ ನಗರಗಳಲ್ಲಿ ಪೈಲಟ್ ತರಬೇತಿ ಕೇಂದ್ರವನ್ನು ಆರಂಭಿಸಿದೆ ?
A
ಹುಬ್ಬಳಿ & ಬೀದರ್
B
ತುಮಕೂರು & ಹಾಸನ
C
ಮೈಸೂರ್ & ಮಂಗಳೂರು
D
ಬೆಳಗಾವಿ & ಕಲಬುರಗಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರಸ್ತುತ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಯಾರು ಕಾರ್ಯ ನಿರ್ವಹಿಸುತ್ತಿದ್ದಾರೆ ?
A
ಥಾವರ್ ಚಂದ್ ಗೆಹ್ಲೋಟ್
B
ವಜುಭಾಯ್ ವಾಲಾ
C
ಪ್ರೊ. ಜಗದೀಶ್ ಮುಖಿ
D
ಆರ್. ಎನ್. ರವಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಮೇರಿಕದ ಮೂಲದ ಯಾವ ಆಟೋಮೊಬೈಲ್ ಸಂಸ್ಥೆಯ ಇದೀಗ ಭಾರತದಲ್ಲಿ ತನ್ನ ಉತ್ಪದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ?
A
ಚೇವ್ರೋಲೆಟ್(Chevrolet)
B
ಫೋರ್ಡ್(Ford)
C
ಹೋಂಡಾ (Honda)
D
ಟೆಸ್ಲಾ(Tesla)
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers