Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 12-06-2021
12 ಜೂನ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಜಿ-7 ವರ್ಚುವಲ್ ಶೃಂಗಸಭೆಗೆ ಎರಡು ಭಾರಿ ಭಾಗವಹಿಸಿದ ಭಾರತದ ಪ್ರಧಾನಿ ಯಾರು ?
A
ಶ್ರೀ ನರೇಂದ್ರ ಮೋದಿ
B
ಶ್ರೀ ಮನಮೋಹನ ಸಿಂಗ್
C
ಶ್ರೀ ಅಟಲ್ ಬಿಹಾರಿ ವಾಜಪೇಯಿ
D
ಶ್ರೀ ಪಿ ವಿ ನರಸಿಂಹರಾವ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ನಿಧನರಾದ ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದು ಅದು ಯಾವ ಸ್ಥಳದಲ್ಲಿ ಜರುಗಿತ್ತು ?
A
ರಾಯಚೂರು
B
ಮೈಸೂರು
C
ಧಾರವಾಡ
D
ಶ್ರವಣಬೆಳಗೊಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯುಕೆ ನೇತೃತ್ವದ ಜಿ-7 ವರ್ಚುವಲ್ ಶೃಂಗಸಭೆಯು ಜರುಗುವ ಸ್ಥಳ ಯಾವುದು?
A
ಕಾರ್ನವಾಲ
B
ಫಾರಿಸ್
C
ಯುಕೆ
D
ಸಿಂಗಾಪುರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕದ ಇತಿಹಾಸದಲ್ಲಿಯೇ ಜಿಲ್ಲಾ(ಫೆಡರಲ್) ನ್ಯಾಯಾಲಯಕ್ಕೆ ಮುಸ್ಲಿಂ ವ್ಯಕ್ತಿ ನ್ಯಾಯಾಧೀಶರಾಗಿ ನೇಮಕಗೊಳ್ಳಲಿರುವ ವ್ಯಕ್ತಿಯ ಹೆಸರೇನು ?
A
ಜಾಕೀರ ಹುಸೇನ.
B
ಝಹೀದ್ ಖುರೇಷಿ.
C
ಸಲ್ಮಾನ್ ರಶೀದ್.
D
ಇರ್ಫಾನ್ ಪಾಷಾ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಅಡಿಯಲ್ಲಿ ಸುಮಾರು ಎಷ್ಟು ಲಕ್ಷ ಮನೆಗಳ ನಿರ್ಮಾಣದ ಪ್ರಸ್ತಾವನೆಗೆ ಕೇಂದ್ರ ಸರಕಾರವು ಅನುಮತಿಯನ್ನು ನೀಡಿದೆ ?
A
3.61 ಲಕ್ಷ.
B
2.61 ಲಕ್ಷ.
C
4.61 ಲಕ್ಷ.
D
1.16 ಲಕ್ಷ.
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದಲಿತ ಕವಿ ಡಾ.ಸಿದ್ದಲಿಂಗಯ್ಯನವರ ಆತ್ಮ ಕಥನದ ಹೆಸರು ?
A
ಅಗ್ನಿಯ ರೆಕ್ಕೆಗಳು.
B
ಊರುಕೇರಿ ಭಾಗ 1-2
C
ನಾನು,ನನ್ನ ಸತ್ಯಾನ್ವೇಷಣೆ.
D
ನೆನಪಿನ ದೋಣಿಯಲ್ಲಿ.
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ನಿಧನರಾದ ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ಎಷ್ಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ?
A
82 ನೇ ಕನ್ನಡ ಸಾಹಿತ್ಯ ಸಮ್ಮೇಳನ,
B
83 ನೇ ಕನ್ನಡ ಸಾಹಿತ್ಯ ಸಮ್ಮೇಳನ,
C
84 ನೇ ಕನ್ನಡ ಸಾಹಿತ್ಯ ಸಮ್ಮೇಳನ,
D
81 ನೇ ಕನ್ನಡ ಸಾಹಿತ್ಯ ಸಮ್ಮೇಳನ,
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ನಿಧನರಾದ ದಲಿತ ಕವಿ ಡಾ.ಸಿದ್ದಲಿಂಗಯ್ಯನವರ ಜನ್ಮ ಜಿಲ್ಲೆ ಯಾವುದು?
A
ಬೆಂಗಳೂರು ಗ್ರಾಮಾಂತರ
B
ಬೆಂಗಳೂರು
C
ಮೈಸೂರು
D
ಬಳ್ಳಾರಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಮಿಲಿಟರಿ ಸಿಬ್ಬಂದಿವರ್ಗದವರನ್ನು ಅವಮಾನಿಸುವುದನ್ನು ನಿಷೇಧಿಸುವ ಮಸೂದೆಗೆ ಅನುಮೋದನೆ ನೀಡಿದ ದೇಶ?
A
ಭಾರತ
B
ಚೀನಾ
C
ಪಾಕಿಸ್ತಾನ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತವು ಕುವೈತ್ ರಾಷ್ಟ್ರದೊಂದಿಗೆ ಮಾಡಿಕೊಂಡ ಕಾನೂನು ಸಹಕಾರ ಒಡಂಬಡಿಕೆ ಯಾವುದು?
A
ರಾಯಭಾರಿ ನೇಮಕಾತಿ
B
ಮನೆಗೆಲೆಸದವರ ನೇಮಕಾತಿ
C
ಸೈನಿಕರ ನೇಮಕಾತಿ
D
ಕಮಾಂಡೋ ನೇಮಕಾತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers