Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 13-05-2021
13 ಮೇ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನರಾದ ಖ್ಯಾತ ವೈದ್ಯ ಎಂ. ಎಸ್. ಬಿರಾದಾರ ಯಾವ ಜಿಲ್ಲೆಯವರು?
A
ವಿಜಯಪುರ
B
ಬೆಳಗಾವಿ
C
ಬಾಗಲಕೋಟ
D
ಕಲಬುರಗಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ DRDO ಅಭಿವೃದ್ಧಿಪಡಿಸಿದ ಎಷ್ಟು ಲಕ್ಷ ಆಕ್ಸಿಕೇರ್ ಯುನಿಟ್ ಖರೀದಿಗೆ ಪಿಎಂ ಕೇರ್ಸ್'ನ ಅನುಮತಿ ನೀಡಿದೆ.
A
2.5
B
3.5
C
4.5
D
1.5
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಯಾವ ರಾಜ್ಯ ಸರ್ಕಾರವು ಮೃತಪಟ್ಟ ಕೋವಿಡ್ ವಾರಿಯರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನವನ್ನು ಘೋಷಣೆ ಮಾಡಿದೆ?
A
ಒಡಿಶಾ
B
ತಮಿಳುನಾಡು
C
ಆಂಧ್ರ ಪ್ರದೇಶ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಶ್ರೀಲಂಕಾ ಏಕದಿನ ತಂಡದ ನಾಯಕನಾಗಿ ಇತ್ತೀಚಿಗೆ ನೇಮಕ ಆದವರಾರು ?
A
ದಿಮುತ್ ಕರುಣರತ್ನೆ
B
ಏಂಜೆಲೊ ಮ್ಯಾಥ್ಯೂಸ್
C
ಕುಶಲ್ ಪೆರೇರ
D
ತಿಸಾರ ಪೆರೇರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದಿವಂಗತ IPS ಅಧಿಕಾರಿ ಮಧುಕರ್ ಶೆಟ್ಟಿ ಅವರು ರಾಜ್ಯದ ಯಾವ ಜಿಲ್ಲೆಯವರು?
A
ಮಂಗಳೂರು
B
ಉಡುಪಿ
C
ದಕ್ಷಿಣ ಕನ್ನಡ
D
ಮೈಸೂರ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದಿವಂಗತ ಮಧುಕರ್ ಶೆಟ್ಟಿ ಅವರ ಹೆಸರು ಯಾವ ನಗರದ ಪೋಲೀಸ್ ಅಕಾಡೆಮಿ ಕೇಂದ್ರ ಸಭಾಂಗಣಕ್ಕೆ ಇಡಲಾಗಿದೆ.
A
ಮೈಸೂರ್
B
ಡೆಹ್ರಾಡೂನ್
C
ಹೈದರಾಬಾದ್
D
ತಿರುವನಂತಪುರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಎಷ್ಟು ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿಯನ್ನು ನೀಡಿದೆ.
A
4 ರಿಂದ 15 ವರ್ಷ
B
5 ರಿಂದ 18 ವರ್ಷ
C
6 ರಿಂದ 15 ವರ್ಷ
D
2 ರಿಂದ 18 ವರ್ಷ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ಸೇವಾ ತೆರಿಗೆಯನ್ನು ಯಾವಾಗ ಪ್ರಾರಂಭಿಸಲಾಯಿತು ?
A
1991
B
1999
C
1194
D
1235
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನ ಯಾವ ಉದ್ಯಮವನ್ನು ಸೂರ್ಯೋದಯ ಉದ್ಯಮ ಎಂದು ಕರೆಯಲಾಗುತ್ತದೆ?
A
ಡೈರಿ ಉದ್ಯಮ
B
ಮಾಹಿತಿ ತಂತ್ರಜ್ಞಾನ
C
ಆರೋಗ್ಯ ಮತ್ತು ಕ್ಲಿನಿಕ್
D
ಇವುಗಳಲ್ಲಿ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತದಲ್ಲಿ ಅತಿ ಹೆಚ್ಚು ಪ್ರಮಾಣದ ರಸಗೊಬ್ಬರವನ್ನು ಬಳಸುವ ಭಾರತೀಯ ರಾಜ್ಯ ಯಾವುದು?
A
ಕರ್ನಾಟಕ
B
ಯು.ಪಿ
C
ಮಹಾರಾಷ್ಟ್ರ
D
ಪಂಜಾಬ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers