Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 31-03-2021
31 ಮಾರ್ಚ್ 2021 • 12 ಪ್ರಶ್ನೆಗಳು
0
/ 12
ಪ್ರಶ್ನೆ
1
/ 12
View All
Reset
1
2
3
4
5
6
7
8
9
10
11
12
ಪ್ರಶ್ನೆ 1 / Question 1
1 Mark
ಮಸೂದೆ-2021ರ ಪ್ರಕಾರ ಇನ್ನು ಮುಂದೆ ದೆಹಲಿ ಮುಖ್ಯಮಂತ್ರಿಗಿಂತ ಹೆಚ್ಚಿನ ಅಧಿಕಾರ ಯಾರಿಗೆ ಇರಲಿದೆ.
A
ರಾಜ್ಯಪಾಲ
B
ರಾಷ್ಟ್ರಪತಿ
C
ಉಪ ರಾಷ್ಟ್ರಪತಿ
D
ಮುಖ್ಯಮಂತ್ರಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಬುಧಾಬಿಯ ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯಕ್ಕಾಗಿ ಭಾರತದ ಯಾವ ರಾಜ್ಯಗಳ ಕಲ್ಲುಗಳನ್ನು ಬಳಸಲಾಗುತ್ತಿದೆ?
A
ರಾಜಸ್ಥಾನ ಮತ್ತು ಗುಜರಾತ
B
ಕೇರಳ ಮತ್ತು ತಮಿಳನಾಡು
C
ಕರ್ನಾಟಕ ಮತ್ತು ಗುಜರಾತ್
D
ರಾಜಸ್ಥಾನ್ ಮತ್ತು ಅಸ್ಸಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಬುದಾಬಿಯಲ್ಲಿ ಹಿಂದೂ ದೇವಾಲಯವನ್ನು ಎಷ್ಟು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲಾಗುತ್ತಿದೆ?
A
27
B
47
C
88
D
72
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷವು ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭೂಸಮಯ (ಅರ್ಥ್ ಅವರ್) ದಿನವನ್ನು ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
A
ಮಾರ್ಚ್ 27
B
ಅಕ್ಟೋಬರ್ 29
C
ಏಪ್ರಿಲ್ 27
D
ಡಿಸೆಂಬರ್ 28
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಯಾವ ಹಂತದ ವಿದ್ಯಾರ್ಥಿಗಳಿಗೆ ಛತ್ತೀಸ್ಗಢ ರಾಜ್ಯವು ಸಂವಿಧಾನದ ಬಗ್ಗೆ ಪ್ರತ್ಯೇಕ ಪಠ್ಯಗಳನ್ನು ತಯಾರಿಸಿದೆ.
A
ಪ್ರಾಥಮಿಕ & ಹೈಸ್ಕೂಲ್
B
ಪ್ರಾಥಮಿಕ
C
ಹೈಸ್ಕೂಲ್
D
ಕಾಲೇಜು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಜ್ಯದ ಶಾಲಾ ಮಕ್ಕಳು ಮುಂದಿನ ಶೈಕ್ಷಣಿಕ ವರ್ಷದಿಂದ ಭಾರತೀಯ ಸಂವಿಧಾನದ ಬಗ್ಗೆ ಅಧ್ಯಯನ ಮಾಡಲು ತಿಳಿಸಿದೆ.
A
ಕರ್ನಾಟಕ
B
ರಾಜಸ್ಥಾನ್
C
ಉತ್ತರ ಪ್ರದೇಶ
D
ಛತ್ತೀಸ್ಗಢ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಕೋರೋಣ ಹಿನ್ನಲೆಯಿಂದ ಹೇರಿದ ಲಾಕ್ಡೌನ್ ತೆರುವು ಗೊಳಿಸಿದ ನಂತರ ಎಷ್ಟು ಯೋಜನೆಗಳಿಗೆ ಅನುಮೋದನೆ ನೀಡಿದೆ?
A
439
B
493
C
639
D
369
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅರಣ್ಯ ಪ್ರದೇಶಗಳಲ್ಲಿನ ಯೋಜನೆಗಳಿಗೆ ಯಾವ ಸರ್ಕಾರದ ನಿರ್ಣಯ ಅಂತಿಮವಾಗಿದೆ?
A
ಕೇಂದ್ರ ಸರ್ಕಾರ
B
ರಾಜ್ಯ ಸರ್ಕಾರ
C
ಕೇಂದ್ರ ಮತ್ತು ರಾಜ್ಯ
D
ಮೇಲಿನ ಎಲ್ಲವು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೇಂದ್ರ ಸರ್ಕಾರದ ಪ್ರಸ್ತುತ ಹಣಕಾಸು ವರ್ಷ ಅಂತ್ಯ ವಾಗುತ್ತಿರುವದರಿಂದ ಕರ್ನಾಟಕ ರಾಜ್ಯಕ್ಕೆ ಎಷ್ಟು ಸಾವಿರ ಕೋಟಿ ರೂ. GST ಪರಿಹಾರ ಬಿಡುಗಡೆಗೊಳಿಸಿದೆ.
A
29 ಸಾವಿರ ಕೋಟಿ ರೂ
B
30 ಸಾವಿರ ಕೋಟಿ ರೂ
C
28 ಸಾವಿರ ಕೋಟಿ ರೂ
D
70 ಸಾವಿರ ಕೋಟಿ ರೂ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸರ್ಕಾರವು 2021ರ ಮಾರ್ಚ್ ಕೊನೆಗೊಂಡಂತೆ ಅಡಾಕ್ ಪರಿಹಾರವಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಷ್ಟು ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆಗೊಳಿಸಿದೆ.
A
28 ಸಾವಿರ ಕೋಟಿ ರೂ
B
30 ಸಾವಿರ ಕೋಟಿ ರೂ
C
70 ಸಾವಿರ ಕೋಟಿ ರೂ
D
29 ಸಾವಿರ ಕೋಟಿ ರೂ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ರೂಪೂರು ಪರಮಾಣು ವಿದ್ಯುತ್ ಸ್ಥಾವರವು ಯಾವ ದೇಶದ ಮೊದಲ ಪರಮಾಣು ವಿದ್ಯುತ್ ಸ್ಥಾವರವಾಗಿದೆ.
A
ಬಾಂಗ್ಲಾದೇಶ
B
ಭಾರತ
C
ರಷ್ಯಾ
D
ಇಟಲಿ
ವಿವರಣೆ / Explanation:
ಪ್ರಶ್ನೆ 12 / Question 12
1 Mark
ಪಾಕಿಸ್ತಾನವು ಇತ್ತೀಚಿಗೆ ಉಡಾವಣೆ ಮಾಡಿರುವ ಶಾಹೀನ್ 1-ಎ ಬ್ಯಾಲಿಸ್ಟಿಕ್ ಕ್ಷಿಪಣಿಯ ಎಷ್ಟು ದೂರ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ?
A
400 ಕಿಲೋಮೀಟರ್
B
110 ಕಿಲೋಮೀಟರ್
C
750 ಕಿಲೋಮೀಟರ್
D
900 ಕಿಲೋಮೀಟರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
12
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers