Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 28-03-2021
28 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸುಲ್ತಾನ ರಜಿಯಾ ಯಾವ ರಾಜವಂಶಕ್ಕೆ ಸೇರಿದವಳು?
A
ತುಘಲಕ್
B
ಗುಲಾಮಿ
C
ಖಿಲ್ಜಿ
D
ಲೋಧಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ತಾಳಗುಂದ ಶಾಸನದಲ್ಲಿ ಯಾರನ್ನು "ಕದಂಬ ಕುಟುಂಬದ ಭೂಷಣ" ಎಂದು ಕರೆಯಲಾಗಿದೆ?
A
ಮೌರ್ಯ ಶರ್ಮ
B
ಕಾಕುಸ್ಥ ವರ್ಮ
C
ಶಾಂತಿವರ್ಮ
D
ಮೃ0ಗೇಶ್ ವರ್ಮ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹೊಯ್ಸಳರ ಆಸ್ಥಾನದಲ್ಲಿ ರಚಿತವಾದ ಗದ್ಯಕರ್ಣಾಮೃತದ ಎಂಬ ಸಂಸ್ಕೃತಿ ಗ್ರಂಥವು ಯಾವ ಪ್ರಕಾರಕ್ಕೆ ಸೇರಿದೆ.
A
ಛಂದಸ್ಸು
B
ಕಾವ್ಯಮೀಮಾಂಸೆ
C
ಕಲೆ ಮತ್ತು ವಾಸ್ತುಶಿಲ್ಪ
D
ಚರಿತ್ರೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಗಾಂಧೀಜಿಯವರು ತಮ್ಮ ಸತ್ಯಾಗ್ರಹವನ್ನು ಮೊಟ್ಟಮೊದಲು ಆರಂಭಿಸಿದ ಸ್ಥಳ.
A
ಚಂಪಾರಣ್ಯ
B
ಖೇಡಾ
C
ಬಾರ್ಡೋಲಿ
D
ಅಹಮದಾಬಾದ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಳಗಿನವರಲ್ಲಿ ಕ್ರಾಂತಿಕಾರಿ ಭಯೋತ್ಪಾದಕರು ಅಲ್ಲದ ವ್ಯಕ್ತಿ ಯಾರು?
A
ಸೂರ್ಯಸೇನ್
B
ಶ್ರೀವರ್ಮ
C
ಭಗವತಿ ಚರಣ್ ವೋಹ್ರಾ
D
ಕನ್ವರ್ ಸಿಂಗ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಸಂವಿಧಾನದ ಪೀಠಿಕೆಯಲ್ಲಿ ಕೆಳಗಿನ ಯಾವ ವಂಶ ಅಡಕಗೊಂಡಿಲ್ಲ ?
A
ವಿಚಾರ ಸ್ವಾತಂತ್ರ್ಯ
B
ಆರ್ಥಿಕ ಸ್ವಾತಂತ್ರ್ಯ
C
ಅಭಿವ್ಯಕ್ತಿ ಸ್ವಾತಂತ್ರ್ಯ
D
ನಂಬಿಕೆಯ ಸ್ವಾತಂತ್ರ್ಯ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರ ಇರುವುದು.
A
ರಾಷ್ಟ್ರಪತಿಗೆ
B
ಸಂಸತ್ತಿಗೆ
C
ಭಾರತದ ಮುಖ್ಯ ನ್ಯಾಯಾಧೀಶರಿಗೆ
D
ಕಾನೂನು ಆಯೋಗಕ್ಕೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಸಂವಿಧಾನದ ಪ್ರಕಾರ ಕೆಳಗಿನ ಯಾವುದು ದೇಶದ ಆಡಳಿತಕ್ಕೆ ಮೂಲಭೂತವಾಗಿದೆ ?
A
ಮೂಲಭೂತ ಹಕ್ಕುಗಳು
B
ಮೂಲಭೂತ ಕರ್ತವ್ಯಗಳು
C
ರಾಜ್ಯ ನೀತಿ ನಿರ್ದೇಶಕ ತತ್ತ್ವಗಳು
D
ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಉಪರಾಷ್ಟ್ರಪತಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ನಿರ್ಣಯವನ್ನು ಮಂಡಿಸಬೇಕಾದುದು --
A
ಲೋಕಸಭೆಯಲ್ಲಿ ಮಾತ್ರ
B
ಸಂಸತ್ತಿನ ಯಾವುದೇ ಸದನದಲ್ಲಿ
C
ಸಂಸತ್ತಿನ ಜಂಟಿ ಅಧಿವೇಶನದಲ್ಲಿ
D
ರಾಜ್ಯಸಭೆಯಲ್ಲಿ ಮಾತ್ರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
1946 ರಲ್ಲಿ ರಚನೆಯಾದ ಮಧ್ಯಂತರ ಕ್ಯಾಬಿನೆಟ್ ನ ನೇತೃತ್ವ ವಹಿಸಿದ್ದು ಯಾರು ?
A
ರಾಜೇಂದ್ರ ಪ್ರಸಾದ್
B
ಜವಾಹರ್ ಲಾಲ್ ನೆಹರು
C
ಸರ್ದಾರ್ ವಲ್ಲಭಬಾಯಿ ಪಟೇಲ್
D
ರಾಜಗೋಪಾಲಚಾರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers