Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 03-03-2021
03 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಆಫ್ರಿಕಾ ಖಂಡದ ಅತೀ ಎತ್ತರದ ಪರ್ವತ ಯಾವುದು?
A
ಕಿಲಿಮಂಜಾರೊ ಶಿಖರ
B
ಮೌಂಟ್ ಎವರೆಸ್ಟ್
C
ಕಾಂಚನಜುಂಗಾ
D
ಮಕಾಲು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ 9 ವರ್ಷದ ಕುಮಾರಿ ಯಾವ ಶಿಖರವನ್ನು ಏರುವ ಮೂಲಕ ದಾಖಲೆ ಬರೆದರು?
A
ಮೌಂಟ್ ಎವರೆಸ್ಟ್
B
ಕಿಲಿಮಂಜಾರೊ ಶಿಖರ
C
ನಂಗಾ ಪರ್ಬತ್
D
ಧವಳಗಿರಿ - 1
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಆಫ್ರಿಕಾದ ಕಿಲಿಮಂಜಾರೊ ಶಿಖರವನ್ನು ಋತ್ವಿಕಾ ಶ್ರೀ ಏರಿ ವಿಶ್ವದ ಎಷ್ಟನೆಯ ಅತೀ ಕಿರಿಯ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ?
A
2 ನೇ
B
3 ನೇ
C
4 ನೇ
D
1 ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಸ್ಸಾಂನ ಪ್ರಭಾತ್ ಶರ್ಮ ಅವರು ಇತ್ತೀಚಿಗೆ ವಿಧಿವಶರಾಗಿದ್ದು, ಇವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು?
A
ಚಿತ್ರಗಾರ
B
ಕ್ರೀಡೆ
C
ಖ್ಯಾತ ಕೊಳಲುವಾದಕ
D
ನೃತ್ಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ವಾಯುಪಡೆಯು ಇತ್ತೀಚಿಗೆ ಇದೆ ಮೊದಲ ಬಾರಿಗೆ ಯಾವ ರಾಷ್ಟ್ರದೊಂದಿದೆ ಸಮರಾಭ್ಯಾಸ ನಡೆಸುತ್ತಿದೆ?
A
ಯುಎಇ
B
ಭೂತಾನ್
C
ಇಟಲಿ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ICC ನೀಡುವ ತಿಂಗಳ ಆಟಗಾರ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದುಕೊಂಡ ಆಟಗಾರ ಯಾರು?
A
ರಿಷಭ್ ಪಂತ್
B
ಆರ್. ಅಶ್ವಿನ್
C
ಜೋ ರೂಟ್
D
ಕೈಲ್ ಮೇಯರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನರಾಗಿದ್ದು ಅವರು ಎಷ್ಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು?
A
6
B
7
C
8
D
5
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಗಾಗಿ 2035ರ ವೇಳೆಗೆ ಒಟ್ಟು ಎಷ್ಟು ಮೊತ್ತವನ್ನು ಹೂಡಿಕೆ ಮಾಡಲಿರುವುದಾಗಿ ತಿಳಿಸಿದೆ?
A
6 ಲಕ್ಷ ಕೋಟಿ.ರೂ.
B
6.5 ಲಕ್ಷ ಕೋಟಿ.ರೂ.
C
5.6 ಲಕ್ಷ ಕೋಟಿ.ರೂ.
D
6.8 ಲಕ್ಷ ಕೋಟಿ.ರೂ.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಾಗರಮಾಲಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ 2015-2035ರ ಅವಧಿಯಲ್ಲಿ 6 ಲಕ್ಷ .ಕೋಟಿ.ರೂ.ಗಳ ವೆಚ್ಚದಲ್ಲಿ ಎಷ್ಟು ಯೋಜನೆಗಳನ್ನು ಅನುಷ್ಠಾನಕ್ಕಾಗಿ ತರಲಾಗುವದು.
A
475
B
574
C
547
D
564
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಯಾವ ಜಿಲ್ಲೆಯಲ್ಲಿ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯವಿದೆ?
A
ಹಾಸನ
B
ಉಡುಪಿ
C
ಮಂಡ್ಯ
D
ಕೊಡಗು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers