Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 02-03-2021
02 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021 ಮಾರ್ಚ್ 01 ರಿಂದ ಭಾರತದಾದ್ಯಂತ ಎರಡನೇ ಹಂತದ 'ಕೋವಿಡ್ -19' ಲಸಿಕೆಯನ್ನು ಎಷ್ಟು ಜನರಿಗೆ ನೀಡುವ ಯೋಜನೆ ಹೊಂದಲಾಗಿದೆ?
A
10 ಕೋಟಿ
B
10 ಲಕ್ಷ
C
5 ಕೋಟಿ
D
5 ಲಕ್ಷ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತ ದೇಶಾದ್ಯಂತ ಎರಡನೇ ಹಂತದ 'ಕೋವಿಡ್ -19' ಲಸಿಕೆಯ ಅಭಿಯಾನಕ್ಕೆ ಸ್ವಯಂ ಲಸಿಕೆ ಪಡೆಯುವ ಮೂಲಕ ಚಾಲನೆ ನೀಡಿದ ವ್ಯಕ್ತಿ ಯಾರು?
A
ನರೇಂದ್ರ ಮೋದಿ
B
ಡಾ. ಹರ್ಷ ವರ್ಧನ್
C
ನಿರ್ಮಲ ಸೀತಾರಾಮ
D
H. D. ದೇವೇಗೌಡ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕೇಂದ್ರ ಸರ್ಕಾರವು Covid ಲಸಿಕೆ ಪಡೆಯಲು ಯಾವ ವೇದಿಕೆಯಲ್ಲಿ ನೋಂದಾಯಿಸಲು ಅವಕಾಶ ನೀಡಿದ ಜಾಲತಾಣ ಯಾವುದು?
A
ಕೋ-ವಿನ್
B
ಕೋ-ವ್ಯಾಕ್ಸಿನ್
C
ಕೋವಿಡ್-19
D
ಆರೋಗ್ಯ ಸೇತು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2021ರ ಸಿಂಗಾಪುರ ಓಪನ್ ಪ್ರಶಸ್ತಿಯನ್ನು ಪಡೆದ ಕ್ರೀಡಾಪಟು ಯಾರು?
A
ಅಲೆಕ್ಸಿ ಪಾಪಿರಿನ್
B
ಅಲೆಕ್ಸಾಂಡರ್ ಬುಬ್ಲಿಕ್
C
ಮ್ಯಾಟ್ ಕುಚಾರ್
D
ಕೆಂಟೊ ಮೊಮೊಟಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಆಯೋಜಿಸಿರುವ ಶೃಂಗಸಭೆ ಯಾವುದು?
A
ಮ್ಯಾರಿಟೈಮ್ ಇಂಡಿಯಾ
B
ಉನ್ನತ ಶಿಕ್ಷಣ ಶೃಂಗಸಭೆ
C
ಭಾರತೀಯ ಆರ್ಥಿಕ ಶೃಂಗಸಭೆ
D
ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮ್ಮೇಳನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜ್ಯ ಸರ್ಕಾರವು 68 ಲಕ್ಷ ರೈತರಿಗೆ ಯಾವ ಗುರುತಿನ ಚೀಟಿ ನೀಡಲು ಮುಂದಾಗಿದೆ.
A
ಸ್ವಾಭಿಮಾನಿ ರೈತ
B
ಕೃಷಿ ರೈತ
C
ಕೃಷಿ ಆಧಾರ್
D
ನಮ್ಮ ರೈತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನ ಯಾವ ಗ್ರಂಥಿಗಳು ಶ್ವಾಸಕೋಶದ ನಡುವೆ ಇರುತ್ತವೆ?
A
ಹೈಪೋಥಾಲಮಸ್
B
ಪೀನಲ್
C
ಪಿಟ್ಯುಟರಿ
D
ಥೈಮಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಈ ಕೆಳಗಿನವುಗಳಲ್ಲಿ ಯಾವುದು ಕಶೇರುಕವಲ್ಲ?
A
ಬಸವನ ಹುಳು
B
ಪಕ್ಷಿ
C
ಸಸ್ತನಿ
D
ಮೀನು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವರಲ್ಲಿ ನಂದ ರಾಜವಂಶದ ಕೊನೆಯ ಆಡಳಿತಗಾರ ಯಾರು?
A
ಪಾಂಡುಕ
B
ಕೈವರ್ತಾ
C
ಗೋವಿನಾಶಕ
D
ಧಾನಾನಂದ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಮೊದಲ ರೇಷ್ಮೆ ಸಂಸ್ಕರಣಾ ಘಟಕವನ್ನು ಯಾವ ರಾಜ್ಯದಲ್ಲಿ ತೆರೆಯಿತು?
A
ತಮಿಳನಾಡು
B
ಕರ್ನಾಟಕ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers