Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 16-02-2021
16 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸಿಎಂ ಬಿ. ಎಸ್. ಯಡಿಯೂರಪ್ಪನವರು ಯಾವ ಜಿಲ್ಲೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ವಿಡಿಯೋ ಕಾನಫರನ್ಸ್ ಮೂಲಕ ಚಾಲನೆ ನೀಡಿದರು
A
ವಿಜಯಪುರ
B
ಬೆಳಗಾವಿ
C
ಹುಬ್ಬಳ್ಳಿ
D
ಕಲಬುರಗಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಜಯಪುರ ನಗರದ ಮದಭಾವಿ ಪ್ರದೇಶದ ಬಳಿ ಎಷ್ಟು ಎಕರೆಯ ವಿಸ್ತೀರ್ಣ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
A
727
B
720
C
772
D
270
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಪಿ. ಬಿ. ಸಾವಂತ್ ಅವರನ್ನು ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರಾಗಿ ಎಷ್ಟರಲ್ಲಿ ನೇಮಕ ಮಾಡಲಾಗಿತ್ತು.
A
1973
B
1937
C
1397
D
1793
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಎಲ್ಲ ಮಾದರಿಯ ಕ್ರಿಕೆಟ್'ಗೆ ವಿದಾಯ ಹೇಳಿದ ನಮನ್ ಓಜಾ ರವರು ರಣಜಿ ಟ್ರೋಫಿಯಲ್ಲಿ ಗಲಸಿದ ರನ್'ಗಳೆಷ್ಟು
A
7861
B
7618
C
7186
D
7168
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ'ಯವರು ಬಡವರಿಗಾಗಿ ಊಟ ನೀಡಲು ಯಾವ ಯೋಜನೆಗೆ ಚಾಲನೆ ನೀಡಿದರು
A
ಮಾ ಯೋಜನೆ
B
ಜನ್ ರೊಸೊಯಿ
C
ಅಮ್ಮ ಯೋಜನೆ
D
ಇಂದಿರಾ ಕ್ಯಾಂಟೀನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಬಡಜನರಿಗೆ ಕೇವಲ ₹5ಕ್ಕೆ ಊಟ ನೀಡುವ 'ಮಾ'- ಯೋಜನೆಯನ್ನು ಪ್ರಾರಂಭಿಸಲಾಯಿತು.
A
ಪಶ್ಚಿಮ ಬಂಗಾಳ
B
ತಮಿಳುನಾಡು
C
ಆಂಧ್ರ ಪ್ರದೇಶ
D
ದೆಹಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020ನೇ ಸಾಲಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನೀಡುವ ಮಾಸ್ತಿ ಪ್ರಶಸ್ತಿಗೆ ಭಾಜನರಾದ ಸಾಹಿತಿಗಳ ಸಂಖ್ಯೆ ಎಷ್ಟು
A
6
B
5
C
4
D
7
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ನಿಧನರಾದ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಮಾ ಜೋಯಿಸ್'ರವರು ಯಾವ ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರು.
A
ಜಾರ್ಖಂಡ್ ಮತ್ತು ಬಿಹಾರ
B
ಕರ್ನಾಟಕ ಮತ್ತು ಗೋವಾ
C
ಜಾರ್ಖಂಡ್ ಮತ್ತು ಉತ್ತರಾಖಂಡ
D
ಬಿಹಾರ ಮತ್ತು ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಾಮಾ ಜೋಯಿಸ್'ರವರು ಯಾವ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
A
ಕರ್ನಾಟಕ
B
ಬಿಹಾರ
C
ಜಾರ್ಖಂಡ್
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಕಾವ್ಯಮೀಮಾಂಸೆ ರಚನಕಾರರು ಯಾರು?
A
ಪಿ.ಟಿ. ನರಸಿಂಹಾಚಾರ್ಯ
B
ಎ.ಎನ್.ಮೂರ್ತಿರಾವ್
C
ಟಿ.ಎನ್. ಶ್ರೀಕಂಠಯ್ಯ
D
ಗೋಪಾಲಕೃಷ್ಣ ಅಡಿಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers