Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 07-02-2021
07 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ 2014 ರಿಂದ ಇಲ್ಲಿ ತನಕ ಒಟ್ಟು ಎಷ್ಟು ಮೊಬೈಲ್ ಆಯಪ್' ಗಳನ್ನು ನಿಷೇಡಿಸಲಾಗಿದೆ ?
A
296
B
312
C
279
D
258
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇಸ್ರೋ ಸಂಸ್ಥೆಯ "ಮಿಷನ್ ಗಗನಯಾನ-2022" ಯೋಜನೆಯ ಗಗನಯಾನಿಗಳಿಗಾಗಿ ಕರ್ನಾಟಕದ ಯಾವ ನಗರದಲ್ಲಿ ಆಹಾರ ತಯಾರಿಸಲಾಗುತ್ತಿದೆ?
A
ಮೈಸೂರು
B
ಹುಬ್ಬಳ್ಳಿ
C
ಬೆಂಗಳೂರು
D
ತುಮಕೂರು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ರಿಸೆರ್ವೆ ಬ್ಯಾಂಕಿನಿಂದ 'ಒಂದು ದೇಶ, ಒಂದು ಒಂಬುಡ್ಸ್ಮನ್' ಯೋಜನೆ ಯಾವ ತಿಂಗಳಿನಿಂದ ಜಾರಿಗೆ ಬರಲಿದೆ ?
A
ಜೂನ್ 2021
B
ಮೇ 2021
C
ಜುಲೈ 2021
D
ಏಪ್ರಿಲ್ 2021
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಹೈಕೋರ್ಟ್ ನ್ಯಾಯಮೂರ್ತಿ ಆಗಿ ರಾಜೇಂದ್ರ ಬಾದಾಮಿಕರ್ ಅವರು ನೇಮಕಗೊಂಡಿದ್ದು, ಇವರು ಯಾವ ಜಿಲ್ಲೆಯ ಮೂಲದವರಾಗಿದ್ದಾರೆ?
A
ಬಾಗಲಕೋಟ
B
ವಿಜಯಪುರ
C
ಗದಗ
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಹವಾಮಾನ ಇಲಾಖೆಯು ದೇಶದಲ್ಲಿ ಮೊಟ್ಟ ಮೊದಲ ಚಂಡಮಾರುತ, ಗುಡುಗು ಸಹಿತ ಮಳೆ ಕುರಿತು ಸಂಶೋಧನೆ ನಡೆಸಲು ಪ್ರಯೋಗಾಲಯವನ್ನು ಎಲ್ಲಿ ಪ್ರಾರಂಭ ಮಾಡಲಿದ್ದಾರೆ?
A
ಒಡಿಶಾದ ಬಾಲಸೋರ್
B
ಚನೈ
C
ಮಂಗಳೂರು
D
ಕೋಲ್ಕತ್ತಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಹಿಮಾಚಲ ಪ್ರದೇಶವು ಪ್ರತ್ಯೇಕ ರಾಜ್ಯವಾದ ವರ್ಷ?
A
1972
B
1971
C
1978
D
1980
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಸ್ತೀರ್ಣದಲ್ಲಿ ಕರ್ನಾಟಕದಲ್ಲಿರುವ ಅತಿದೊಡ್ಡ ಜಿಲ್ಲೆ ಯಾವುದು?
A
ಬೆಂಗಳೂರು
B
ಬೆಳಗಾವಿ
C
ತುಮಕೂರು
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಟಿಪ್ಪು ಡ್ರಾಪ್ ಎಂದು ಪ್ರಸಿದ್ಧವಾಗಿರುವ ನಂದಿಬೆಟ್ಟ ಇರುವುದು?
A
ಚಿಕ್ಕಬಳ್ಳಾಪುರ ಜಿಲ್ಲೆ
B
ಚಾಮರಾಜನಗರ ಜಿಲ್ಲೆ
C
ಚಿತ್ರದುರ್ಗ ಜಿಲ್ಲೆ
D
ಕೋಲಾರ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶ್ರೀ ಬಿಸ್ಮಿಲ್ಲಾ ಖಾನ್ ರವರು ಈ ಕೆಳಕಂಡ ಯಾವ ವಾದ ನುಡಿಸುವಲ್ಲಿ ಪ್ರಸಿದ್ಧರಾಗಿದ್ದಾರೆ?
A
ಸರೋದ್
B
ತಬಲಾ
C
ವಯೋಲಿನ್
D
ಶಹನಾಯಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬೆಟ್ಟದ ಜೀವ ಕೃತಿ ರಚಿಸಿದವರು?
A
ಕುವೆಂಪು
B
ಶಿವರಾಮ ಕಾರಂತ
C
ವಿ.ಕೃ.ಗೋಕಾಕ್
D
ಮಾಸ್ತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers