Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 31-01-2021
31 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎಷ್ಟು ಹೊಸ ಜಾತಿಯ ಪಕ್ಷಿಗಳು ಪತ್ತೆ ಮಾಡಲಾಗಿದೆ?
A
4
B
5
C
6
D
8
ವಿವರಣೆ / Explanation:
ಪ್ರಶ್ನೆ 2 / Question 2
1 Mark
'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಆಚರಣೆ' ನಿಮಿತ್ತ್ಯ ಯಾವ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರಿಗೆ ಒಂದು ದಿನದ ಅತಿಥಿ CEO ಆಗಿ ನೇಮಿಸಲಾಗಿತ್ತು?
A
ಬೀದರ್
B
ಯಾದಗಿರಿ
C
ದಾವಣಗೆರೆ
D
ಚಾಮರಾಜ ನಗರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2021 ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಎಷ್ಟನೆಯ ಪುಣ್ಯತಿಥಿ ಸ್ಮರಣೆ ಮಾಡಲಾಯಿತು?
A
73ನೇ
B
75ನೇ
C
72ನೇ
D
78ನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ಇಂಡಿಯಾ ಜಸ್ಟಿಸ್ ಸಮೀಕ್ಷೆಯ' ವರದಿ ಪ್ರಕಾರ ಅತಿ ಹೆಚ್ಚು ಮಹಿಳಾ ಪೊಲೀಸರನ್ನು ಹೊಂದಿರುವ ರಾಜ್ಯ ಯಾವುದು?
A
ತ್ರಿಪುರ
B
ಬಿಹಾರ
C
ತೆಲಂಗಾಣ
D
ಒಡಿಸಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಜನವರಿ 1, 2017ರಲ್ಲಿ ಪ್ರಾರಂಭವಾಗಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕದಲ್ಲಿ ಯಾವ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದಿದೆ?
A
ಕಲಬುರ್ಗಿ
B
ಯಾದಗಿರಿ
C
ರಾಮನಗರ
D
ಮಂಡ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಾಹಸೋದ್ಯಮ ಬಂಡವಾಳ ಹೂಡಿಕೆಯಲ್ಲಿ (Venture Capital) ಮೊದಲ ಸ್ಥಾನದಲ್ಲಿರುವ ನಗರ ಯಾವುದು?
A
ಹುಬ್ಬಳ್ಳಿ
B
ಬೆಂಗಳೂರು
C
ಮೈಸೂರು
D
ಬೆಳಗಾವಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2020ರ ಭಾರತ ನ್ಯಾಯಾಧಿಕಾರ ವರದಿ ಪ್ರಕಾರ, ಜನರಿಗೆ ನ್ಯಾಯ ಒದಗಿಸಿ ಕೊಡುವದರಲ್ಲಿ ಯಾವ ರಾಜ್ಯ ಸರ್ಕಾರ ಅತ್ಯುತ್ತಮವಾಗಿದೆ?
A
ಮಧ್ಯಪ್ರದೇಶ
B
ಮೇಘಾಲಯ
C
ಮಣಿಪುರ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸ್ವಾಮಿ ವಿವೇಕಾನಂದರು ಯಾವ ವರ್ಷದಲ್ಲಿ ಅಮೇರಿಕಾದಲ್ಲಿ ನಡೆದ "ವಿಶ್ವ ಧರ್ಮಗಳ ಸಂಸತ್ತಿನಲ್ಲಿ" ಭಾಗವಹಿಸಿದ್ದರು?
A
1893
B
1895
C
1897
D
1899
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಜತಕಾಗಳು" ಇವುಗಳಿಗೆ ಸಂಬಂಧಿಸಿದ ಪವಿತ್ರ ಪಠ್ಯ:
A
ಹಿಂದೂ ಧರ್ಮ
B
ಜೈನ ಧರ್ಮ
C
ಬೌದ್ಧಧರ್ಮ
D
ಯಹೂದಿಗಳು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಂದ್ರಗುಪ್ತ ಕೊನೆಯ ನಂದ ಆಡಳಿತಗಾರನನ್ನು ಪದಚ್ಯುತಗೊಳಿಸಿದನು, ಅವನ ಹೆಸರೇನು?
A
ಜ್ಞಾನಾನಂದ್
B
ಧನಾನಂದ್
C
ಬಿಖಾನಂದ್
D
ರೆಹಾನಂದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers