Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 01-02-2021
01 ಫೆಬ್ರುವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕನ್ನಡದ ನಟ ಅನಿರುದ್ಧ್, ಮತ್ತು ನಟಿ ಭಾವನಾ ಅವರು ಪಡೆದ ಪ್ರಶಸ್ತಿ ಯಾವುದು?
A
ಫಿಲ್ಮ್ಫೇರ್ ಪ್ರಶಸ್ತಿ
B
ಫ್ಲೆಮಿಂಗೋ ಪ್ರಶಸ್ತಿ
C
ಸಿಮಾ ಪ್ರಶಸ್ತಿ
D
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಳೆದ 87 ವರ್ಷಗಳ ಇತಿಹಾಸದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಲ್ಲಿಯವರೆಗೆ ಎಷ್ಟು ಬಾರಿ 'ರಣಜಿ ಟ್ರೋಫಿ'ಯನ್ನು ರದ್ದುಮಾಡಿದೆ?
A
ಒಂದು ಬಾರಿ
B
ಎರಡು ಬಾರಿ
C
ಮೂರೂ ಬಾರಿ
D
ನಾಲ್ಕು ಬಾರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತ ದೇಶದ ಮೊದಲ ಬಜೆಟ್ ಅನ್ನು ಮಂಡನೆ ಮಾಡಿದವರು ಯಾರು?
A
ಇಂದಿರಾಗಾಂಧಿ
B
ಬಾಬು ರಾಜೇಂದ್ರ ಪ್ರಸಾದ್
C
ಶ್ರೀ ಷಣ್ಮುಖಂ ಚೆಟ್ಟಿ
D
ಈ ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿಯವರೆಗೆ ಸತತವಾಗಿ ಎಷ್ಟನೆಯ ಬಾರಿ ಬಜೆಟ್ ಮಂಡಿನೆ ಮಾಡಿದ್ದಾರೆ?
A
ಎರಡನೆಯ ಬಾರಿ
B
ಮೂರನೆಯ ಬಾರಿ
C
ನಾಲ್ಕನೆಯ ಬಾರಿ
D
ಐದನೆಯ ಬಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿಯೇ ಮೊದಲ ಬಾರಿಗೆ ಬಾಲಕಿಯರ ಸೈನಿಕ ವಸತಿ ಶಾಲೆಗಳನ್ನು ಆರಂಭಿಸಿದ ರಾಜ್ಯ ಯಾವುದು?
A
ಪಂಜಾಬ್
B
ಗುಜರಾತ್
C
ಕೇರಳ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಸ್ವಂತಂತ್ರ್ಯ ಹೋರಾಟದ ಭಾಗವಾದ ಚೌರಿ ಚೌರಾ ಘಟನೆಗೆ ಇತ್ತೀಚಿಗೆ ಎಷ್ಟು ವರ್ಷಗಳಾದವು?
A
150
B
125
C
100
D
75
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಜಪಾನ್ ರಾಯಭಾರಿ ಯಾರು?
A
ಸುಜುಕಿ ಸಟೋಶಿ
B
ಹರ್ಷ್ ವರ್ಧನ್ ಶ್ರೀಂಗ್ಲಾ
C
ಡಾ.ಎಸ್.ಶಂಕರ
D
ಟಿ.ಎಸ್.ತಿರುಮೂರ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2021ರ ಜನವರಿ 28 ರಂದು ಭಾರತ-ಜಪಾನ್ ರಾಟ್ಸ್ರಗಳ ಮಧ್ಯೆ ಎಷ್ಟನೇ ಕಾಯ್ದೆಯ ಜಂಟಿ ಸಭೆ ನಡೆಯಿತು.
A
3ನೇ ಕಾಯ್ದೆ
B
4ನೇ ಕಾಯ್ದೆ
C
5ನೇ ಕಾಯ್ದೆ
D
6ನೇ ಕಾಯ್ದೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸುಪ್ರಸಿದ್ಧ ಪ್ರವಾಸಿ ತಾಣ 'ಯಾಣ' ಎಲ್ಲಿದೆ?
A
ದಕ್ಷಿಣ ಕನ್ನಡ ಜಿಲ್ಲೆ
B
ಶಿವಮೊಗ್ಗ ಜಿಲ್ಲೆ
C
ಚಿಕ್ಕಮಗಳೂರು ಜಿಲ್ಲೆ
D
ಉತ್ತರ ಕನ್ನಡ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
"ಪತ್ತೇದಾರ ಪುರುಷೋತ್ತಮನ ಕರ್ತೃ"
A
ಎಸ್.ಎಲ್.ಭೈರಪ್ಪ
B
ಎನ್.ನರಸಿಂಹಯ್ಯ
C
ಕೃಷ್ಣಮೂರ್ತಿ ಪುರಾಣಿಕ
D
ಎಂ.ರಾಮಮೂರ್ತಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers