Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 23-01-2021
24 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತವು ಕಳೆದ 7 ದಿನಗಳಲ್ಲಿ ಎಷ್ಟು ಜನರಿಗೆ ಕೊರೋನಾ ಲಸಿಕೆ ನೀಡಿ ವಿಶ್ವದಾಖಲೆ ನಿರ್ಮಿಸಿದೆ?
A
ಸುಮಾರು 12 ಲಕ್ಷ ಜನರಿಗೆ
B
ಸುಮಾರು 9.5 ಲಕ್ಷ ಜನರಿಗೆ
C
ಸುಮಾರು 10 ಲಕ್ಷ ಜನರಿಗೆ
D
ಸುಮಾರು 10.25 ಲಕ್ಷ ಜನರಿಗೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನಾಹಕ ಮೋಟರ್ಸ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳ ತಯಾರಿಕೆಗೆ ಇತ್ತೀಚಿಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಲಾಯಿತು?
A
ಹರಿಯಾಣ
B
ತ್ರಿಪುರ
C
ತೆಲಂಗಾಣ
D
ಗೋವಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
'ಮನೆ ಬಾಗಿಲಿಗೆ ಶಾಲೆ' ಎನ್ನುವ ಕಾರ್ಯಕ್ರಮವನ್ನು ರಾಜ್ಯದ ಯಾವ ನಗರದಲ್ಲಿ ಆರಂಭಿಸಲಾಗಿದೆ?
A
ಹುಬ್ಬಳ್ಳಿ
B
ಬೆಂಗಳೂರು
C
ಬೆಳಗಾವಿ
D
ವಿಜಯಪುರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಒಡಿಶಾ ಕರಾವಳಿ ತೀರದಲ್ಲಿ ಪರೀಕ್ಷಿಸಿಸಲಾದ ಹಾಕ್-ಐ ಯುದ್ಧ ವಿಮಾನವನ್ನು ಅಭಿವೃದ್ಧಿ ಪಡಿಸಿದ ಸಂಸ್ಥೆ ಯಾವುದು?
A
ISRO
B
BHEL
C
Indian Army
D
DRDO
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಷ್ಟ್ರದ ಅಧ್ಯಕ್ಷ ಮುಸ್ಲಿಮರ ಪ್ರಯಾಣ ನಿಷೇಧ ನೀತಿ ರದ್ದುಗೊಳಿಸಿದ್ದಾರೆ?
A
ಅಮೆರಿಕ
B
ರಷ್ಯಾ
C
ಫ್ರಾನ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಸಿಎಂ ಬಿ. ಎಸ್. ಯಡಿಯೂರಪ್ಪನವರು ತುಮಕೂರಿನ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ಯಾವ ದಿನ ಎಂದು ಘೋಷಿಸಿದ್ದಾರೆ?
A
ಶರಣರ ದಿನ
B
ಶಿಕ್ಷಣ ದಿನ
C
ದಾಸೋಹ ದಿನ
D
ವಿಶ್ವ ಲಿಂಗಾಯತ ದಿನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫ್ರಾನ್ಸ್ ದೇಶ ನೀಡುವ 'ಐರನ್ ಮ್ಯಾನ್ ಪ್ರಶಸ್ತಿ' ಗೆ ಭಾಜನರಾದ ಭಾರತದ ಐಪಿಎಸ್ ಅಧಿಕಾರಿ ಯಾರು?
A
ರವಿ ಚಣ್ಣನ್ನವರ
B
ಕಮಲ್ ನಯನ್ ಚೌಬೆಯ್
C
ನೀರಜ್ ಸಿಂಹ
D
ಕೃಷ್ಣ ಪ್ರಕಾಶ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ "ಮಕ್ಕಳ ಸ್ನೇಹಿ" ಪೊಲೀಸ್ ಠಾಣೆಯನ್ನು ಪ್ರಾರಂಭಿಸಲಾಗಿದೆ?
A
ಓಡಿಸಾ
B
ಉತ್ತರಾಖಂಡ
C
ರಾಜಸ್ಥಾನ
D
ಅಸ್ಸಾಂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯದಲ್ಲಿ ಪ್ಲ್ಯಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ?
A
ಮಹಾರಾಷ್ಟ್ರ
B
ಮೇಘಾಲಯ
C
ಪಂಜಾಬ್
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಚಂದ್ರಶೇಖರ ಕಂಬಾರ
B
ಚಂದ್ರಶೇಖರ ಪಾಟೀಲ
C
ಸಾಹಿತಿ ದೊಡ್ಡರಂಗೇಗೌಡ
D
ಸಿದ್ಧಲಿಂಗಯ್ಯ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers