Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 21-12-2020
23 ಡಿಸೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ಸಂಸ್ಥೆಯು 2021ರ ವರ್ಷದ ಆರಂಭದಲ್ಲಿ ಕೊರೋನ ವೈರಸ್ ಲಸಿಕೆಯನ್ನು ಎಲ್ಲ ಬಡ ದೇಶಗಳ ಜನರಿಗೆ ನೀಡುವ ಗುರಿ ಹೊಂದಿದೆ?
A
ವಿಶ್ವ ಮಾನವ ಹಕ್ಕು ಸಂಸ್ಥೆ
B
ವಿಶ್ವ ಆರೋಗ್ಯ ಸಂಸ್ಥೆ (WHO)
C
ಯೂನಿಸೆಫ್
D
ವಿಶ್ವ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತಕ್ಕೆ ಯಾವ ರಾಷ್ಟ್ರದಿಂದ ಮೊದಲ ಬುಲೆಟ್ ರೈಲು ಆಮದು ಮಾಡಿಕೊಳ್ಳಲಾಗುತ್ತಿದೆ?
A
ಇಟಲಿ
B
ಅಮೇರಿಕ
C
ರಷ್ಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಮೊದಲ ಬುಲೆಟ್ ರೈಲು ಯಾವ ಯಾವ ನಗರಗಳ ನಡುವೆ ಸಂಚರಿಸಲಿದೆ?
A
ಮುಂಬೈ ಮತ್ತು ಅಹಮದಾಬಾದ್
B
ದೆಹಲಿ ಮತ್ತು ಅಹಮದಾಬಾದ್
C
ದೆಹಲಿ ಮತ್ತು ಮುಂಬೈ
D
ಹೈದರಾಬಾದ್ ಮತ್ತು ಅಹಮದಾಬಾದ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕನ್ ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಯಾರು ನೇಮಕ ಗೊಂಡಿದ್ದಾರೆ?
A
ನೀಲ್ ಕಷ್ಕರಿ
B
ಉಪೇಂದ್ರ ಚಿವುಕುಲ
C
ವೇದಾಂತ್ ಪಟೇಲ್
D
ಸೀಮಾ ವರ್ಮ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಟೈಟಾನ್ ಹೆಸರಿನ ಕೃತಕ ಉಪಗ್ರಹ ಯಾವ ಗ್ರಹದ ಸುತ್ತ ತಿರುಗುತ್ತಿದೆ?
A
ಗುರು
B
ಶನಿ
C
ಮಂಗಳ
D
ನೆಪ್ಚೂನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬಂಗಾಳ ವಿಭಜನೆಯನ್ನು ಪ್ರಕಟಿಸಿದವರು ಯಾರು?
A
ಲಾರ್ಡ್ ಮೌಂಟ್ ಬ್ಯಾಟನ್
B
ಲಾರ್ಡ್ ಕರ್ಜನ್
C
ಲಾರ್ಡ್ ಮೆಕಾಲೆ
D
ಲಾರ್ಡ್ ಮಿಂಟೋ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಸವಣ್ಣನವರು ಯಾವ ರಾಜವಂಶದ ಆಡಳಿತಾವಧಿಯ ಸಮಾಜ ಸುಧಾರಕರಾಗಿದ್ದರು?
A
ಚಾಲುಕ್ಯ ರಾಜವಂಶ
B
ಕಳಚೂರಿ ರಾಜವಂಶ
C
ಗಂಗ ರಾಜವಂಶ
D
ಒಡೆಯರ್ ಅರಸು ಮನೆತನ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಗಾಂಧೀಜಿಯ ದಂಡಯಾತ್ರೆಯ ಜೊತೆಯಲ್ಲಿ ಆರಂಭಗೊಂಡ ಬೃಹತ್ ಚಳವಳಿ ಯಾವುದು?
A
ಅಸಹಕಾರ ಚಳುವಳಿ
B
ಸ್ವದೇಶೀ ಚಳುವಳಿ
C
ಸವಿನಯ ಕಾನೂನುಭಂಗ ಚಳುವಳಿ
D
ಕ್ವಿಟ್ ಇಂಡಿಯಾ ಚಳುವಳಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಶ್ರೀರಂಗಪಟ್ಟಣ ಮುತ್ತಿಗೆ" ಯಲ್ಲಿ ಟಿಪ್ಪುಸುಲ್ತಾನ ಹತ್ಯೆಗೈಯ್ಯಲ್ಪಟ್ಟ ಕದನ
A
ಮೂರನೇ ಆಂಗ್ಲೋ ಮೈಸೂರು ಯುದ್ಧ
B
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ
C
ಐದನೇ ಆಂಗ್ಲೋ ಮೈಸೂರು ಯುದ್ಧ
D
ರಾಣಿ ವಿಕ್ಟೋರಿಯಾ ಭಾರತದ ಸಾಮ್ರಾಜ್ಞಿ ರಾಣಿಯೆಂದು ಘೋಷಣೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾರ ಯಾರ ನಡುವೆ ಕಳಿಂಗ ಯುದ್ಧ ನಡೆಯಿತು?
A
ಗುಪ್ತರು ಮತ್ತು ಕಣ್ವರು
B
ಪಲ್ಲವರು ಮತ್ತು ಕುಶಾನರು
C
ನಂದ ಮತ್ತು ಕಳಿಂಗ
D
ಮೌರ್ಯ ಮತ್ತು ಕಳಿಂಗ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers