Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 28-09-2020
28 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತದ ವಿರುದ್ಧ ತೆರಿಗೆ ವಿವಾದದ ಕೇಸನ್ನು ದಾಖಲಿಸಿ ಸಂಸ್ಥೆ ಯಾವದು?
A
ಉನಿನೋರ್ ಸೆಲ್ಯುಲರ್
B
ರಿಲಯನ್ಸ್ ಜಿಯೋ
C
ಏರ್ಟೆಲ್
D
ವೊಡಾಫೋನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತವು ಶ್ರೀಲಂಕಾ ಜತೆಗಿನ ಬುದ್ದಿಸ್ಟ್ ಒಪ್ಪಂದಕ್ಕೆ ಅನುಸಾರ ಎಷ್ಟು ಮೊತ್ತದ ನೆರವು ನೀಡಲಿದ್ದಾರೆ ?
A
13 ಮಿಲಿಯನ್ ಡಾಲರ್
B
15 ಮಿಲಿಯನ್ ಡಾಲರ್
C
17 ಮಿಲಿಯನ್ ಡಾಲರ್
D
20 ಮಿಲಿಯನ್ ಡಾಲರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಶ್ರೀಲಂಕಾ ದೇಶದ ಪ್ರದಾನ ಮಂತ್ರಿ ಯಾರು ?
A
ಹಸನ್ ರೋಹಾನಿ
B
ಅಬ್ದುಲ್ ಹಮೀದ್
C
ಮಹಿಂದಾ ರಾಜಪಕ್ಸ
D
ಇಮ್ರಾನ್ ಖಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
JIMEX 2020 ಎಂಬ ಹೆಸರಿನಲ್ಲಿ ಭಾರತವು ಯಾವ ರಾಷ್ಟ್ರದೊಂದಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ದ್ವಿಪಕ್ಷೀಯ ಸಾಗರ ಸಮರಾಭ್ಯಾಸ ನಡೆಸುತ್ತದೆ ?
A
ಮಲೇಷ್ಯಾ
B
ಜಪಾನ್
C
ಅಮೇರಿಕಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಮತ್ತು ಜಪಾನ್ ಜಂಟಿ ಸಮರಾಭ್ಯಾಸವು 2018ರ ಅಕ್ಟೋಬರ್ನಲ್ಲಿ ಎಲ್ಲಿ ಆಯೋಜನೆಯಾಗಿತ್ತು ?
A
ವಿಶಾಖಪಟ್ಟಣ
B
ಚನೈ
C
ಮುಂಬೈ
D
ಕಾರವಾರ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಯಾರು ನೇಮಕವಾಗಿದ್ದಾರೆ ?
A
Prof. G. ಹೇಮಂತ್ ಕುಮಾರ್
B
Dr. K. R. ವೇಣುಗೋಪಾಲ್
C
ಪ್ರೊ.ಕೆ ಬಿ ಗುಡಸಿ
D
Prof. ಶಿವಪ್ಪ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಜಸ್ವಂತ್ ಸಿಂಗ್ ಅವರು ಎಷ್ಟು ಬಾರಿ ಸಂಸದರಾಗಿ ಚುನಾಯಿತರಾಗಿದ್ದರು ?
A
ಐದು ಬಾರಿ
B
ಎಂಟು ಬಾರಿ
C
ಒಂಭತ್ತು ಬಾರಿ
D
ಹತ್ತು ಬಾರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಭಾರತದೊಂದಿಗೆ ಯಾವ ರಾಷ್ಟ್ರವು ಜಂಟಿಯಾಗಿ ಹೈಟೆಕ್ ಶಸ್ತ್ರಾಸ್ತ್ರ ಉತ್ಪಾದಿಸಲು ನಿರ್ಧರಿಸಿದೆ?
A
ಇಸ್ರೇಲ್
B
ಅಮೇರಿಕಾ
C
ರಷ್ಯಾ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರಪತಿ ರಾಮನಾಥ್ ಕೊವಿಂದ ಅವರು ಇತ್ತೀಚಿಗೆ ಒಟ್ಟು ಎಷ್ಟು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ?
A
ಎರಡು
B
ಮೂರು
C
ನಾಲ್ಕು
D
ಐದು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ನಿಧನರಾದ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞೆ ಡಾ. ಇಶರ್ ಅಹ್ಲುವಾಲಿಯ ಅವರು ಯಾವ ಕ್ಷೇತ್ರದ ಸಾಧನೆಗಾಗಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು ?
A
ವ್ಯಾಪಾರ ಮತ್ತು ಕೈಗಾರಿಕೆ
B
ಶಿಕ್ಷಣ ಮತ್ತು ಸಾಹಿತ್ಯ
C
ಕಲೆ
D
ಸಮಾಜ ಸೇವೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers