Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 22-09-2020
22 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಕೊಂಕಣ ರೈಲ್ವೆ ಕಾರ್ಪೋರೇಷನ್ ಎರಡು ಡೆಮು ರೈಲುಗಳನ್ನು ಯಾವ ದೇಶಕ್ಕೆ ತಯಾರಿಸಿ ಹಸ್ತಾಂತರಿಸಲಾಯಿತು
A
ಆಫ್ಘಾನಿಸ್ತಾನ
B
ನೇಪಾಳ
C
ಬಾಂಗ್ಲಾ
D
ಭೂತಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ನೇಪಾಳಕ್ಕೆ ತಯಾರಿಸಿ ಕೊಡಲಾದ ಡೆಮು ರೈಲುಗಳನ್ನು ದೇಶದ ಯಾವ ನಗರದಲ್ಲಿ ತಯಾರಿಸಲಾಗಿದೆ ?
A
ಚೆನ್ನೈ
B
ಮುಂಬೈ
C
ಮಂಗಳೂರು
D
ಗಾಂಧಿನಗರ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ವಾಯುಪಡೆಯಲ್ಲಿ ಯಾವ ಯುದ್ಧ ವಿಮಾನ ಚಾಲನೆಗಾಗಿ ಮಹಿಳಾ ಪೈಲಟ್ ಅವಕಾಶ ನೀಡಲು ತರಬೇತಿ ನೀಡಲಾಗುತ್ತಿದೆ ?
A
ಸುಕೋಯ್ ಸು-21
B
ಮಿಗ್ 21
C
ರಫೆಲ್ ಜೆಟ್
D
ತೇಜಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನಿಧನ ಹೊಂದಿದ ಪ್ರೊ.ಅಬ್ಬಾಸ್ ಮೇಲಿನಮನಿಯವರು ಯಾವ ಜಿಲ್ಲೆಗೆ ಸೇರಿದವರಾಗಿದ್ದರೆ ?
A
ಬೆಳಗಾವಿ
B
ಗದಗ
C
ವಿಜಯಪುರ
D
ಬಾಗಲಕೋಟ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಳೆದ ವರ್ಷಕ್ಕೆ ಹೋಲಿಸಲಾಗಿ ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ಎಷ್ಟು ಶೇಕಡಾ ಚೀನಾ ಆಮದು ಕುಸಿತ ಕಂಡಿದೆ.
A
ಶೇ. 15
B
ಶೇ. 27
C
ಶೇ. 34
D
ಶೇ. 45
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ರಾಜ್ಯಾದಂತ ಯಾವ ಮೊಬೈಲ್ ಆಯಪ್ ಅನ್ನು ಬಿಡುಗಡೆಗೊಳಿಸಿದ್ದಾರೆ ?
A
ಹುಡುಕು
B
ಲಾಸ್ಟ್ ಅಂಡ್ ಫೌಂಡ್
C
E-ವಸ್ತು
D
ಇ-ಲಾಸ್ಟ್ ರಿಪೋರ್ಟ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರಾಣಿಗಳು, ಸಸ್ಯಗಳು ಮತ್ತು ಇತರ ಸೂಕ್ಷ್ಮಾಣು ಜೀವಿಗಳ ಪಳಿಯುಳಿಕೆಗಳು ಇಲ್ಲಿ ಕಂಡು ಬರುತ್ತವೆ ?
A
ಅಗ್ನಿಶಿಲೆಗಳು(ಇಗ್ ನೀಷಿಯಸ್ ಬಂಡೆಗಳು)
B
ಪ್ಲುಟೋನಿಕ್ ಬಂಡೆಗಳು
C
ಸಂಚಿತ ಶಿಲೆಗಳು
D
ಮೆಟಾಮಾರ್ಪಿಕ್ ಬಂಡೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸಿದ್ಧ 'ಸ್ವರಾಜಿಸ್ಟ' ದಳವು ಈ ಚಳುವಳಿಯ ವೈಫಲ್ಯದ ನಂತರ ಸ್ಥಾಪನೆಗೊಂಡಿತು.
A
ಅಸಹಕಾರ ಚಳುವಳಿ
B
ಕಾಯ್ದೆ ಭಂಗ ಚಳುವಳಿ
C
ಭಾರತ ಬಿಟ್ಟು ತೊಲಗಿ ಚಳುವಳಿ
D
ಹೊಂ ರೂಲ್ ಚಳುವಳಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಚಾಲುಕ್ಯರ ಸೈನ್ಯವು ಈ ಕೆಳಗಿನ ಯಾವ ಹೆಸರಿನಿಂದ ಗುರುತಿಸಿಕೊಂಡಿತ್ತು ?
A
ಚಾಲುಕ್ಯ ಸೇನೆ
B
ಕರ್ನಾಟ ಬಲ
C
ಕನ್ನಡ ಬಲ
D
ವಿಕ್ರಮಾದಿತ್ಯ ಬಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ರೈತವಾರಿ' ಪದ್ದತಿಯನ್ನು ಯಾರು ಜಾರಿಗೆ ತಂದರು ?
A
ಲಾರ್ಡ್ ಕಾರ್ನ್ ವಾಲಿಸ್
B
ವಾರೆನ್ ಹೇಸ್ಟಿಂಗ್ಸ್
C
ಸರ್ ಥಾಮಸ್ ಮನ್ರೋ
D
ಯಾರು ಅಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers