Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 31-10-2025
31 ಅಕ್ಟೋಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೌರ್ಯ ಪ್ರಶಸ್ತಿಗಳ ಅನುಮೋದನೆ ನೀಡುವವರು ಯಾರು?
A
ರಕ್ಷಣಾ ಸಚಿವರು
B
ಪ್ರಧಾನ ಮಂತ್ರಿ
C
ರಾಷ್ಟ್ರಪತಿ
D
ರಾಜ್ಯಪಾಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
“Senior-most judge convention” ಅನ್ನು ಅನುಸರಿಸುವ ಪ್ರಮುಖ ಉದ್ದೇಶವೇನು?
A
ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು
B
ನ್ಯಾಯಾಂಗದಲ್ಲಿ ಪಾರದರ್ಶಕತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದು
C
ಕಾನೂನುಗಳನ್ನು ಜನಪ್ರಿಯಗೊಳಿಸುವುದು
D
ನ್ಯಾಯಮೂರ್ತಿಗಳಿಗೆ ವಿಶೇಷ ಸೌಲಭ್ಯ ನೀಡುವುದು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಒಟ್ಟು ಎಷ್ಟು ವಿಭಾಗಗಳಲ್ಲಿ ನೀಡಲಾಗಿದೆ?
A
20
B
24
C
25
D
30
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಾಜ್ಯೋತ್ಸವ ಪ್ರಶಸ್ತಿ ಯಾವ ಕ್ಷೇತ್ರಗಳಲ್ಲಿ ಕೊಡುಗೆ ನೀಡುವವರನ್ನು ಗುರುತಿಸುತ್ತದೆ?
A
ಕಲೆ ಹಾಗೂ ಸಂಸ್ಕೃತಿ
B
ಸಮಾಜ ಸೇವೆ
C
ವಿಜ್ಞಾನ – ತಂತ್ರಜ್ಞಾನ
D
ಮೇಲಿನ ಎಲ್ಲಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕೆಳಗಿನಲ್ಲಿ ಉಮಾಶ್ರೀ ರಾಜಕೀಯವಾಗಿ ಯಾವ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ?
A
ಶಿಕ್ಷಣ ಸಚಿವೆಯಾಗಿ
B
ಮಹಿಳಾ ಮತ್ತು ಬಾಲ ಅಭಿವೃದ್ಧಿ ಸಚಿವೆಯಾಗಿ
C
ಗೃಹ ಸಚಿವೆಯಾಗಿ
D
ಆಹಾರ ಸಚಿವೆಯಾಗಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ICC ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತವು ಯಾವ ತಂಡವನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿತು?
A
ಇಂಗ್ಲೆಂಡ್
B
ನ್ಯೂಜಿಲ್ಯಾಂಡ್
C
ಆಸ್ಟ್ರೇಲಿಯಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಜರಂಗ ಸೇತು ಯಾವ ರಾಜ್ಯದಲ್ಲಿ ನಿರ್ಮಿಸಲಾಗಿದೆ?
A
ಉತ್ತರ ಪ್ರದೇಶ
B
ಉತ್ತರಾಖಂಡ
C
ಹರಿಯಾಣ
D
ಹಿಮಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ ರಾಷ್ಟ್ರೀಯ ಏಕತಾ ದಿನದ ವಿಷಯ ಯಾವದು?
A
ಸ್ವಚ್ಛ ಭಾರತ
B
ಭಾರತದ ಏಕತೆ – ವಿಶ್ವದ ಮಹಿಮೆ
C
ಒಂದೇ ಭಾರತ, ಒಂದೇ ದೃಷ್ಟಿಕೋನ
D
ಡಿಜಿಟಲ್ ರಾಷ್ಟ್ರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ರಾಷ್ಟ್ರೀಯ ಏಕತಾ ದಿನವನ್ನು ಯಾವ ನಾಯಕರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತದೆ?
A
ಜವಾಹರಲಾಲ್ ನೆಹರೂ
B
ಮಹಾತ್ಮ ಗಾಂಧೀ
C
ಸರ್ದಾರ್ ವಲ್ಲಭಭಾಯಿ ಪಟೇಲ್
D
ಡಾ. ಅಂಬೇಡ್ಕರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ ಯಾವುದು
A
NPCI
B
NCAP
C
NREGA
D
PMPOSHAN
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers