Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 11-02-2020
11 ಫೆಬ್ರುವರಿ 2020 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಸರ್ಕಾರಿ ಅಧಿಕಾರಿಗಳಿಗಾಗಿ ಕೇಂದ್ರ ಸರ್ಕಾರವು ಯಾವ ವ್ಯಕ್ತಿಯ ಕುರಿತು ಆನ್ಲೈನ್ ಕೋರ್ಸ್ ಗಳನ್ನು ಆರಂಭಿಸಿದೆ
A
ಸರ್ದಾರ್ ವಲ್ಲಬಾಯಿ ಪಟೇಲ್
B
ಸುಭಾಷ್ಚಂದ್ರ ಬೋಸ್
C
ಭಗತ್ ಸಿಂಗ್
D
ಮಹಾತ್ಮ ಗಾಂಧಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕದಲ್ಲಿ ಹೊಸದಾಗಿ ರಚಿಸಲಾದ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರು ಯಾರು ?
A
ಸಿಸಿ ಪಾಟೀಲ್
B
ರಮೇಶ್ ಜಾರಕಿಹೊಳಿ
C
H ನಾಗೇಶ್
D
ಪ್ರಭು ಚವ್ಹಾಣ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರದ ಗೃಹ ಮಂತ್ರಿಗಳು ಯಾರು
A
ಜಗದೀಶ್ ಶೆಟ್ಟರ್
B
ಆರ್ ಅಶೋಕ್
C
ಬಸವರಾಜ ಬೊಮ್ಮಾಯಿ
D
ಶ್ರೀರಾಮುಲು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2020 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದ್ದು ಅತ್ಯುತ್ತಮ ಚಿತ್ರ ಪ್ರಶಸ್ತಿಯು ಯಾವ ಚಿತ್ರಕ್ಕೆ ಸಂದಿದೆ
A
ಪ್ಯಾರಾಸೈಟ್
B
ಮ್ಯಾರೇಜ್ ಪಾರ್ಟಿ
C
ಟಾಯ್ ಸ್ಟೋರಿ-4
D
ಜೋಕರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2020 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗಿದ್ದು ಅತ್ಯುತ್ತಮ ನಟ ಪ್ರಶಸ್ತಿಯೂ ಇವರಿಗೆ ಸಂದಿದೆ
A
ಜೋಜೋ ರಾಬಿಟ್ (jojo rabbit)
B
ಬ್ರಾಡ್ ಪಿಟ್ಟ್ (Brad Pitt)
C
ಲಿಯೋನಾರ್ಡೊ ಡಿಕ್ಯಾಪ್ರಿಯೋ (Leonardo DiCaprio)
D
ಜಾಕ್ವಿನ್ ಫಿನಿಕ್ಸ್ (jacqueline phoenix)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪುಣೆಯಲ್ಲಿ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ವಿಜೇತರಾದವರು ಯಾರು
A
ಯಾಸಿನ್ ಮರ್ಚೆಂಟ್
B
ಆದಿತ್ಯ ಮೆಹ್ತಾ
C
ಗೀತ್ ಸೇಥಿ
D
ಪಂಕಜ್ ಅಡ್ವಾಣಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ಭಾರತದ ಯಾವ ನಗರಗಳಲ್ಲಿ ಅತಿ ಹೆಚ್ಚಿದೆ ಎಂದು NCRB ವರದಿ ಮಾಡಿದೆ
A
ದೆಹಲಿ ಮತ್ತು ಬೆಂಗಳೂರು
B
ಕೊಲ್ಕತ್ತಾ ಮತ್ತು ಲಖನೌ
C
ಮುಂಬೈ ಮತ್ತು ಕೊಲ್ಕತ್ತಾ
D
ಲಖನೌ ಮತ್ತು ದೆಹಲಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಲಸೆ ಪ್ರಭೇದಗಳ ಸಂರಕ್ಷಣೆಯ 13 ನೇ ಸಮಾವೇಶವು ಯಾವ ದೇಶದಲ್ಲಿ ನಡೆಯಲಿದೆ
A
ಇಸ್ರೇಲ್
B
ಭಾರತ
C
ಅಮೆರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ತಮಿಳುನಾಡು ಸರ್ಕಾರ ಇತ್ತೀಚೆಗೆ ಯಾವ ನದಿಯ ಡೆಲ್ಟಾ ಪ್ರದೇಶವನ್ನು ಸಂರಕ್ಷಿತ ಕೃಷಿ ವಲಯವೆಂದು ಘೋಷಿಸಿದೆ
A
ಪಾಲಾರ್ ನದಿ
B
ಭವಾನಿ ನದಿ
C
ತಮಿರಭರಣಿ ನದಿ
D
ಕಾವೇರಿ ನದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
corona ವೈರಸ್ ಆಮದು ಮಾಡಿಕೊಳ್ಳುವಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದಿರುವುದಾಗಿ ಜರ್ಮನಿಯ ಸಂಸ್ಥೆಯೊಂದು ವರದಿ ಮಾಡಿದೆ
A
17
B
07
C
13
D
14
ವಿವರಣೆ / Explanation:
ಪ್ರಶ್ನೆ 11 / Question 11
1 Mark
2018-19 ನೇ ಸಾಲಿನಲ್ಲಿ ಭಾರಿ ನಷ್ಟ ಅನುಭವಿಸಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕೇಂದ್ರ ಸರಕಾರ ಪ್ರಕಟಿಸಿದ್ದು, ಈ ಕೆಳಗಿನವುಗಳಲ್ಲಿ ಯಾವ ಸಂಸ್ಥೆಯು ನಷ್ಟವನ್ನು ಅನುಭವಿಸಿಲ್ಲ
A
MTNL
B
IOCL
C
Air India
D
BSNL
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers