Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 12-09-2025
12 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ಐಸಿಸಿ ಯಾವ ಅಭಿಯಾನವನ್ನು ಅನಾವರಣಗೊಳಿಸಿದೆ?
A
ರೈಸ್ ಅಂಡ್ ಶೈನ್
B
ವಿಲ್ ಟು ವಿನ್
C
ಪ್ಲೇ ಫಾರ್ ಪ್ರೈಡ್
D
ಪವರ್ ಆಫ್ ಸ್ಪೋರ್ಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಯಾರು ಪ್ರಮಾಣವಚನ ಸ್ವೀಕರಿಸಿದ್ದಾರೆ?
A
ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್
B
ಅಟಲ್ ಬಿಹಾರಿ ವಾಜಪೇಯಿ
C
ವೆಂಕಯ್ಯ ನಾಯ್ಡು
D
ಜಗದೀಪ್ ಧನಕರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಮೊದಲ ಸಂಪೂರ್ಣವಾಗಿ ಸೆರಾಮಿಕ್ ತ್ಯಾಜ್ಯಗಳಿಂದ ನಿರ್ಮಾಣಗೊಂಡ ಉದ್ಯಾನವನ ಯಾವ ರಾಜ್ಯದಲ್ಲಿ ಆರಂಭವಾಗಲಿದೆ?
A
ಗುಜರಾತ್
B
ರಾಜಸ್ಥಾನ
C
ಮಧ್ಯಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಖಡ್ಗ ಪ್ರಸಾದ್ ಶರ್ಮಾ ಒಲಿ
B
ಶೇರ್ ಬಹಾದೂರ್ ದಿಯೋಬಾ
C
ಸುಶೀಲಾ ಕರ್ಕಿ
D
ಬಿದ್ಯಾ ದೇವಿ ಭಂಡಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕನ್ನಡ ಸಾಹಿತ್ಯ ಪರಿಷತ್ತಿನ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ ಯನ್ನು ಯಾರು ಪಡೆದಿದ್ದಾರೆ?
A
ಎಲ್. ಗಿರಿಜಾ ರಾಜ್
B
ವಾಣಿ ಶಶಿಧರನ್
C
ಜಯಶ್ರೀ ರಾಮಯ್ಯ
D
ಅನುರಾಧಾ ಭಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವ ದೇಶದೊಂದಿಗೆ ಭಾರತ ಶೀಘ್ರದಲ್ಲೇ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಆರಂಭಿಸಲಿವೆ ಎಂದು ಘೋಷಿಸಿದ್ದಾರೆ?
A
ಸಿಂಗಾಪುರ
B
ನೇಪಾಳ
C
ಮಾರಿಷಸ್
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫೋರ್ಬ್ಸ್ 400 ಪಟ್ಟಿಯಲ್ಲಿ ನಾಲ್ಕನೇ ಬಾರಿ ಅಗ್ರಸ್ಥಾನ ಪಡೆದವರು ಯಾರು?
A
ಮಾರ್ಕ್ ಝುಕರ್ಬರ್ಗ್
B
ಎಲಾನ್ ಮಸ್ಕ್
C
ಜೆಫ್ ಬೇಜೋಸ್
D
ಬಿಲ್ ಗೇಟ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಸೇನೆ ಯಾವ ಆ್ಯಪ್ ಅನ್ನು ವಾಟ್ಸಾಪ್ಗೆ ಬದಲಾಗಿ ಸೈನಿಕರ ಸಂವಹನಕ್ಕಾಗಿ ಅಭಿವೃದ್ಧಿಪಡಿಸಿದೆ?
A
ಸೇನಾ ಚಾಟ್
B
ಸುರಕ್ಷಿತ
C
ಸಂಭವ್
D
ಸಂದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಮರಣೋತ್ತರವಾಗಿ 2025 ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡುವುದಾಗಿ ಘೋಷಿಸಿದೆ?
A
ಬಿ.ವಿ.ಕಾರಂತ್ ಮತ್ತು ಗಿರೀಶ್ ಕಾರ್ನಾಡ್
B
ಪುನೀತ್ರಾಜ್ಕುಮಾರ್ ಮತ್ತು ಸುದಾ ಮೂರ್ತಿ
C
ರಾಜ್ಕುಮಾರ್ ಮತ್ತು ಪಾರುಲತಾ ನಯರ್
D
ವಿಷ್ಣುವರ್ಧನ್ ಮತ್ತು ಸರೋಜಾದೇವಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
‘ಆದಿ ಸಂಸ್ಕೃತಿ’ ವೇದಿಕೆಯ ಉದ್ದೇಶ ಏನು?
A
ಆಧುನಿಕ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವುದು
B
ಬುಡಕಟ್ಟು ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವುದು
C
ಕೈಗಾರಿಕಾ ಅಭಿವೃದ್ಧಿ ಉತ್ತೇಜಿಸುವುದು
D
ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದು
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚೆಗೆ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಶ್ರೀನಿವಾಸ್ ಇಂಜೆಟಿ
B
ಶಕ್ತಿಕಾಂತ ದಾಸ್
C
ಅಜಯ್ ಟೈಗಿ
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers