Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 05-09-2025
05 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಾಸಾದ ಸಹಾಯಕ ಆಡಳಿತಾಧಿಕಾರಿಯಾಗಿ ಯಾರನ್ನು ನೇಮಿಸಲಾಗಿದೆ?
A
ಅಮಿತ್ ಕ್ಷತ್ರಿಯ
B
ಸುಂದರ್ ಪಿಚೈ
C
ರಾಘವನ್ ಶ್ರೀನಿವಾಸನ್
D
ಸತ್ಯ ನಡೇಲಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿದೇಶಿ ಬಂಡವಾಳ ಸ್ವೀಕಾರದಲ್ಲಿ ಯಾವ ರಾಜ್ಯ ಮುಂಚೂಣಿಯಲ್ಲಿದೆ?
A
ಗುಜರಾತ್
B
ತಮಿಳುನಾಡು
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಯಾವ ದಿನಾಂಕದಿಂದ ಪ್ರಾರಂಭವಾಗಲಿದೆ?
A
ನವೆಂಬರ್ 15
B
ಸೆಪ್ಟೆಂಬರ್ 15
C
ಆಗಸ್ಟ್ 15
D
ಅಕ್ಟೋಬರ್ 15
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ - ಇಎಫ್ಟಿಎ (EFTA) ವ್ಯಾಪಾರ ಒಪ್ಪಂದ ಯಾವ ದಿನಾಂಕದಿಂದ ಜಾರಿಗೆ ಬರುತ್ತದೆ?
A
2026ರ ಜನವರಿ 1
B
2026ರ ಜುಲೈ 1
C
2025ರ ಅಕ್ಟೋಬರ್ 1
D
2027ರ ಜನವರಿ 1
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ‘ಭಾರತಿ’ ಉಪಕ್ರಮವನ್ನು ಯಾವ ಸಂಸ್ಥೆ ಆರಂಭಿಸಿದೆ?
A
APEDA
B
FSSAI
C
NABARD
D
ICAR
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಕ್ರಿಕೆಟ್ ಆಟಗಾರ ಯಾರು ?
A
ಯುಜ್ವೇಂದ್ರ ಚಾಹಲ್
B
ಹರ್ಭಜನ್ ಸಿಂಗ್
C
ಅಮಿತ್ ಮಿಶ್ರಾ
D
ಅನಿಲ್ ಕುಂಬ್ಳೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತಿಹಾಸದಲ್ಲಿ ಮೊದಲ ಬಾರಿಗೆ, ಯಾವ ಸ್ಪರ್ಧೆಯಲ್ಲಿ ಭಾರತೀಯ ಧ್ವಜ ಹಾರಿಸಲಾಯಿತು?
A
ಒಲಿಂಪಿಕ್ ಕ್ರೀಡಾಕೂಟ
B
ಕಾಮನ್ವೆಲ್ತ್ ಗೇಮ್ಸ್
C
ಏಷ್ಯನ್ ಗೇಮ್ಸ್
D
ವರ್ಲ್ಡ್ ಮಾಸ್ಟರ್ಸ್ ಒರಿಯಂಟಿಯರಿಂಗ್ ಚಾಂಪಿಯನ್ಶಿಪ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ NIRF ಇಂಡಿಯಾ ಶ್ರೇಯಾಂಕ 2025 ರ ಒಟ್ಟಾರೆ ವಿಭಾಗದಲ್ಲಿ ಯಾವ ಸಂಸ್ಥೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ?
A
ಐಐಟಿ ದೆಹಲಿ
B
ಐಐಎಂ ಬೆಂಗಳೂರು
C
ಐಐಟಿ ಮದ್ರಾಸ್
D
ಐಐಟಿ ಖರಗಪುರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರೊ. ವಿ.ಕೆ. ಗೋಕಾಕ್ ಪ್ರಶಸ್ತಿ ಯಾರಿಗೆ ಪ್ರದಾನ ಮಾಡಲಾಗಿದೆ?
A
ಆನಂದ್ ವಿ. ಪಾಟೀಲ್
B
ಯು.ಆರ್. ಅನಂತಮೂರ್ತಿ
C
ಗಿರೀಶ್ ಕಾರ್ನಾಡ್
D
ಸತ್ಯನಾಥ ಭೂಮಣ್ಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 1
B
ಸೆಪ್ಟೆಂಬರ್ 21
C
ಸೆಪ್ಟೆಂಬರ್ 5
D
ಸೆಪ್ಟೆಂಬರ್ 7
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಸ್ವರ್ಣಮುಖಿ ನದಿಯನ್ನು ಪುನರುಜ್ಜೀವನಗೊಳಿಸಲು ಯಾವ ಸಂಸ್ಥೆ "ಆಪರೇಷನ್ ಸ್ವರ್ಣ" ಪ್ರಾರಂಭಿಸಿದೆ?
A
TUDA
B
ಚಿತ್ತೂರು ಜಿಲ್ಲಾಡಳಿತ
C
ಆಂಧ್ರಪ್ರದೇಶ ಸರ್ಕಾರ
D
ನೀರು ಸಂಪನ್ಮೂಲ ಇಲಾಖೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers