Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 26-07-2025
26 ಜುಲೈ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಕೋಚ್ ಅನ್ನು ಯಶಸ್ವಿಯಾಗಿ ಯಾವ ಸಂಸ್ಥೆ ಪರೀಕ್ಷೆ ನಡೆಸಿತು?
A
DRDO
B
ಭಾರತೀಯ ರೈಲ್ವೆ (Indian Railways)
C
ಇಸ್ರೋ
D
ಹಿಂಡನ್ಬರ್ಗ್ ಇಂಜಿನಿಯರಿಂಗ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಫಿನೋ ಪೇಮೆಂಟ್ಸ್ ಬ್ಯಾಂಕ್ ಯಾವ ಹೊಸ ಡಿಜಿಟಲ್ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ?
A
GATI
B
QUICK
C
SMART
D
SAKSHAM
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವೆಸ್ಟ್ ಇಂಡೀಸ್ ವಿರುದ್ಧದ ಟಿ–20 ಸರಣಿಯ ಮೂರನೇ ಪಂದ್ಯದಲ್ಲಿ ಕೇವಲ ಎಷ್ಟು ಎಸೆತಗಳಲ್ಲಿ ಟಿಮ್ ಡೇವಿಡ್ ಶತಕ ಬಾರಿಸಿದರು?
A
45 ಎಸೆತಗಳು
B
50 ಎಸೆತಗಳು
C
42 ಎಸೆತಗಳು
D
37 ಎಸೆತಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರಲ್ಲಿ ಪ್ಯಾಲೆಸ್ಟೈನ್ ಗೆ ದೇಶದ ಮಾನ್ಯತೆ ನೀಡುವುದಾಗಿ ಘೋಷಿಸಿದ ಮೊದಲ G7 ರಾಷ್ಟ್ರ ಯಾವುದು?
A
ಜರ್ಮನಿ
B
ಕೆನಡಾ
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
‘ಕಾಳು ಮೆಣಸಿನ ರಾಣಿ’ ಎಂಬ ಹೆಸರಿನಿಂದ ಪ್ರಸಿದ್ಧರಾದ ರಾಣಿ ಚೆನ್ನಭೈರಾದೇವಿಯ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಯಾರು ಬಿಡುಗಡೆ ಮಾಡಿದ್ದಾರೆ?
A
ಮಲ್ಲಿಕಾರ್ಜುನ ಖರ್ಗೆ
B
ದ್ರೌಪದಿ ಮುರ್ಮು
C
ನರೇಂದ್ರ ಮೋದಿ
D
ನಿತಿನ್ ಗಡ್ಕರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ವಾಯುಪಡೆ (IAF) ಯಾವ ಯುದ್ಧವಿಮಾನಗಳನ್ನು ಸೆಪ್ಟೆಂಬರ್ 2025 ರ ವೇಳೆಗೆ ನಿವೃತ್ತಿಗೊಳಿಸಲಿದೆ?
A
Tejas
B
MiG-21
C
RafaleSukhoi Su-30
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಉಪ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಯಾರನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ?
A
ಪಿ.ಸಿ. ಮೋದಿ
B
ಸಂಜಯ್ ಮಲ್ಹೋತ್ರಾ
C
ರಾಜೀವ್ ಕುಮಾರ್
D
ಅಜಿತ್ ದೋವಲ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಫ್ರಾನ್ಸ್ ಯಾವ ರಾಷ್ಟ್ರವನ್ನು ಅಧಿಕೃತವಾಗಿ ದೇಶವನ್ನಾಗಿ ಗುರುತಿಸಲು ಘೋಷಿಸಿದೆ?
A
ಪ್ಯಾಲೆಸ್ತೀನ್
B
ಇಸ್ರೇಲ್
C
ಸಿರಿಯಾ
D
ಲೆಬನಾನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಾದ್ಯಂತ ಪ್ರತಿವರ್ಷ ಜುಲೈ 26ರಂದು ಯಾವ ದಿನವನ್ನು ಆಚರಿಸಲಾಗುತ್ತದೆ?
A
ಸಶಸ್ತ್ರ ಪಡೆ ದಿನ
B
ಕಾರ್ಗಿಲ್ ವಿಜಯ್ ದಿನ
C
ಗಣರಾಜ್ಯೋತ್ಸವ
D
ಸ್ವಾತಂತ್ರ್ಯ ದಿನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನಗರದಲ್ಲಿ ಸುಳ್ಳು ಆಸ್ತಿ ವಿವರ ನೀಡಿದ ಆಸ್ತಿ ಮಾಲೀಕರಿಗೆ ಬಿಬಿಎಂಪಿ ಯಾವ ಕಾರಣಕ್ಕಾಗಿ ನೋಟಿಸ್ ಜಾರಿಗೊಳಿಸಿದೆ?
A
ಕಾವೇರಿ ತಂತ್ರಾಂಶದಲ್ಲಿ ವಾಸ್ತವ ವಿಸ್ತೀರ್ಣಕ್ಕಿಂತ ಹೆಚ್ಚು ವಿಸ್ತೀರ್ಣವನ್ನು ಘೋಷಿಸಿದ್ದಾರೆ
B
ಸಂಪೂರ್ಣ ತೆರಿಗೆ ಪಾವತಿಸಿದ್ದಾರೆ
C
ಕಾವೇರಿ ತಂತ್ರಾಂಶದಲ್ಲಿ ವಾಸ್ತವ ವಿಸ್ತೀರ್ಣಕ್ಕಿಂತ ಕಡಿಮೆ ವಿಸ್ತೀರ್ಣವನ್ನು ಘೋಷಿಸಿದ್ದಾರೆ
D
ಹೊಸ ಆಸ್ತಿಯ ವಿವರಗಳನ್ನು ದಾಖಲಿಸಿಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers