Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 04-09-2020
04 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಪರಿಸರ ಮಾಲಿನ್ಯಕಗಳ ಪೈಕಿ ಯಾವುದು ಆಮ್ಲ ಮಳೆಗೆ ಕಾರಣ ?
A
ಕಾರ್ಬನ್ ಡೈ ಆಕ್ಸೈಡ್
B
ಹೈಡ್ರೋಜನ್ ಪರಾಕ್ಸೈಡು
C
ಕಾರ್ಬನ್ ಮೋನಾಕ್ಸೈಡು
D
ಸಲ್ಪರ್ ಡೈ ಆಕ್ಸೈಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮದ್ಯಯುಗದ ಕಾಲದಲ್ಲಿ ಸಂಸ್ಕೃತದಲ್ಲಿ ರಚಿತವಾದ ಮೊದಲ ಐತಿಹಾಸಿಕ ಕೃತಿ
A
ಪ್ರುತ್ವಿರಾಜ ವಿಜಯ
B
ಹಮ್ಮಿರ ವಿಜಯ
C
ರಾಜತರಂಗಿಣಿ
D
ರಾಜಕಾಲ ನಿರ್ಣಯ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಯಾವ ವಿಟಮಿನ್ ಸಹಾಯಕ
A
ವಿಟಮಿನ್ - ಬಿ
B
ವಿಟಮಿನ್ - ಕೆ
C
ವಿಟಮಿನ್ - ಸಿ
D
ವಿಟಮಿನ್ - ಡಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದಲ್ಲಿ ದಶಮಾಂಶ ಹಣ ಪದ್ದತಿಯು ಬಳಕೆಯು ಪ್ರಾರಂಭವಾಗಿದ್ದು ಯಾವಾಗ ?
A
ಜನವರಿ 1995
B
ಏಪ್ರಿಲ್ 1951
C
ಮಾರ್ಚ್ 1995
D
ಏಪ್ರಿಲ್ 1957
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಖ್ಯಾತ್ ಅಂಗ್ ಕರ್ ವಾಟ್ ದೇವಾಲಯವು ಎಲ್ಲಿದೆ ?
A
ಕಾಂಬೋಡಿಯಾ
B
ಇಂಡೋನೇಷಿಯಾ
C
ಮಲೇಷಿಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಘಜನಿ ಮೊಹಮ್ಮದ್ ನ ಆಕ್ರಮಣವನ್ನೆದುರಿಸಿದವರಲ್ಲಿ ಮೊದಲ ಭಾರತೀಯ ದೊರೆ ಯಾರು ?
A
ಗಹಡವಾಲ ಮನೆತನದ ಜಯಚಂದ್ರ
B
ಪೃಥ್ವಿರಾಜ್ ಚೌಹಾಣ್
C
ಶಕ ದೊರೆ ಜೈಪಾಲ
D
ಮೇಲಿನ ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಈ ಕೆಳಗಿನ ದೆಹಲಿ ಸುಲ್ತಾನರಲ್ಲಿ ದತ್ತಿಯಲ್ಲಿ ಅಧಿಕಮೊತ್ತದ ಹಣವನ್ನು ನೀಡಿದ್ದು, "ಲಕ್ಷ್ಯ ಭಕ್ಷ್ಯ" ಎಂದು ಖ್ಯಾತನಾಗಿದ್ದವನು ಯಾರು ?
A
ಇಲ್ತಮಿಶ್
B
ಬಲ್ಬನ್
C
ಮೊಹಮ್ಮದ ಬಿನ್ ತುಘಲಕ್
D
ಕುತ್ಬುದ್ದಿನ್ ಐಬಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿನ ಬ್ರಿಟಿಷರ ಸಾರ್ವಭೌಮತ್ವಕ್ಕೆ ಪ್ರೆಂಚರು ಹಾಕಿದ ಸವಾಲು ಈ ಕೆಳಗಿನ ಯಾವ ಯುದ್ದದಿಂದ ಕೊನೆಗೊಂಡಿತು ?
A
ವಾಂಡಿವಾಷ್ ಕದನ
B
ಬಕ್ಸಾರ್ ಕದನ
C
ಶ್ರೀರಂಗಪಟ್ಟಣ ಕದನ
D
ಪ್ಲಾಸಿ ಕದನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಗೆರಿಲ್ಲಾ ಸಮರದ ಮರಾಠಾ ಯುದ್ಧ ತಂತ್ರಗಳನ್ನು ಈ ಕೆಳಗಿನ ಯಾರಿಂದ ಎರವಲು ಪಡೆಯಲಾಯಿತು ?
A
ಮಲ್ಲಿಕ್ ಅಂಬರ್
B
ಅಬ್ದುರ್ ರಜಾಕ್
C
ಇಬ್ರಾಹಿಂ ಆದಿಲ್ ಷಾ
D
ರುಮಿ ಖಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಜಯನಗರದ ಸಾಮ್ರಾಜ್ಯದ ಯಾವ ದೊರೆಯು ಚೀನಾದ ಸಾಮ್ರಾಟನ ಬಳಿಗೆ ಆತನ ರಾಯಬಾರಿಯನ್ನು ಕಳುಹಿಸಿದನು ?
A
1 ನೇ ಹರಿಹರ
B
1 ನೇ ಬುಕ್ಕ
C
ಕೃಷ್ಣ ದೇವಾರಾಯ
D
ಸಾಳುವ ನರಸಿಂಹ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers