Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 07-04-2025
07 ಎಪ್ರಿಲ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆರೋಗ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಏಪ್ರಿಲ್ 10
B
ಏಪ್ರಿಲ್ 8
C
ಏಪ್ರಿಲ್ 1
D
ಏಪ್ರಿಲ್ 7
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಪುರಾತತ್ವ ಇಲಾಖೆ (ASI)ಗೆ ಅತ್ಯಧಿಕ ಆದಾಯವನ್ನು ತಂದ ಸ್ಮಾರಕ ಯಾವುದು?
A
ತಾಜ್ಮಹಲ್
B
ಕೊಣಾರ್ಕ್ ಸೂರ್ಯ ಮಂದಿರ
C
ಕುತ್ತುಬ್ ಮಿನಾರ್
D
ಹಂಪೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ದೇಶದಲ್ಲಿ ಕಬ್ಬು ಬೆಳೆಯುವುದರಲ್ಲಿ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?
A
1ನೇ ಸ್ಥಾನ
B
3ನೇ ಸ್ಥಾನ
C
8ನೇ ಸ್ಥಾನ
D
10ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಭದ್ರ ಹುಲಿ ಮೀಸಲು ಪ್ರದೇಶಕ್ಕೆ ಎಷ್ಟು ಚದರ ಕಿಲೋಮೀಟರ್ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ?
A
22 ಚದರ ಕಿ.ಮೀ
B
15 ಚದರ ಕಿ.ಮೀ
C
29 ಚದರ ಕಿ.ಮೀ
D
35 ಚದರ ಕಿ.ಮೀ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ವಿಶ್ವ ಆರೋಗ್ಯ ದಿನದ ಥೀಮ್ ಏನು ?
A
ನಮ್ಮ ಗ್ರಹ, ನಮ್ಮ ಆರೋಗ್ಯ
B
ನನ್ನ ಆರೋಗ್ಯ, ನನ್ನ ಹಕ್ಕು
C
ಎಲ್ಲರಿಗೂ ಉತ್ತಮ, ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು.
D
ಆರೋಗ್ಯಕರ ಆರಂಭ, ಭರವಸೆಯ ಭವಿಷ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (CPCL) ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು?
A
ಶ್ರೀ ಎಮ್.ಕೆ. ಸೂರ್ಯ
B
ಶ್ರೀ ಹಚ್. ಶಂಕರ್
C
ಶ್ರೀ ಹರ್ಷವರ್ಧನ್ ಕುಮಾರ್
D
ಆರ್. ಕೃಷ್ಣಮೂರ್ತಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಒನ್ ಓಷನ್, ಒನ್ ಮಿಷನ್" ಅಭಿಯಾನದ ಉದ್ದೇಶವೇನು?
A
ಹಿಂದೂ ಮಹಾಸಾಗರದಲ್ಲಿ ಭಾರತದ ನೌಕಾಪಡೆಯ ಭದ್ರತಾ ಪಟಳಿ ವಿಸ್ತರಿಸಲು
B
ಅಂತಾರಾಷ್ಟ್ರೀಯ ವ್ಯಾಪಾರ ಸಹಕಾರವನ್ನು ಉತ್ತೇಜಿಸಲು
C
ನದಿ ಸಂಚಾರವನ್ನು ಸುಧಾರಿಸಲು
D
ಭಾರತದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹರಿಯಾಣ ಪೊಲೀಸ್ ನೇಮಕಾತಿಯಲ್ಲಿ ಯಾರಿಗೆ 20% ಮೀಸಲಾತಿ ನೀಡಲಾಗಿದೆ?
A
ಕ್ರೀಡಾಪಟುಗಳಿಗೆ
B
ಅಗ್ನಿವೀರರಿಗೆ
C
ಮಹಿಳೆಯರಿಗೆ
D
ರೈತರಿಗೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ಭಾರತೀಯ ಕ್ರಿಕೆಟಿಗ ಯಾರು?
A
ಎಂ.ಎಸ್. ಧೋನಿ
B
ಸುರ್ಯಕುಮಾರ್ ಯಾದವ್
C
ರೋಹಿತ್ ಶರ್ಮಾ
D
ವಿರಾಟ್ ಕೊಹ್ಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ದೆಹಲಿಯಲ್ಲಿ ಯಾವ ಯೋಜನೆಯನ್ನು (ಮೊದಲಬಾರಿಗೆ) ಜಾರಿಗೆ ತರಲಾಗಿದೆ ?
A
ಸ್ವಚ್ಛ ಭಾರತ್ ಮಿಷನ್
B
ಆಯುಷ್ಮಾನ್ ಭಾರತ್ ಯೋಜನೆ
C
ಪಿಎಂ ಕಿಸಾನ್ ಯೋಜನೆ
D
ಉಜ್ವಲಾ ಯೋಜನೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers