Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 31-08-2020
01 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ನಿಧನ ಹೊಂದಿದ ಹಾಗೂ ಪ್ರಸಿದ್ಧ 'ಬ್ಲ್ಯಾಕ್ ಪ್ಯಾಂಥರ್' ಹಾಲಿವುಡ್ನ ಸೂಪರ್ ಹಿಟ್ ಚಿತ್ರದ ಸ್ಟ್ಟಾರ್ ನಟ ಯಾರು ?
A
ಜಾನಿ ಡೆಪ್ಪ್
B
ಟಾಮ್ ಹ್ಯಾಂಕ್ಸ್
C
ಚಾಡ್ವಿಕ್ ಬೋಸ್ಮನ್
D
ಹ್ಯೂ ಜಕ್ಮ್ಯಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಜ್ಯದ ಹಿರಿಯ ಅಥ್ಲೆಟಿಕ್ಸ್ ಕೋಚ್ ಪುರುಷೋತ್ತಮ ರಾಯ್ ಅವರು ನಿಧನರಾಗಿದ್ದು, ಅವರಿಗೆ ಇತ್ತೀಚಿಗೆ ಯಾವ ಪ್ರಶಸ್ತಿ ಘೋಷಣೆಯಾಗಿತ್ತು?
A
ಅರ್ಜುನ ಪ್ರಶಸ್ತಿ
B
ರಾಜೀವ ಗಾಂಧಿ ಖೇಲ್ ರತ್ನ
C
ಮೇಜರ್ ದ್ಯಾನ್ಚಂದ್ ಪ್ರಶಸ್ತಿ
D
ದ್ರೋಣಾಚಾರ್ಯ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಅಮೆರಿಕದ ಲೂಸಿಯಾನಾ ಪ್ರದೇಶದಲ್ಲಿಯಾವ ತೀವ್ರಗತಿಯಲ್ಲಿ ಭೂಮಿಗೆ ಅಪ್ಪಳಿಸಿದೆ.
A
ನೀಲಂ ಚಂಡಮಾರುತ
B
ಲಾರಾ ಚಂಡಮಾರುತ
C
ಮಾರಿಯಾ ಚಂಡಮಾರುತ
D
ದೋರಿಯನ್ ಚಂಡಮಾರುತ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯ ಸರ್ಕಾರವು ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಅನುಕೂಲಕ್ಕಾಗಿ ಯಾವ ಮೊಬೈಲ್ ಆಯಪ್ ನ್ನು ಬಿಡುಗಡೆಗೊಳಿಸಿದೆ.
A
ಶಿಕ್ಷಕ ಮಿತ್ರ
B
ಕಲಿಕಾ ಮಿತ್ರ
C
ಬೋಧನಾ ಮಿತ್ರ
D
ಗುರು ಮಿತ್ರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2019 ನೇ ಸಾಲಿನಲ್ಲಿ ವಿಶ್ವ ಮಟ್ಟದ ಪ್ರಮುಖ 20 ಡೈರಿ ಸಂಸ್ಥೆಗಳ ಪೈಕಿ ಭಾರತದ ಅಮುಲ್ ಸಂಸ್ಥೆ ಎಷ್ಟನೇ ಸ್ಥಾನವನ್ನು ಪಡೆದಿದೆ.
A
13 ನೇ ಸ್ಥಾನ
B
15 ನೇ ಸ್ಥಾನ
C
16 ನೇ ಸ್ಥಾನ
D
18 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನಿಧನ ಹೊಂದಿರುವ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಎಷ್ಟನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ ?
A
08
B
11
C
13
D
15
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಚೌರಿ ಚೌರಿ ಪ್ರಸಂಗದಿಂದ ದಿಡೀರನೆ ಕೊನೆ ಆದ ಚಳುವಳಿ
A
ವಹಾಬಿ ಚಳುವಳಿ
B
ಹೋಮ್ ರೂಲ್ ಚಳುವಳಿ
C
ಅಸಹಕಾರ ಚಳುವಳಿ
D
ನಾಗರಿಕ ಉಲ್ಲಂಘನಾ ಚಳುವಳಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
" ಪೂರ್ಣ ಸ್ವರಾಜ್ಯ "ವು ಕಾಂಗ್ರೆಸ್ ನ ಗುರಿಯೆಂದು ಘೋಷಿಸಿದಾಗ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ಯಾರು ?
A
ಮೋತಿಲಾಲ್ ನೆಹರೂ
B
ಜವಾಹರಲಾಲ್ ನೆಹರೂ
C
ಮಹಾತ್ಮಾ ಗಾಂಧಿ
D
ಸುಭಾಸ ಚಂದ್ರ ಬೋಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ನದಿಗೆ ಭಾಕ್ರಾ ಅಣೆಕಟ್ಟನ್ನು ಕಟ್ಟಲಾಗಿದೆ ?
A
ಸಟ್ಲೆಜ್ ನದಿ
B
ಗಂಗಾ ನದಿ
C
ಸಿಂಧೂ ನದಿ
D
ಬ್ರಹ್ಮಪುತ್ರ ನದಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನೀರ ಹನಿಗಳು ದುಂಡಾಗಿರಲು ಕಾರಣ
A
ನೀರಿನ ಸ್ನಿಗ್ದತೆ
B
ಮೇಲ್ಮೈ ಸೆಳೆತ
C
ನಿರಂತರ ಆವಿಶೀಲತೆ
D
ಗಾಳಿ ಘರ್ಷಣೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers