Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 27-08-2020
28 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ಸಾಲಿನಲ್ಲಿ ದೇಶದಲ್ಲಿ ಖೋಟಾನೋಟುಗಳ ಪ್ರಕರಣ ಹೆಚ್ಚಿರುವ ಕುರಿತು ಭಾರತೀಯ ರಿಸರ್ವ ಬ್ಯಾಂಕ್ ವರದಿಮಾಡಿದೆ.
A
2017-18 ನೇ ಸಾಲಿನಲ್ಲಿ
B
2018-19 ನೇ ಸಾಲಿನಲ್ಲಿ
C
2019-20 ನೇ ಸಾಲಿನಲ್ಲಿ
D
2020-21 ನೇ ಸಾಲಿನಲ್ಲಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನದ ವಿಶೇಷತೆಗಾಗಿ ಭಾರತೀಯ ಅಂಚೆ ಇಲಾಖೆಯು ಶಿಕ್ಷಕರಿಗಾಗಿ ಯಾವ ಯೋಜನೆಯನ್ನು ಆರಂಭಿಸಿದೆ.
A
ಗುರುನಮನ
B
ಶಿಕ್ಷಕ ನಮನ
C
ಗುರುಕುಲ
D
ಗುರುವಂದನೆ ಯೋಜನೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪರಿಶುದ್ಧ ಗಾಳಿಯನ್ನು ಪಡೆಯುವದು ಪ್ರತಿ ನಾಗರಿಕನ ಹಕ್ಕು ಎಂದು ಇತ್ತೀಚಿಗೆ ಪ್ರತಿಪಾದಿಸಿದ ಸಂಸ್ಥೆ ಯಾವದು ?
A
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ
B
ರಾಷ್ಟ್ರೀಯ ಹಸಿರು ಮಂಡಳಿ
C
ಕೇಂದ್ರ ಅರಣ್ಯ ಇಲಾಖೆ
D
ಕೇಂದ್ರ ಪರಿಸರ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಸರ್ಕಾರವು ಲಡಾಖ್ ಮತ್ತು ಲೇಹ್ ಪ್ರದೇಶಗಳನ್ನು ರಾಷ್ಟ್ರೀಯ ವಿದ್ಯುತ್ ಗ್ರಿಡ್ನೊಂದಿಗೆ ಜೋಡಿಸಲು ಎಷ್ಟು ಮೊತ್ತದ ಯೋಜನೆ ತಯಾರಿಸಿದೆ.
A
1,000 ಕೋಟಿ ರೂ.
B
1,550 ಕೋಟಿ ರೂ.
C
1,200 ಕೋಟಿ ರೂ.
D
1,280 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಷ್ಯಾ ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ಬಾಂಬ್ ಇತ್ತೀಚಿಗೆ ಪರೀಕ್ಷಿಸಿದ್ದು, ಆ ಬಾಂಬ್ ನ ಹೆಸರೇನು ?
A
ತ್ಸಾರ್ ಬಾಂಬ್
B
ಲಿಟಲ್ ಬಾಯ್
C
ವಾರ್ ಬಾಂಬ್
D
ಪ್ಯಾಟ್ ಮ್ಯಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬಹುಪಕ್ಷೀಯ ವ್ಯಾಪಾರ ಸಂದಾನಗಳ ಯಾವ ಸಮ್ಮೇಳನದಲ್ಲಿ ಸೇವೆಗಳು ಮತ್ತು ಕೃಷಿಯನ್ನು ಪ್ರಥಮ ಬಾರಿಗೆ ಸೇರ್ಪಡೆ ಮಾಡಲಾಯಿತು ?
A
ದೋಹಾ ಸಮ್ಮೇಳನ
B
ಉರುಗ್ವೆ ಸಮ್ಮೇಳನ
C
ಬಾಲಿ ಸಮ್ಮೇಳನ
D
ಸಿಯಾಟಲ್ ಸಮ್ಮೇಳನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಅಭಿವೃದ್ಧಿ ವರದಿಯನ್ನು ಸಿದ್ಧಪಡಿಸಿರುವವರು
A
ವಿಶ್ವ ವ್ಯಾಪಾರ ಸಂಸ್ಥೆ
B
ವಿಶ್ವ ಆರ್ಥಿಕ ಘೋರಂ
C
ವಿಶ್ವ ಬ್ಯಾಂಕ್
D
ಅಂತರ್ ರಾಷ್ಟೀಯ ಹಣಕಾಸು ನಿಧಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಾರ್ವಜನಿಕ ಸಾಲ ಎಂದರೆ
A
ಸಾರ್ವಜನಿಕರು ಎತ್ತುವ ಸಾಲ
B
ರಾಷ್ಟ್ರೀಕೃತ ಬ್ಯಾಂಕ್ ಗಳು ಎತ್ತುವ ಸಾಲ
C
ಭಾರತೀಯ ರಿಸರ್ವ ಬ್ಯಾಂಕ್ ಎತ್ತುವ ಸಾಲ
D
ಸರ್ಕಾರ ಎತ್ತುವ ಸಾಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕರ್ನಾಟಕದಲ್ಲಿ ಮಾನ ಅಭಿವೃದ್ಧಿಯ ಮೊದಲ ವರದಿಯನ್ನು ಸಿದ್ದಪಡಿಸಿದ ವರ್ಷ
A
1995
B
1999
C
2003
D
2007
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇವರಲ್ಲಿ ಯಾರು ಭಾರತದಲ್ಲಿ ಹಸಿರು ಕ್ರಾಂತಿಗೆ ನಾಂದಿ ಹಾಕಿದರು ?
A
ಮೊರಾರ್ಜಿ ದೇಸಾಯಿ
B
ಎಚ್.ಎಮ್.ಪಟೇಲ್
C
ಸಿ.ಸುಬ್ರಮಣ್ಯಂ
D
ಟಿ.ಟಿ.ಕೃಷ್ಣಮಾಚಾರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers