Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 17-01-2025
17 ಜನವರಿ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ಯಾರನ್ನು ನೇಮಿಸಲಾಗಿದೆ ?
A
ಗೌತಮ್ ಗಂಭೀರ್
B
ಅಭಿಷೇಕ್ ನಾಯರ್
C
ವಿಕ್ರಮ್ ರಾಥೋರ್
D
ಸಿತಾಂಶು ಕೋಟಕ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಯಾವ ದೇಶವು ಟ್ರಾನ್ಸ್ಜೆಂಡರ್ ಕ್ರೀಡಾಪಟುಗಳು ಬಾಲಕಿಯರ ಮತ್ತು ಮಹಿಳಾ ಕ್ರೀಡೆಗಳಲ್ಲಿ ಭಾಗವಹಿಸಲು ತೀವ್ರ ನಿರ್ಬಂಧವನ್ನು ವಿಧಿಸುವ ಮಸೂದೆಯನ್ನು ಅಂಗೀಕರಿಸಿದೆ?
A
ರಷ್ಯಾ
B
ಸ್ಪೇನ್
C
ಯುಎಸ್
D
ಜಪಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಎಷ್ಟನೇ ಉಡಾವಣಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
A
ಮೂರನೇ
B
ಒಂದನೇ
C
ಐದನೇ
D
ನಾಲ್ಕನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಯಾರನ್ನು ನೇಮಿಸಲಾಗಿದೆ.
A
ಬಿನೋದ್ ಕುಮಾರ್
B
ಅಶೋಕ್ ಚಂದ್ರ
C
ಅತುಲ್ ಕುಮಾರ್ ಗೋಯೆಲ್
D
ಶ್ರೀ ಗಿರೀಶ್ ಕೌಸ್ಗಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಇಂಡಿಯನ್ ಬ್ಯಾಂಕ್ ನ ವಸ್ಥಾಪಕ ನಿರ್ದೇಶಕ (MD) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಆಗಿ ಯಾರನ್ನು ನೇಮಕಮಾಡಲಾಗಿದೆ.
A
ಎಸ್ಎಸ್ ಮಲ್ಲಿಕಾರ್ಜುನ ರಾವ್
B
ವಿಕಾಸ್ ಗೋಯೆಲ್
C
ಬಿನೋದ್ ಕುಮಾರ್
D
ಸಮೀರ್ ಬನ್ಸಾಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ PUMA ಇಂಡಿಯಾದೊಂದಿಗೆ ಯಾರು ಪಾಲುದಾರಿಕೆಯನ್ನು ಹೊಂದಿದ್ದಾರೆ.
A
ಪಿವಿ ಸಿಂಧು
B
ಸೈನಾ ನೆಹಾಲ್
C
ಪಿ ಟಿ ಉಷಾ
D
ಮನು ಅತ್ರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಮಹಾಕುಂಭ ಮೇಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಯಾವ ಅಭಿಯಾನವನ್ನು ಪ್ರಾರಂಭಿಸಿದೆ?
A
ಸ್ವಚ್ಛ ಭಾರತ
B
ಹಿಂದೂ ಏಕತೆಯ
C
ನಿಧಿಸಂಗ್ರಹ ಅಭಿಯಾನ
D
ಒಂದು ತಟ್ಟೆ, ಒಂದು ಚೀಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ರ ಮಹಾ ಕುಂಭ ಮೇಳದಲ್ಲಿ ಒಂದು ಕೋಟಿ ಕಪ್ ಟೀ ಪೂರೈಕೆಗೆ ಯಾವ ಸಂಸ್ಥೆ ಕೈಜೋಡಿಸಿದೆ.
A
ಮಾತೃ ಡೈರಿ
B
ಅಮುಲ್
C
ಕೆಎಂಎಫ್
D
ಹಳದಿ ರಾಮ್ಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಕೆ. ಸಂಜಯ್ ಮೂರ್ತಿ
B
ವಿನೀತ್ ಜೋಶಿ
C
ಉದಯಾದಿತ್ಯ ಗೊಗೊಯ್
D
ಸಂಜಯ್ ಕುಮಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ರಾಷ್ಟ್ರೀಯ ಅರಿಶಿನ ಮಂಡಳಿ ಹಾಗೂ ಅದರ ಕೇಂದ್ರ ಕಚೇರಿಯನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ ?
A
ಕೇರಳ
B
ಮಹಾರಾಷ್ಟ್ರ
C
ಬಿಹಾರ
D
ತೆಲಂಗಾಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers