Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Quiz 25-12-2024
25 ಡಿಸೆಂಬರ್ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025 ರ ಗಣರಾಜ್ಯೋತ್ಸವ ಆಚರಣೆಗೆ ‘ಸ್ವರ್ಣಿಮ್ ಭಾರತ್: ವಿರಾಸತ್ ಔರ್ ವಿಕಾಸ್’ ಥೀಮ್ ಅಡಿ ಟ್ಯಾಬ್ಲೋಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಯಾವ ಸಚಿವಾಲಯ ತಿಳಿಸಿದೆ.
A
ಗೃಹ ವ್ಯವಹಾರಗಳ ಸಚಿವಾಲಯ
B
ರಕ್ಷಣಾ ಸಚಿವಾಲಯ
C
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
D
ಹಣಕಾಸು ಸಚಿವಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಯಾವ ರಾಜ್ಯದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ ?
A
ಕೇರಳ
B
ಮಣಿಪುರ
C
ಬಿಹಾರ
D
ಮಿಜೋರಾಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2024 ರ ಪ್ರತಿಷ್ಠಿತ ಮೂರನೇ ರೋಹಿಣಿ ನಯ್ಯರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ ?
A
ದೀನನಾತ್ ರಜಪೂತ್
B
ಸೆಟ್ರಿಚೆಂ ಸಾಂಗ್ತಾಂ
C
ಮಿಥುನ್ ಚಕ್ರವರ್ತಿ
D
ಅನಿಲ್ ಪ್ರಧಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಏರ್ಪೋರ್ಟ್ಗಳಲ್ಲಿ ಕಡಿಮೆ ಬೆಲೆಗೆ ಆಹಾರ ನೀಡುವ ___________________ ಉಪಕ್ರಮವನ್ನು ಪ್ರಾರಂಭಿಸಿದೆ.
A
ಪ್ರಧಾನಿ ಊಟ ಯೋಜನೆ
B
ಉಚಿತ ನೀರು ಮತ್ತು ಅರ್ಥಸಾಧ್ಯ ಆಹಾರ
C
ಉಡಾನ್ ಯಾತ್ರಿ ಕೆಫೆ
D
ನಿಗದಿತ ಬೆಲೆಯ ಆಹಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರತಿ ವರ್ಷ ಉತ್ತಮ ಆಡಳಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಡಿಸೆಂಬರ್ 25
B
ಡಿಸೆಂಬರ್ 28
C
ಡಿಸೆಂಬರ್ 21
D
ಡಿಸೆಂಬರ್ 22
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಒಡಿಶಾದ ನೂತನ ರಾಜ್ಯಪಾಲರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ ?
A
ವಿಜಯ್ ಕುಮಾರ್ ಸಿಂಗ್
B
ಮೊಹಮ್ಮದ್ ಆರೀಫ್ ಖಾನ್
C
ಡಾ. ಹರಿಬಾಬು ಕಂಭಂಪತಿ
D
ವಿಶ್ವನಾಥ್ ಅರ್ಲೇಕರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಕರ್ನಾಟಕ ಕ್ರೀಡಾಕೂಟವು ನವರಿ 17ರಿಂದ 23ರವರೆಗೆ _____________________________ ಕರಾವಳಿ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ.
A
ಉಡುಪಿ ಮತ್ತು ಶಿವಮೊಗ್ಗ
B
ತುಮಕೂರು ಮತ್ತು ಬಳ್ಳಾರಿ
C
ಕಲಬುರಗಿ ಮತ್ತು ಉಡುಪಿ
D
ಮಂಗಳೂರು ಮತ್ತು ಉಡುಪಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿ ವರ್ಷ ಕಂಪ್ಯೂಟರ್ ಆಪರೇಟರುಗಳ ದಿನವನ್ನು ಯಾವಾಗ ಆಚರಿಸುವುದಾಗಿ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
A
ಡಿಸೆಂಬರ್ 20
B
ಡಿಸೆಂಬರ್ 26
C
ಡಿಸೆಂಬರ್ 22
D
ಡಿಸೆಂಬರ್ 25
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ ಜನವರಿ 4ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆಮಾಡಲಾಗಿದೆ.
A
ವಾಣಿ ಚಂದ್ರಯ್ಯ ನಾಯ್ಡು
B
ನಂಜುಂಡಯ್ಯ
C
ಅರವಿಂದ ಜತ್ತಿ
D
ಚಂದ್ರಶೇಖರ ಕಂಬಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಓಂಕಾರೇಶ್ವರ ತೇಲುವ ಸೌರ ಯೋಜನೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಲಾಗಿದೆ?
A
ಉತ್ತರ ಪ್ರದೇಶ
B
ಮಧ್ಯಪ್ರದೇಶ
C
ಜಾರ್ಖಂಡ್
D
ಬಿಹಾರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers