Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 14-08-2020
16 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಯಾವ ರಾಷ್ಟ್ರದ ಆಯರೋ ಕ್ಷಿಪಣಿ ವ್ಯವಸ್ಥೆ ಪರೀಕ್ಷೆಯು ಯಶಸ್ವಿಯಾಗಿದೆ.
A
ಜಪಾನ
B
ಅಮೇರಿಕಾ
C
ಇಸ್ರೇಲ್
D
ಚೀನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಯೋದ್ಯೆಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರು ಇಡಲು ಉತ್ತರ ಪ್ರದೇಶ ಸರ್ಕಾರವು ನಿರ್ಧಾರ ಮಾಡಿದೆ.
A
ಹನುಮಾನ
B
ಶ್ರೀರಾಮನ ಹೆಸರು
C
ಅಯೋಧ್ಯಾ
D
ಪ್ರಧಾನಿ ಮೋದಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪಾರದರ್ಶಕ ತೆರಿಗೆ - ಪ್ರಾಮಾಣಿಕ ತೆರಿಗೆದಾರರಿಗೆ ಗೌರವ ಪ್ಲಾಟ್ ಫಾರ್ಮಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು ಇದರ ಮುಖ್ಯ ಉದ್ದೇಶ ?
A
ಪ್ರಾಮಾಣಿಕ ತೆರಿಗೆದಾರರಿಗೆ ಗೌರವ ಮತ್ತು ಪಾರದರ್ಶಕತೆ
B
ತೆರಿಗೆ ಸಂಗ್ರಹ ಹೆಚ್ಚಿಸುವದು
C
ತೆರಿಗೆ ಕಟ್ಟದವರನ್ನು ಶಿಕ್ಷಿಸುವದು
D
ತೆರಿಗೆಯನ್ನು ಕಡಿಮೆ ಮಾಡುವದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಅಗಸ್ಟ 13 ರಂದು ಯಾವ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.
A
ಕಿವುಡರ ದಿನ
B
ಮೂಗರ ದಿನ
C
ವಿಕಲಚೇತನರ ದಿನ
D
ಎಡಗೈ ಬಳಕೆದಾರರ ದಿನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದಲ್ಲಿ ಯಾವ ವರ್ಷದಿಂದ ಇ ಪಾಸಪೋರ್ಟ್ ಜಾರಿಗೆ ಬರುವ ನಿರೀಕ್ಷೆಯಿದೆ.
A
2021
B
2022
C
2024
D
2025
ವಿವರಣೆ / Explanation:
ಪ್ರಶ್ನೆ 6 / Question 6
1 Mark
KSRTC ಸಂಸ್ಥೆಯು ಯಾವ ಸೇವೆಯನ್ನು ಆರಂಭಿಸುವುದಾಗಿ KSRTC ಯಾ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ?
A
ಕೃಷಿ ವಸ್ತು ಸಾಗಾಣಿಕೆ
B
ಪಾರ್ಸೆಲ್ ಮತ್ತು ಕೊರಿಯರ್ ಸೇವೆ
C
ಅಂಚೆ ಪಾತ್ರಗಳ ಸಾಗಾಣಿಕೆ
D
ಸಾಕು ಪ್ರಾಣಿಗಳ ಸಾಗಾಟಕ್ಕೆ ಅನುವು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿಯವರು ಎಷ್ಟನೇ ಸ್ಥಾನವನ್ನು ಪಡೆದಿದ್ದಾರೆ.
A
1
B
2
C
3
D
4
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹತ್ತು ಸಾವಿರ ರನ್ ಬಾರಿಸಿದ ಮೊದಲ ಏಷ್ಯಾದ ಬ್ಯಾಟ್ಸಮನ್ ಯಾರು ?
A
ಕಪಿಲ್ ದೇವ್
B
ಸುನಿಲ್ ಗವಾಸ್ಕರ್
C
ಜಹೀರ್ ಅಬ್ಬಾಸ್
D
ಜಾವೇದ್ ಮಿಯಾಂದಾದ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
" ದಿ ಡಿಸ್ಕವರಿ ಆಫ್ ಇಂಡಿಯಾ " ಕೃತಿಯನ್ನು ಬರೆದವರು ?
A
ಮಹಾತ್ಮಾ ಗಾಂಧಿ
B
ಸುಭಾಷ್ ಚಂದ್ರ ಬೋಸ್
C
ಜವಾಹರಲಾಲ್ ನೆಹರು
D
ರವೀಂದ್ರನಾಥ್ ಠಾಗೋರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕುದುರೆ ಮುಖದ ಕಬ್ಬಿಣದ ಅದಿರು ಕಾರ್ಖಾನೆಯನ್ನು ಯಾರ ಸಹಯೋಗದೊಂದಿಗೆ ಸ್ಥಾಪಿಸಲಾಗಿದೆ.
A
ಫ್ರಾನ್ಸ್
B
ಇರಾನ್
C
ರಷ್ಯಾ
D
ಸೌದಿ ಅರೇಬಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers