Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 07-08-2020
08 ಆಗಸ್ಟ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪೇಟಿಎಂ ಸಾಲ ವಿಭಾಗದ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ?
A
ಅಮಿತ್ ನಯ್ಯರ್
B
ಭವೇಶ್ ಗುಪ್ತಾ
C
ವರುಣ್ ಶ್ರೀಧರ್
D
ವಿಜಯ ಶೇಖರ್ ಶರ್ಮ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪೇಟಿಎಂನ ಪ್ರಸ್ತುತ ಅಧ್ಯಕ್ಷರು ಯಾರು ?
A
ಅಮಿತ್ ನಯ್ಯರ್
B
ವಿಜಯ ಶೇಖರ್ ಶರ್ಮ
C
ಅಜಯ ಶೇಖರ್ ಶರ್ಮ
D
ವರುಣ್ ಶ್ರೀಧರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2020 ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ರೈತರಿಗಾಗಿ "ಕಿಸಾನ್ ರೈಲು ಯೋಜನೆ" ಯನ್ನು ಘೋಷಿಸಿದ್ದರು, ಅದು ಯಾವಾಗ ತನ್ನ ಸೇವೆಯನ್ನು ಆರಂಭಿಸಿತು.
A
08 ಜುಲೈ 2020
B
07 ಆಗಸ್ಟ್ 2020
C
06 ಸಪ್ಟೆಂಬರ್ 2020
D
09 ಅಕ್ಟೊಬರ್ 2020
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಗಳು ಗಗನಯಾನ್ ಮಿಷನ್ ಗಾಗಿ ಯಾವ ರಾಷ್ಟ್ರದಲ್ಲಿ ತಮ್ಮ ಮೊದಲಹಂತದ ತರಬೇತಿಯನ್ನು ಪೂರ್ಣಗೊಳಿಸಿದ್ದರು.
A
ಇಟಲಿ
B
ಅಮೇರಿಕ
C
ಫ್ರಾನ್ಸ್
D
ರಷ್ಯಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ ನಲ್ಲಿ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ.
A
ಗಿರೀಶ್ ಚಂದ್ರ ಮುಮ್ಮು
B
ಕೆ.ಎನ್.ವ್ಯಾಸ್
C
ವಿವೇಕ್ ಜೋಶಿ
D
ವಿ.ಕೆ.ಯಾದವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕಿನ ರೆಪೋದರ ಶೇಕಡ ಎಷ್ಟು ಇದೆ ?
A
3.25%
B
3.35%
C
4.35%
D
5.25%
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ(SEBI) ಅಧ್ಯಕ್ಷರ ಅಧಿಕಾರ ಅವಧಿ 18 ತಿಂಗಳ ಕಾಲ ವಿಸ್ತರಿಸಲಾಗಿದ್ದು, ಪ್ರಸ್ತುತ SEBI ಯ ಅಧ್ಯಕ್ಷರು ಯಾರು?
A
ಎ.ಪಿ.ಮಹೇಶ್ವರಿ
B
ಭೀಮಲ್ ಜುಲ್ಕಾ
C
ಅಜಯ್ ತ್ಯಾಗಿ
D
ಸಂಜೀವ ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
"ನೊಳಂಬವಾಡಿಗೊಂಡ" ಮತ್ತು "ತಲಕಾಡುಗೊಂಡ" ವಿಶೇಷಣಗಳು ಈ ಕೆಳಗಿನವರಲ್ಲಿ ಯಾರ ನಾಣ್ಯದ ಮೇಲೆ ಕಂಡು ಬಂದಿದೆ ?
A
2 ನೇ ಬಲ್ಲಾಳ
B
ಬಿಟ್ಟಿದೇವ
C
ವೀರ ಸೋಮೇಶ್ವರ
D
3 ನೇ ನರಶಿಂಹ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಪ್ರಾಂತ್ಯದ ಮೇಲೆ ವಿಜಯವನ್ನು ಗಳಿಸಿದ ನೆನಪಿಗಾಗಿ ಅಕ್ಬರನು ಫತೇಪುರ್ ಸಿಕ್ರಿಯಲ್ಲಿ "ಬುಲಂದ್ ದರ್ವಾಜಾ" ವನ್ನು ನಿರ್ಮಿಸಿದನು ?
A
ಗುಜರಾತ್
B
ಸಿಂದ್
C
ಪಂಜಾಬ್
D
ಮೇವಾರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಜಯನಗರ ಆಳ್ವಿಕೆಯಡಿ ಜಮೀನುದಾರರು ಮತ್ತು ಗೇಣಿದಾರರ ನಡುವೆ ಇದ್ದ ಪಾಲುಗಾರಿಕೆ ವ್ಯವಸ್ಥೆಯನ್ನು ಹಿಗೆಂದು ಕರೆಯುವರು.
A
ಕಾವಲ್ ಗಾರ್
B
ಕೈರಿನೈಕುಡ್ದಿ
C
ಕುಟ್ಟಗೈ
D
ವರಮ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers