Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 07-02-2024
07 ಫೆಬ್ರುವರಿ 2024 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಐಸಿಸಿ 19 ವರ್ಷದೊಳಗಿನ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಯಾವ ದೇಶದ ತಂಡ ಫೈನಲ್ ಪ್ರವೇಶಿಸಿದೆ ?
A
ಭಾರತ
B
ದಕ್ಷಿಣ ಆಫ್ರಿಕಾ
C
ಆಸ್ಟ್ರೇಲಿಯಾ
D
ಪಾಕಿಸ್ತಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೊದಲ ಬಾರಿಗೆ ಭಾರತೀಯ ಮೂಲದ _________________ ದ ಸೆನೆಟರ್ ವರುಣ್ ಘೋಷ್ ಅವರು ಫೆಬ್ರುವರಿ 06 ರಂದು ಭಗವದ್ಗೀತೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಇತಿಹಾಸ ನಿರ್ಮಿಸಿದ್ದಾರೆ.
A
ಜಪಾನ
B
ಕೆನಡಾ
C
ಆಸ್ಟ್ರೇಲಿಯಾ
D
ಅಮೇರಿಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ ?
1. ದೇಶದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪಿಂಚಣಿ ನೀಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಜಾರಿಗೊಳಿಸಿ
2. ಈ ಯೋಜನೆಯಡಿ ಇಲ್ಲಿಯವರೆಗೆ ದೇಶದ ಒಟ್ಟು 41,683 ಸಾವಿರ ರೈತರು ಹೆಸರು ನೋಂದಾಯಿಸಿದ್ದಾರೆ.
3. 2023ರ ಜೂನ್ ನಲ್ಲಿ ಈ ಕಿಸಾನ್ ಮಾನ್ ಧನ್ ಯೋಜನೆಯು ಅನುಷ್ಠಾನಗೊಂಡಿದೆ.
ಸಂಕೇತಗಳು :
A
1 ಮಾತ್ರ ಸರಿ
B
3 ಮಾತ್ರ ಸರಿ
C
1, 2 ಮತ್ತು 3 ಸರಿ
D
2 ಮತ್ತು 3 ಮಾತ್ರ ಸರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ, ಯಾವ ಗಗನಯಾತ್ರಿ ಬಾಹ್ಯಾಕಾಶದಲ್ಲಿ ಗರಿಷ್ಠ ಸಮಯ, 878 ದಿನಗಳು ಮತ್ತು 12 ಗಂಟೆಗಳ ಕಾಲ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ?
A
ಗೆನ್ನಡಿ ಪದಲ್ಕ
B
ಒಲೆಗ್ ಕೊನೊ
C
ಪೆಗ್ಗಿ ವಿಟ್ಸನ್
D
ಕ್ರಿಸ್ಟಿನಾ ಕೋಚ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಯಾವ ರಾಜ್ಯ ಸರ್ಕಾರ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದ ಜಾಗೃತಿ ಮೂಡಿಸಲು ಟ್ರೂಕಾಲರ್ ಜೊತೆ ಒಪ್ಪಂದ ಮಾಡಿಕೊಂಡಿದೆ?
A
ಆಂಧ್ರಪದೇಶ
B
ಮೇಘಾಲಯ
C
ರಾಜಸ್ತಾನ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಸೇನೆಯ ಅಂಗವಾಗಿರುವ ಆರ್ಮಿ ಎಜುಕೇಶನ್ ಕಾರ್ಪ್ಸ್ (ಎಇಸಿ) ಅನ್ನು ಯಾವ ಹೆಸರಿನಿಂದ ಮರು ನಾಮಕರಣ ಮಾಡಲಾಗಿದೆ.
A
ಆರ್ಮಿ ನಾಲೆಜ್ ಎನೇಬಲ್ಸ್ ಕಾರ್ಪ್ಸ್
B
ಇಂಡಿಯನ್ ಆರ್ಮಿ ಎಜುಕೇಶನ್ ಕಾರ್ಪ್ಸ್
C
ಭಾರತ್ ಆರ್ಮಿ ಎಜುಕೇಶನ್ ಕಾರ್ಪ್ಸ್
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವ ಶಿಕ್ಷಣ ಇಲಾಖೆಯ ಇತ್ತೀಚಿನ ನಿರ್ಧಾರವನ್ನು ಯಾವ ರಾಜ್ಯ ಸರ್ಕಾರವು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
A
ಕೇರಳ
B
ಕರ್ನಾಟಕ
C
ಗುಜರಾತ್
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಭಾರತದ ಆಟಗಾರ ಯಾರು ?
A
ಜಸ್ ಪ್ರೀತ್ ಬುಮ್ರಾ
B
ಆರ್.ಅಶ್ವಿನ್
C
ರವೀಂದ್ರ ಜಡೇಜಾ
D
ಹಾರ್ದಿಕ್ ಪಾಂಡ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಜಾಗತಿಕ ಹಸಿವಿನ ಸೂಚ್ಯಂಕವನ್ನು ಈ ಕೆಳಗಿನ ಯಾವ ಸಂಸ್ಥೆ ಪ್ರಕಟಿಸಿತು ?
A
ದ ಹೆರಿಟೇಜ್ ಫೌಂಡೇಶನ್
B
ವರ್ಲ್ಡ್ ಬ್ಯಾಂಕ್
C
ವಿಶ್ವ ಆರೋಗ್ಯ ಸಂಸ್ಥೆ
D
ಇಂಟರ್ ನ್ಯಾಷನಲ್ ಫುಡ್ ಪಾಲಿಸಿ ರಿಸರ್ಚ್ ಇನ್ ಸ್ಪೀಟ್ಯೂಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
'ಭಾರತದ ಮೊದಲ ಡಿಜಿಟಲ್ ನ್ಯಾಷನಲ್ ಮ್ಯೂಸಿಯಂ ಆಫ್ ಎಪಿಗ್ರಫಿ' ಎಲ್ಲಿ ಉದ್ಘಾಟನೆಯಾಯಿತು?
A
ಜೈಪುರ
B
ಚೆನ್ನೈ
C
ಹೈದರಾಬಾದ್
D
ಬೆಂಗಳೂರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers