ಇತ್ತೀಚೆಗೆ ಸಲಾಮ್ ಬಾಂಬೆ ಫೌಂಡೇಶನ್ನ ಆರೋಗ್ಯ ರಾಯಭಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಇತೀಚಿಗೆ RBI ಯಾವ ರಾಜ್ಯದ ನಾಲ್ಕು ಕೋ-ಆಪರೇಟಿವ್ ಬ್ಯಾಂಕ್ಗಳಿಗೆ ದಂಡ ವಿಧಿಸಿದೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1. ಸಕ್ಕರೆ ಉತ್ಪಾದನೆಗಾಗಿ ಚಿಕ್ಕಮಗಳೂರು ಖ್ಯಾತವಾಗಿದೆ..
2. ಕಾಫೀ ಉತ್ಪಾದನೆಗಾಗಿ ಮಂಡ್ಯ ಖ್ಯಾತವಾಗಿದೆ.
ಮೇಲಿನ ಹೇಳಿಕೆಗಳಲ್ಲಿ ಸರಿಯಾದದ್ದು
ವಿವರಣೆ / Explanation:
ಪ್ರಶ್ನೆ 5 / Question 51 Mark
ಪಾಕಿಸ್ತಾನದ _____________ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರ ಚುನಾವಣೆಗೆ ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಇತ್ತೀಚೆಗೆ 'ಇಂಪ್ಯಾಕ್ಟ್ ಫೀಲ್ಡರ್ ಆಫ್ ದಿ ODI ಸರಣಿ' ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
2023 ಡಿಸೆಂಬರ್ ನಲ್ಲಿ ದೇಶದ ಮೊದಲ ಸೈಬರ್ ಭದ್ರತಾ ಕೇಂದ್ರವನ್ನು __________ರಾಜ್ಯದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉದ್ಘಾಟಿಸಿದರು.
ವಿವರಣೆ / Explanation:
ಪ್ರಶ್ನೆ 8 / Question 81 Mark
ಮೊಘಲ್ ಅರಸರಿಂದ ಗಲ್ಲಿಗೇರಿಸಲ್ಪಟ್ಟ 10ನೇ ಸಿಖ್ ಗುರು ಗೋವಿಂದ ಸಿಂಗ್ ಅವರ ನಾಲ್ವರು ಪುತ್ರರ ಸ್ಮರಣಾರ್ಥವಾಗಿ 'ವೀರ್ ಬಾಲ್ ದಿವಸ್' ಅನ್ನು ಯಾವಾಗ ಆಚರಿಸಲಾಗುತ್ತದೆ ?
ವಿವರಣೆ / Explanation:
ಪ್ರಶ್ನೆ 9 / Question 91 Mark
2023 ರ ಖೇಲೋ ಇಂಡಿಯಾ ಯೂತ್ ಗೇಮ್ಸ್ ಯಾವ ರಾಜ್ಯದಲ್ಲಿ ಪ್ರಾರಂಭವಾಗಲಿವೆ ?
ವಿವರಣೆ / Explanation:
ಪ್ರಶ್ನೆ 10 / Question 101 Mark
ಕೆಳಗಿನ ಯಾವ ರಾಜ್ಯದಲ್ಲಿ ನಾಮ್ ಚೆಕ್ ನಾಮ್ ಪುಕ್ ಕಲ್ಲಿದ್ದಲ್ಲು ನಿಕ್ಷೇಪಗಳಿವೆ?