Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 01-11-2023
01 ನವೆಂಬರ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಎಷ್ಟು ಜನ ಸಾಧಕರಿಗೆ ನೀಡಿ ಗೌರವಿಸಲಾಯಿತು ?
A
65
B
53
C
38
D
68
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಕ್ರಿಕೆಟ್ ಆಟಗಾರ __________________ ಅವರ ಜೀವನಗಾಥೆಯನ್ನು ಸಾರುವ ಪ್ರತಿಮೆಯನ್ನು ನವೆಂಬರ್ 1 ರಂದು ಲೋಕಾರ್ಪಣೆ ಮಾಡಲಾಯಿತು.
A
M. S. ಧೋನಿ
B
ವಿರಾಟ್ ಕೊಹ್ಲಿ
C
ಸಚಿನ್ ತೆಂಡೂಲ್ಕರ್
D
ರೋಹಿತ್ ಶರ್ಮಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ಯಾರಿಸ್ನಲ್ಲಿ ಅಕ್ಟೋಬರ್ 30 ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ 2023 ರ ಪುರುಷ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು ?
A
ಸುನಿಲ್ ಛೆಟ್ರಿ
B
ಪೀಲೆ
C
ಲಿಯೋನೆಲ್ ಮೆಸ್ಸಿ
D
ಕ್ರಿಸ್ಟಿಯಾನೊ ರೊನಾಲ್ಡೊ
ವಿವರಣೆ / Explanation:
ಪ್ರಶ್ನೆ 4 / Question 4
1 Mark
'ವಿಜಿಲೆನ್ಸ್ ಅವೇರ್ನೆಸ್ ವೀಕ್ 2023' ಥೀಮ್ ಏನು?
A
ಸಮಗ್ರತೆ ಮತ್ತು ನೈತಿಕತೆ
B
ಭ್ರಷ್ಟಾಚಾರಕ್ಕೆ ಇಲ್ಲ ಎಂದು ಹೇಳಿ, ರಾಷ್ಟ್ರಕ್ಕೆ ಬದ್ಧರಾಗಿರಿ
C
ಜಾಗರೂಕರಾಗಿರಿ; ಪ್ರಾಮಾಣಿಕವಾಗಿರಿ
D
ಮಾಹಿತಿಯು ಶಕ್ತಿಯಾಗಿದೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಎರಡನೇ G20-ಮುಖ್ಯ ವೈಜ್ಞಾನಿಕ ಸಲಹೆಗಾರರ ದುಂಡುಮೇಜಿನ ಸಭೆಯು 28ನೇ ಆಗಸ್ಟ್ 2023 ರಂದು ____ ನಲ್ಲಿ ಪ್ರಾರಂಭವಾಯಿತು.
A
ಗುಜರಾತ್
B
ಪಂಜಾಬ್
C
ಉತ್ತರ ಪ್ರದೇಶ
D
ಅರುಣಾಚಲ ಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ಯಾರಿಸ್ನಲ್ಲಿ ಅಕ್ಟೋಬರ್ 30 ರಂದು ನಡೆದ ವರ್ಣರಂಜಿತ ಸಮಾರಂಭದಲ್ಲಿ 2023 ರ ಮಹಿಳಾ 'ಬ್ಯಾಲನ್ ಡಿ ಓರ್' ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು ?
A
ಅಲೆಕ್ಸಿಯಾ ಪುಟೆಲ್ಲಾಸ್
B
ಸ್ಯಾಮ್ ಕೆರ್
C
ಐತಾನಾ ಬೊನ್ಮತಿ
D
ಜೆನ್ನಿಫರ್ ಹೆರ್ಮೊಸೊ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಭಾರತದ ಯಾವ ರಾಜ್ಯ ಸರಕಾರವು ತನ್ನ ಎಲ್ಲಾ ಜಿಲ್ಲೆಗಳಲ್ಲಿ ಹಾಲ್ಮಾರ್ಕಿಂಗ್ ಕೇಂದ್ರವನ್ನು ಉದ್ಘಾಟಿಸಿದೆ?
A
ಬಿಹಾರ್
B
ಪಂಜಾಬ್
C
ಕೇರಳ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವವಿಖ್ಯಾತ ದಸರಾ ಮಹೋತ್ಸವ 2023ರ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆ ಯಾವುದು?
A
ಧಾರವಾಡ
B
ಕೊಡಗು
C
ಚಿಕ್ಕಮಗಳೂರು
D
ಮೈಸೂರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಚೀನಾದ ಸಂಶೋಧನಾ ನೌಕೆ ಶಿಯಾನ್ 6 ಶ್ರೀಲಂಕಾದ ಕರಾವಳಿಯಲ್ಲಿ_____________ರೀತಿಯ ಸಂಶೋಧನೆ ನಡೆಸಲು ನಿರ್ಧರಿಸಲಾಗಿದೆ?
A
ಜಿಯೋಫಿಸಿಕಲ್ ಅನ್ವೇಷಣೆ
B
ಸಾಗರ ವೈಜ್ಞಾನಿಕ ಸಂಶೋಧನೆ
C
ಸಾಗರಶಾಸ್ತ್ರ ಸಂಶೋಧನೆ
D
ಭೂವೈಜ್ಞಾನಿಕ ಸಂಶೋಧನೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಿದ ಭಾರತದ ಮೊದಲ ವ್ಯೆಕ್ತಿ ಯಾರು ?
A
ಬಿ.ಸಾಯಿಪ್ರಣೀತ
B
ಲಕ್ಷ್ಯಸೇನ
C
ಪ್ರಕಾಶ ಪಡುಕೋಣೆ
D
ಕಿದಂಬಿ ಶ್ರೀಕಾಂತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers