Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 24-03-2023
24 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ಮಾರ್ಚ್ 24ರಂದು ವಿಶ್ವದಾದ್ಯಂತ ಕ್ಷಯರೋಗ (TB) ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಒಂದು ಥೀಮ್ ನೊಂದಿಗೆ ಆಚರಿಸಲಾಗುತ್ತದೆ. 2023 ಥೀಮ್ ಏನು ?
A
ಟಿಬಿ ಸೋಲಿಸಿ ದೇಶ ಗೆಲ್ಲಿಸಿ
B
ನಾವು ಟಿಬಿಯನ್ನು ಕೊನೆಗೊಳಿಸಬಹುದು
C
ಕ್ಷಯ ಮುಕ್ತ ಕರ್ನಾಟಕ
D
ಟಿಬಿ ಓಡಿಸಿ ದೇಶ ಉಳಿಸಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರಸ್ತುತ ಭಾರತದ ನಂ.1 ಶ್ರೀಮಂತ ವ್ಯೆಕ್ತಿ ಯಾರು ?
A
ಗೌತಮ್ ಅದಾನಿ
B
ಸೈರಸ್ ಎಸ್.ಪೂನಾವಲ್ಲ
C
ಮುಕೇಶ್ ಅಂಬಾನಿ
D
ಶಿವ ನಾಡರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಛತ್ತೀಸ್ಗಢದ ಮುಖ್ಯಮಂತ್ರಿ ಯಾರು ?
A
ಅಜಿತ್ ಜೋಗಿ
B
ಟಿ.ಎಸ್. ಸಿಂಗ್ ದೇವ್
C
ರಮಣ್ ಸಿಂಗ್
D
ಭೂಪೇಶ್ ಬಘೇಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಜ್ಯವು 'ಮುಖ್ಯಮಂತ್ರಿ ವೃಕ್ಷ ಸಂಪದಾ ಯೋಜನೆ'ಯನ್ನು ಪ್ರಾರಂಭಿಸಿದೆ?
A
ಪಶ್ಚಿಮ ಬಂಗಾಳ
B
ಛತ್ತೀಸ್ಗಢ
C
ಒಡಿಶಾ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸಿನಿಯಾಹ್ ದ್ವೀಪವು ಯಾವ ದೇಶದಲ್ಲಿದೆ?
A
ರಷ್ಯಾ
B
ಯುಎಇ
C
ಚೀನಾ
D
ಇಸ್ರೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಯಾವ ನಗರವು 'G20 ಸಂಪನ್ಮೂಲ ದಕ್ಷತೆ ಮತ್ತು ವೃತ್ತಾಕಾರದ ಆರ್ಥಿಕ ಇನ್ನೋವೇಶನ್ ಗ್ರೂಪ್(RIIG) ಕಾನ್ಫರೆನ್ಸ್' ಅನ್ನು ಆಯೋಜಿಸಿತ್ತು ?
A
ಕೋಲ್ಕತ್ತಾ
B
ಭುವನೇಶ್ವರ
C
ಪುಣೆ
D
ದಿಬ್ರುಗಢ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಬೆಲ್ ಪ್ರಶಸ್ತಿಯು ಯಾವ ಕ್ಷೇತ್ರಕ್ಕೆ ಸಂಬಂದಿಸಿದ ಪ್ರಶಸ್ತಿ ಯಾಗಿದೆ?
A
ಗಣಿತ
B
ವಾಸ್ತುಶಿಲ್ಪ
C
ಪತ್ರಿಕೋದ್ಯಮ
D
ಕ್ರೀಡೆಗಳು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೈಡ್ರೋಜನ್ ಇಂಧನ ಸೆಲ್ ಬಸ್ಗೆ ಯಾವ ನಗರದಲ್ಲಿ ಚಾಲನೆ ನೀಡಲಾಯಿತು ?
A
ನಾಗ್ಪುರ
B
ಬೆಂಗಳೂರು
C
ಪುಣೆ
D
ಮುಂಬೈ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬುದ್ಧನನ್ನು ‘ಏಷ್ಯಾದ ಬೆಳಕು’ ಎಂದು ಕರೆದವರು ಯಾರು?
A
ಎಡ್ವಿನ್ ಅರ್ನಾಲ್ಡ್
B
ದಯಾರಾಂ ಸಹಾನಿ
C
ಜವಹರಲಾಲ ನೆಹರು
D
ಆರ್.ಡಿ.ಬ್ಯಾನರ್ಜಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅವಸಾನದ ಅಂಚಿನಲ್ಲಿರುವ ಯಾವ ಜೀವಿಗಳನ್ನು ದಾಖಲಿಸಲು ರೆಡ್ ಡೇಟಾ ಬುಕ್ ಬಳಸುತ್ತಾರೆ ?
1. ಪ್ರಾಣಿಗಳು
2. ಸಸ್ಯ ವರ್ಗ
3. ಶಿಲೀಂಧ್ರಗಳು
ಸಂಕೇತಗಳು :
A
ಎಲ್ಲವೂ ಸರಿ
B
1 ಮಾತ್ರಸರಿ
C
1 & 2 ಮಾತ್ರ ಸರಿ
D
1 & 3 ಮಾತ್ರ ಸರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers