Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 21-03-2023
21 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಯಾವ ಹಾಕಿ ಕ್ರೀಡಾಂಗಣಕ್ಕೆ ಭಾರತದ ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಅವರ ಹೆಸರಿಡಲಾಗಿದೆ?
A
ಐಶ್ಬಾಗ್ ಕ್ರೀಡಾಂಗಣ
B
ಎಂಸಿಎಫ್ ರಾಯ್ ಬರೇಲಿ ಕ್ರೀಡಾಂಗಣ
C
ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ
D
ಗಚಿಬೌಲಿ ಹಾಕಿ ಕ್ರೀಡಾಂಗಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವಾಗಿ 'ಹರ್ ಖೇತ್ ಕೋ ಪಾನಿ' ಯೋಜನೆ ಯಾವ ರಾಜ್ಯ ಸರಕಾರ ಘೋಷಿಸಿದೆ?
A
ತಮಿಳನಾಡು
B
ಗುಜರಾತ್
C
ಆಂಧ್ರ ಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಸ್ತುತ ಅಮೇರಿಕಾದ ಅಧ್ಯಕ್ಷರು ಯಾರು ?
A
ನಿಶಾ ದೇಸಾಯಿ ಬಿಸ್ವಾಲ್
B
ಡೊನಾಲ್ಡ್ ಜಾನ್ ಟ್ರಂಪ್
C
ಬರಾಕ್ ಒಬಾಮ
D
ಜೋ ಬೈಡನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ಮಾರ್ಚ್ 21 ರಂದು ಅಂತರರಾಷ್ಟ್ರೀಯ ಅರಣ್ಯ ದಿನವನ್ನು ಒಂದು ಥೀಮ್ ನೊಂದಿಗೆ ಆಚರಿಸಲಾಗುತ್ತದೆ. 2023ರ ಥೀಮ್ ಏನು ?
A
ಅರಣ್ಯಗಳು ಮತ್ತು ಸುಸ್ಥಿರ ಉತ್ಪಾದನೆ ಮತ್ತು ಬಳಕೆ
B
ಅರಣ್ಯ ಸಂರಕ್ಷಣೆ ಮತ್ತು ಪ್ರಾಣಿಗಳು
C
ಅರಣ್ಯಗಳು ಮತ್ತು ಆರೋಗ್ಯ
D
ಅರಣ್ಯ ನಾಶದ ನಿಯಂತ್ರಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸ್ತುತ ಕೇಂದ್ರ ರೈಲ್ವೇ ಸಚಿವರು ಯಾರು?
A
ಸುರೇಶ ಪ್ರಭು
B
ಪಿಯುಷ್ ಗೋಯಲ್
C
ಯಾರು ಅಲ್ಲಾ
D
ಅಶ್ವಿನಿ ವೈಷ್ಣವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
2022ರ ಜಲಶಕ್ತಿ ಅಭಿಯಾನ ಮಾರ್ಚ 14 2023 ರಂದು ಅಂತ್ಯವಾಗಿದ್ದು ಯಾವ ರಾಜ್ಯ ಮೊದಲ ಸ್ಥಾನವನ್ನು ಪಡೆದುಕೊಂಡಿದೆ?
A
ಕರ್ನಾಟಕ
B
ಉತ್ತರ ಪ್ರದೇಶ
C
ಮಧ್ಯಪ್ರದೇಶ
D
ತಮಿಳನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತ ಆಟಗಾರ್ತಿ ರಾಣಿ ರಾಂಪಾಲ್ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಕ್ರಿಕೆಟ್
C
ಹಾಕಿ
D
ಚಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಬರೆದವರು ಯಾರು?
A
ಪಂಪ
B
ಹೊನ್ನ
C
ಕುಮಾರವ್ಯಾಸ
D
ರನ್ನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ರಾಜ್ಯವು ವಕೀಲರ ಸಂರಕ್ಷಣಾ ಮಸೂದೆ, 2023 ಅನ್ನು ಮಂಡಿಸಿದೆ?
A
ಗುಜರಾತ್
B
ತಮಿಳುನಾಡು
C
ರಾಜಸ್ಥಾನ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗಿನ ಯಾರು ಪ್ರಸ್ತುತ ಕರ್ನಾಟಕದ ಏಳನೇ ವೇತನಾ ಆಯೋಗದ ಅಧ್ಯಕ್ಷರಾಗಿದ್ದಾರೆ ?
A
ಮಂಜುನಾಥ ನಾಯ್ಡು
B
ಶ್ರೀನಿವಾಸ್ ನಾಯ್ಡು
C
ಮೊಹಮ್ಮದ್ ಸನಾವುಲ್ಲಾ
D
ಸುಧಾಕರರಾವ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers