Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 02-02-2023
02 ಫೆಬ್ರುವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ತೇಲಾಡುವ ಸರೋವರ ಎಂದು ಖ್ಯಾತಿ ಪಡೆದ ಲೋಕಟಾಕ ಸರೋವರವು ಯಾವ ರಾಜ್ಯದಲ್ಲಿದೆ ?
A
ಬಿಹಾರ
B
ಉತ್ತರಾಖಂಡ
C
ಅಸ್ಸಾಂ
D
ಮಣಿಪುರ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಖಿಲ ಭಾರತ ಕಿಸಾನ್ ಸಭಾದ ಮೊದಲ ಅಧ್ಯಕ್ಷರು ಯಾರಾಗಿದ್ದರು?
A
ಎನ್.ಜಿ.ರಂಗ
B
ಜವಾಹರಲಾಲ್ ನೆಹರು
C
ಸ್ವಾಮಿ ಸಹಜಾನಂದ ಸರಸ್ವತಿ
D
ಜಯ ಪ್ರಕಾಶ ನಾರಾಯಣ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಮಾಜಿ ಆಟಗಾರ ಪರಿಮಲ್ ಡೇ ಅವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಫುಟ್ ಬಾಲ್
B
ಕ್ರಿಕೆಟ್
C
ಹಾಕಿ
D
ಟೆನಿಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ಯಾರು ?
A
ಚಂದ್ರಬಾಬು ನಾಯ್ಡು
B
ವೈ ಎಸ್ ಜಗನ್ ಮೋಹನ್ ರೆಡ್ಡಿ
C
ಯೋಗಿ ಆದಿತ್ಯನಾಥ್
D
ಎನ್.ಕಿರಣ್ ಕುಮಾರ್ ರೆಡ್ಡಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ (ಜನವರಿ 31, 2023) ಘೋಷಿಸಿಸಲಾದ ಆಂಧ್ರಪ್ರದೇಶದ ರಾಜ್ಯದ ಹೊಸ ರಾಜಧಾನಿ ಯಾವುದು ?
A
ಅಮರಾವತಿ
B
ಅನಂತಪುರ
C
ವಿಶಾಖಪಟ್ಟಣಂ
D
ಗಂಡಿಕೋಟ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಸರ್ಕಾರದ ನಮಸ್ತೆ ಯೋಜನೆ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿದಿ ಸಂಕೇತಗಳ ಸಹಾಯದಿಂದ ಉತ್ತರಿಸಿ.
1) ಸ್ವಸಹಾಯ ಗುಂಪುಗಳನ್ನು ರಚಿಸಲು ನೈರ್ಮಲ್ಯ ಕಾರ್ಯಕರ್ತರನ್ನು ಪ್ರೋತ್ಸಾಹಿಸುವುದು
2) ನೈರ್ಮಲ್ಯ ಕ್ಷೇತ್ರದಲ್ಲಿ ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.
3) ಈ ಯೋಜನಯು ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ಮತ್ತು ಒಳಚರಂಡಿ ಕ್ಲೀನಿಂಗ್ ಅನ್ನು ಯಾಂತ್ರೀಕೃತಗೊಳಿಸುವ ಗುರಿಯನ್ನು ಹೊಂದಿದೆ.
ಸಂಕೇತಗಳು :
A
1 ಮತ್ತು 2 ಮಾತ್ರ ಸರಿ
B
1 ಮತ್ತು 3 ಮಾತ್ರ ಸರಿ
C
2 ಸರಿ 1 ಮತ್ತು 3 ತಪ್ಪು
D
1, 2 ಮತ್ತು 3 ಸರಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ____________________ ಹತ್ತು ಅಂಕಿಯ ಆಲ್ಫಾನ್ಯೂಮರಿಕ್ ಸಂಖ್ಯೆಯಾಗಿದ್ದು ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುತ್ತದೆ.
A
Voter ID
B
Aadhaar
C
PAN
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಲ್ಲಿ 7 ಲಕ್ಷದವರೆಗೆ ಆದಾಯ ಹೊಂದಿರುವವರು ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಘೋಷಿಸಿದರು ಯಾರು ?
A
ನರೇಂದ್ರ ಮೋದಿ
B
ನಿರ್ಮಲಾ ಸೀತಾರಾಮನ್
C
ದ್ರೌಪದಿ ಮುರ್ಮು
D
ಅಮಿತ್ ಶಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬಂಡವಾಳ ಮಾರುಕಟ್ಟೆ ಎಂದರೆ?
A
ಷೇರು ಮಾರುಕಟ್ಟೆ
B
ಕೈಗಾರಿಕಾ ಸಾಲ ನೀಡಿಕೆ
C
ಖಾಸಗಿ ಹೂಡಿಕೆಯ ಮಾರುಕಟ್ಟೆ
D
ದೀರ್ಘಾವಧಿ ಸಾಲ ನೀಡಿಕೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ತುಂಗರೇಶ್ವರ ವನ್ಯಜೀವಿ ಅಭಯಾರಣ್ಯ ಅಥವಾ ತುಂಗರೇಶ್ವರ ರಾಷ್ಟ್ರೀಯ ಉದ್ಯಾನವನವು ಮಹಾರಾಷ್ಟ್ರದ ಯಾವ ಜಿಲ್ಲೆಯಲ್ಲಿದೆ?
A
ಸೊಲ್ಲಾಪುರ್
B
ನಾಸಿಕ್
C
ಪಾಲ್ಘರ್
D
ಪುಣೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers