Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 09-01-2023
09 ಜನವರಿ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
87ನೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯದ ಅವಕಾಶ ಯಾವ ಜಿಲ್ಲೆಗೆ ಒದಗಿದೆ.
A
ಹಾವೇರಿ
B
ಮೈಸೂರು
C
ಬಳ್ಳಾರಿ
D
ಮಂಡ್ಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಉತ್ತರಾಖಂಡ ಮುಖ್ಯಮಂತ್ರಿ ಯಾರು ?
A
ತಿರತ್ ಸಿಂಗ್ ರಾವತ್
B
ಹರೀಶ್ ರಾವತ್
C
ವಿಜಯ್ ಬಹುಗುಣ
D
ಪುಷ್ಕರ್ ಸಿಂಗ್ ಧಾಮಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಉತ್ತರಾಖಂಡ ಯಾವ ಜಿಲ್ಲೆಯಲ್ಲಿನ ಜೋಶಿ ಮಠವನ್ನು ಭೂಕುಸಿತ ವಲಯವೆಂದು ಘೋಷಿಸಲಾಗಿದೆ.
A
ಡೆಹ್ರಾಡೂನ್
B
ಹರಿದ್ವಾರ
C
ತೆಹ್ರಿ ಗರ್ವಾಲ್
D
ತೆಹ್ರಿ ಗರ್ವಾಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2023 ನೇ ಸಾಲಿನ "ಅಂತರಾಷ್ಟ್ರಿಯ ಗಾಳಿಪಟ ಉತ್ಸವ"ಕ್ಕೆ ಗುಜರಾತ್ ರಾಜ್ಯದ ಮುಖ್ಯಮಂತ್ರಿ _____ ರವರು 08 ಜನೆವರಿ 2023 ರಂದು ಚಾಲನೆ ನೀಡಿದರು.
A
ನರೇಂದ್ರ ಮೋದಿ
B
ಭೂಪೇಂದ್ರ ಪಟೇಲ್
C
ವಿಜಯ ರುಪಾಣಿ
D
ಆನಂದಿಬೆನ್ ಪಟೇಲ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜಗತ್ತಿನ ಅತೀ ಉದ್ದದ ನದಿಯಾಗಿರುವ ವಿಂವಿ ಗಾಂಗಾವಿಲಾಸ್ ಗೆ ನದಿ ವಿಹಾರದ ಸಲುವಾಗಿ ಯಾರು ಜನೆವರಿ 13 ರಂದು ಚಾಲನೆ ನೀಡಲಿದ್ದಾರೆ.
A
ನರೇಂದ್ರ ಮೋದಿ
B
ಯಾರು ಅಲ್ಲ
C
ಜೋ ಬಿಡನ್
D
ಯೋಶಿಹಿದೆ ಸುಗಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ದಿನಪತ್ರಿಕೆಯ ಮಾಜಿ ಸಂಪಾದಕರಾಗಿದ್ದ 87 ವರ್ಷದ ಕೆ.ಸತ್ಯನಾರಾಯಣ ರವರು ವಯೋಸಹಜ ಅನಾರೋಗ್ಯದಿಂದ ಜನೆವರಿ 08 ರಂದು ನಿಧನರಾದರು.
A
ವಿಜಯ ಕರ್ನಾಟಕ
B
ಪ್ರಜಾವಾಣಿ
C
ಕನ್ನಡಪ್ರಭ
D
ವಿಜಯವಾಣಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೇಘಾಲಯ ಮತ್ತು ಮಿಜೋರಾಂ ನ ಮಾಜಿ ರಾಜ್ಯಪಾಲ ಹಾಗೂ ಬಿಜೆಪಿಯ ಹಿರಿಯ ನಾಯಕ ಕೇಸರಿನಾಥ್ ತ್ರಿಪಾಠಿ ಅವರು ಯಾವಾಗ ನಿಧನರಾಗಿದ್ದಾರೆ.
A
ಜನವರಿ 3
B
ಜನವರಿ 9
C
ಜನವರಿ 7
D
ಜನವರಿ 6
ವಿವರಣೆ / Explanation:
ಪ್ರಶ್ನೆ 8 / Question 8
1 Mark
2018 ರ ಹುಲಿಗಳ ಗಣತಿ ಪ್ರಕಾರ ದೇಶದಲ್ಲಿಯೇ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಯಾವುದು?
A
ಕರ್ನಾಟಕ
B
ಪಂಜಾಬ
C
ಮಧ್ಯಪ್ರದೇಶ
D
ಮಧ್ಯಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರಿಗಾಗಿಯೇ "ಸ್ಮಾರ್ಟ್ ಹಬ್ ವ್ಯಾಪಾರ" ಎಂಬ ಯಾಪ್ ಬಿಡುಗಡೆ ಮಾಡಿದ ಬ್ಯಾಂಕ್ ಯಾವುದು?
A
ICICI
B
IDFC
C
HDFC
D
SBI
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಸ್ತುತ ಕರ್ನಾಟಕದ ರಾಜ್ಯಪಾಲ ಯಾರು ?
A
ವಜುಬಾಯಿ ವಾಲಾ
B
ಥಾವರಚಂದ್ ಗೆಹ್ಲೋಟ್
C
ಭಗತ್ ಸಿಂಗ್ ಕೋಶ್ಯಾರಿ
D
ಹಂಸರಾಜ ಭಾರದ್ವಾಜ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers