Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 20-10-2022
20 ಅಕ್ಟೋಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಸ್ಥಳೀಯ ಮೂಲ ತರಬೇತುದಾರ ವಿಮಾನ HTT-40 ಅನ್ನು DefExpo ನ ಎಷ್ಟನೇ ಆವೃತ್ತಿಯಲ್ಲಿ ಅನಾವರಣಗೊಳಿಸಲಾಗುವುದು.
A
10 ನೇ
B
12 ನೇ
C
14 ನೇ
D
16 ನೇ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಯಾರು ಜಯಸಾಧಿಸಿದ್ದಾರೆ?
A
ಮಲ್ಲಕಾರ್ಜುನ್ ಖರ್ಗೆ
B
ಶಶಿ ತರೂರ್
C
ಪ್ರಿಯಾಂಕಾ ಗಾಂಧಿ
D
ಸೋನಿಯಾ ಗಾಂಧಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ರಕ್ಷಣಾ ಸಚಿವಾಲಯವು ಆಯೋಜಿಸಿರುವ 12 ನೇ ಆವೃತ್ತಿಯ "ಡಿಫೆನ್ಸ್ ಎಕ್ಸ್ ಪೋ 2022" ಗೆ ಯಾರು ಚಾಲನೆ ನೀಡಿದರು?
A
ಭೂಪೇಂದ್ರಭಾಯಿ ಪಟೇಲ್
B
ವಿಜಯ್ ರೂಪಾನಿ
C
ದ್ರೌಪದಿ ಮುರ್ಮು
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವರ್ಲ್ಡ್ ಸ್ಪೈಸ್ ಕಾಂಗ್ರೆಸ್ನ 14 ನೇ ಆವೃತ್ತಿಯನ್ನು ಮುಂದಿನ ವರ್ಷ ಫೆಬ್ರವರಿ 16 ರಿಂದ 18 ರವರೆಗೆ ಯಾವ ರಾಜ್ಯದಲ್ಲಿ ಆಯೋಜಿಸಲಾಗಿದೆ.
A
ಕರ್ನಾಟಕ
B
ಹರಿಯಾಣ
C
ಮಹಾರಾಷ್ಟ್ರ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಸಿದ್ಧ ಓರಲ್ ರೀಹೈಡ್ರೇಶನ್ ಸೊಲ್ಯೂಷನ್ (ORS) ನ ಪ್ರವರ್ತಕರಾದ ವೈದ್ಯ (87) ಡಾ. ದಿಲೀಪ್ ಮಹಲನಾಬಿಸ್ ರವರು ಯಾವಾಗ ನಿಧನರಾದರು?
A
ಅಕ್ಟೋಬರ್ 16
B
ಅಕ್ಟೋಬರ್ 15
C
ಅಕ್ಟೋಬರ್ 14
D
ಅಕ್ಟೋಬರ್18
ವಿವರಣೆ / Explanation:
ಪ್ರಶ್ನೆ 6 / Question 6
1 Mark
2022 ಮರ್ಸರ್ CFA ಇನ್ಸ್ಟಿಟ್ಯೂಟ್ ಜಾಗತಿಕ ಪಿಂಚಣಿ ಸೂಚ್ಯಂಕ ಸಮೀಕ್ಷೆ (MCGPI) ಪ್ರಕಾರ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
A
ನೆದರ್ಲ್ಯಾಂಡ್ಸ್
B
ಥೈಲ್ಯಾಂಡ್
C
ಐಸ್ಲ್ಯಾಂಡ್
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2022 ಮರ್ಸರ್ CFA ಇನ್ಸ್ಟಿಟ್ಯೂಟ್ ಜಾಗತಿಕ ಪಿಂಚಣಿ ಸೂಚ್ಯಂಕ ಸಮೀಕ್ಷೆ (MCGPI) ಪ್ರಕಾರ ಕೊನೆಯ ಸ್ಥಾನದಲ್ಲಿರುವ ದೇಶ ಯಾವುದು?
A
ಐಸ್ಲ್ಯಾಂಡ್
B
ಥೈಲ್ಯಾಂಡ್
C
ನೆದರ್ಲ್ಯಾಂಡ್ಸ್
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ತಮಿಳುನಾಡಿನಲ್ಲಿ ಯಾವ ಪಕ್ಷಿಯ ಸಂರಕ್ಷಣೆಗಾಗಿ ರಾಜ್ಯ ಮಟ್ಟದ ಸಮಿತಿ ರಚನೆಯನ್ನು ಪ್ರಸ್ತಾಪಿಸಲಾಯಿತು.
A
ಹೆಬ್ಬಕ
B
ಮುನಿಯ ಹಕ್ಕಿ
C
ರಣಹದ್ದು
D
ಗರುಡ
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಭಾರತದಲ್ಲಿ ಅರಣ್ಯಗಳ ಹೊರಗೆ ಮರಗಳು (TOFI)" ಕಾರ್ಯಕ್ರಮವನ್ನು ಯಾವ ರಾಜ್ಯ ಸರಕಾರ ಪ್ರಾರಂಭಿಸಿದೆ.
A
ಬಿಹಾರ್
B
ಸಿಕ್ಕಿಂ
C
ಅಸ್ಸಾಂ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ "ಒಂದು ರಾಷ್ಟ್ರ, ಒಂದು ರಸಗೊಬ್ಬರ" ಯೋಜನೆಯನ್ನು ಯಾರು ಪ್ರಾರಂಭಿಸಿದರು?
A
ಕೈಲಾಶ್ ಚೌಧರಿ
B
ಜೆ.ಸಿ. ಮಾಧುಸ್ವಾಮಿ
C
ಅಮಿತ್ ಶಾ
D
ನರೇಂದ್ರ ಮೋದಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers