Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 05-09-2022
05 ಸೆಪ್ಟೆಂಬರ್ 2022 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2023ರ ಐಪಿಎಲ್ಗೋಸ್ಕರ ಸನ್ ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಆಗಿ ಯಾರು ನೇಮಕ ಗೊಂಡರು
A
ಬ್ರಿಯಾನ್ ಲಾರಾ
B
ಅನಿಲ್ ಕುಂಬ್ಳೆ
C
ಟಾಮ್ ಮೂಡಿ
D
ಭರತ್ ಅರುಣ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಕೇಂದ್ರ ಸರ್ಕಾರವು ನವದೆಹಲಿಯ ರಾಜಪಥ ದ ಹೆಸರನ್ನು __ ಆಗಿ ಬದಲಾಯಿಸಿದೆ
A
ಕರ್ತವ್ಯ ಪಥ
B
ಅಗ್ನಿಪಥ್
C
ಮೋದಿ ಪಥ
D
ಅಮೃತ ಪಥ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಭೇಟಿಯಲ್ಲಿರುವ ಬಾಂಗ್ಲಾದೇಶದ ಪ್ರಧಾನಿಯವರು ಇತ್ತೀಚೆಗೆ ಭಾರತದೊಂದಿಗೆ ಎಷ್ಟು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದರು
A
4
B
6
C
7
D
8
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಕೇಂದ್ರ ಸರ್ಕಾರವು ಮೂಗಿನ ಮೂಲಕ ನೀಡಬಹುದಾದ ಕೋವಿಡ್ ಸೋಂಕು ಪ್ರತಿರೋಧಕ ನೇಸಲ್ ಲಸಿಕೆ ಬಳಕೆಗೆ ಅನುಮತಿ ನೀಡಿದ್ದು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?
A
ಡಾ ರೆಡ್ಡಿ'ಸ್ ಲ್ಯಾಬೊರೇಟರೀಸ್ Ltd
B
ಹಿಮಾಲಯ ಫಾರ್ಮಸಿ
C
ಬೈಯೋಕಾನ್ ಲಿಮಿಟೆಡ್
D
ಭಾರತ್ ಬಯೋಟೆಕ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಒಟ್ಟು 75 ಯೂನಿಟ್ ವರೆಗಿನ ಉಚಿತ ವಿದ್ಯುತ್ ನೀಡುವ ಅಮೃತ್ ಜ್ಯೋತಿ ಯೋಜನೆ ಯಾವ ರಾಜ್ಯ ಸರ್ಕಾರದ್ದು
A
ತಮಿಳುನಾಡು
B
ಕರ್ನಾಟಕ
C
ಬಿಹಾರ
D
ಉತ್ತರಪ್ರದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಮಗೆ ಘೋಷಿಸಲಾಗಿದ್ದ ಯಾವ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ?
A
ನೊಬೆಲ್ ಪ್ರಶಸ್ತಿ
B
ಮ್ಯಾನ್ ಬುಕರ್ ಬುಕರ್
C
ಭಾರತ ರತ್ನ ಪ್ರಶಸ್ತಿ
D
ರಾಮನ್ ಮ್ಯಾಗ್ನೆಸೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬಾಂಗ್ಲಾದೇಶ ಕ್ರಿಕೆಟ್ ತಂಡದ ಯಾವ ಆಟಗಾರ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ?
A
ಶಬ್ಬೀರ್ ರಹ್ಮಾನ್
B
ಎಬಾಡೋಟ್ ಹೊಸ್ಸಿಂ
C
ಮುಶ್ಫೀಕರ್ ರಹಿಂ
D
ಮೆಹಿಡಿ ಹಾಸನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನ ಎಂದು ಆಚರಿಸುವುದು. ಯಾವ ದಿನಾಂಕದಂದು ಶಿಕ್ಷಕರ ದಿನನಾಚರಣೆಯನ್ನು ಆಚರಿಸುವುದು?
A
ಸೆಪ್ಟೆಂಬರ್ 8
B
ಸೆಪ್ಟೆಂಬರ್ 5
C
ಸೆಪ್ಟೆಂಬರ್ 15
D
ಸೆಪ್ಟೆಂಬರ್ 6
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಸಂವಿಧಾನದ ಪೀಠಿಕೆಯನ್ನು ರಾಜಕೀಯ ಜಾತಕ ಎಂದು ಕರೆದವರು ಯಾರು
A
ಡಾ.ಬಿ.ಆರ್.ಅಂಬೇಡ್ಕರ್
B
ಎಂ.ಎನ್.ರಾಯ್
C
ಕೆ.ಎಂ. ಮುನ್ಷಿ
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಯಾವ ಹಣ್ಣಿನಲ್ಲಿ ಆಸ್ಕಾರ್ಬಿಕ್ ಆಮ್ಲ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ?
A
ಕಿತ್ತಳೆ
B
ಬಾಳೆಹಣ್ಣು
C
ಮಾವು
D
ಸೀಬೆಹಣ್ಣು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers