ಇದೀಗ ಯಾವ ರಾಜ್ಯವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾ ದೇಶದ ಜನರ ನೆರವಿಗೆ ನಿಲ್ಲಲು ಸಿದ್ಧವಾಗಿದೆ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಎಂ.ಕೆ ಸ್ಟಾಲಿನ್ ಅವರು ಪ್ರಸ್ತುತ ಯಾವ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ?
ವಿವರಣೆ / Explanation:
ಪ್ರಶ್ನೆ 3 / Question 31 Mark
ಶ್ರೀಲಂಕಾ ಯಾವ ದೇಶದ ಉಪಖಂಡದಿಂದ ಮನ್ನಾರ್ ಕೊಲ್ಲಿ ಹಾಗೂ ಪಾಕ್ ಜಲಸಂಧಿಯಿಂದ ಬೇರ್ಪಟ್ಟಿದೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಶ್ರೀಲಂಕಾ ದೇಶವು ದೇಶಗಳ ಜೊತೆಗೆ ಕಡಲ ಗಡಿಯನ್ನು ಹಂಚಿಕೊಂಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಈ ಹಿಂದೆ 20ನೇ ಶತಮಾನದ ಆರಂಭದಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಶ್ರೀಲಂಕಾದಲ್ಲಿ ರಾಷ್ಟ್ರೀಯ ಚಳುವಳಿ ಆರಂಭವಾಗಿದೆ, ಹಾಗೂ 1948 ರಲ್ಲಿ ಸಿಲೋನ್ ಒಂದು ಪ್ರಭುತ್ವವಾಯಿತು. ನಂತರ ಯಾವ ವರ್ಷದಲ್ಲಿ ಶ್ರೀಲಂಕಾ ಎಂಬ ಹೆಸರಿನ ಗಣರಾಜ್ಯವು ಪ್ರಭುತ್ವದ ಉತ್ತರಾಧಿಕಾರಿಯಾಯಿತು.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆಯ ಜಂಟಿ ಉದ್ದೇಶ ಘೋಷಣೆ ಅಡಿಯಲ್ಲಿ, 2030ರವರೆಗೆ ಭಾರತಕ್ಕೆ 10 ಬಿಲಿಯನ್ ಯುರೋಗಳ ಹೊಸ ಹಾಗೂ ಹೆಚ್ಚುವರಿ ಅಭಿವೃದ್ಧಿ ನೆರವನ್ನು ನೀಡಲು ಯಾವ ದೇಶ ಮುಂದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಇತ್ತೀಚಿಗೆ ಭಾರತವು ಎಷ್ಟನೇ ಭಾರತ-ಜರ್ಮನಿ ಅಂತರ್-ಸರ್ಕಾರಿ ಸಮಾಲೋಚನೆಯ ಸಮಯದಲ್ಲಿ ಭಾರತ ಹಾಗೂ ಜರ್ಮನಿ ದೇಶಗಳ ಮಧ್ಯೆ ಅನೇಕ ಕ್ಷೇತ್ರಗಳಲ್ಲಿನ '09' ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 8 / Question 81 Mark
ಇತ್ತೀಚಿಗೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಮುರುಘಾ ಮಠದ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನ್ನು ಯಾವ ವರ್ಷದಿಂದ ನೀಡಿ ಗೌರವಿಸಲಾಗುತ್ತಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಈ ಹಿಂದೆ 2009 ರಲ್ಲಿ ಬಸವಶ್ರೀ ಪ್ರಶಸ್ತಿ ಪಡೆದಿರುವ ಕ್ರೀಡಾ ಪಟು ಯಾರು?
ವಿವರಣೆ / Explanation:
ಪ್ರಶ್ನೆ 10 / Question 101 Mark
ಪ್ರಸ್ತುತ ದೇಸಗದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ವೇಟ್'ಲಿಫ್ಟಿಂಗ್ ಚಾಂಪಿಯನ್'ಷಿಪ್'ನಲ್ಲಿ ಭಾರತಕ್ಕೆ ಐಡಬ್ಲ್ಯುಎಫ್ ಚಾಂಪಿಯನ್'ಷಿಪ್'ನ 49 ಕೆಜಿ ವಿಭಾಗದಲ್ಲಿ ಗ್ಯಾನೇಶ್ವರಿ ಯಾದವ್ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.