ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY)ಯು ಅಡಿಯಲ್ಲಿ ಯಾವ ಪ್ರದೇಶಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸುವ ಭಾರತದಲ್ಲಿನ ರಾಷ್ಟ್ರವ್ಯಾಪಿ ಯೋಜನೆಯಾಗಿದೆ.
ವಿವರಣೆ / Explanation:
ಪ್ರಶ್ನೆ 2 / Question 21 Mark
ಈ PMGSY ಯೋಜನೆಯನ್ನು 1.7 ಲಕ್ಷ ವಾಸಸ್ಥಾನಗಳಲ್ಲಿ 500 ಕ್ಕಿಂತ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬಯಲು ಪ್ರದೇಶಗಳಲ್ಲಿ ಹಾಗೂ 250 ಕ್ಕಿಂತ ಅಧಿಕ ಗುಡ್ಡಗಾಡು ಪ್ರದೇಶಗಳಲ್ಲಿ ಎಲ್ಲಾ ಹವಾಮಾನ ರಸ್ತೆಗಳ ಮೂಲಕ ಸಂಪರ್ಕವನ್ನು ಒದಗಿಸಲು ಇದನ್ನು ಯೋಜಿಸಲಾಗಿದೆ, ಯಾವ ವರ್ಷದ ವೇಳೆಗೆ 82% ಸಂಪರ್ಕಗೊಂಡಿದೆ ಹಾಗೂ ಇನ್ನುಳಿದ ಕೆಲಸಗಳು ಪ್ರಗತಿಯಲ್ಲಿವೆ ಎಂದು ತಿಳಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಈ ಹಿಂದೆ 2000 ರಲ್ಲಿ ಭಾರತದ ಯಾವ ಪ್ರಧಾನ ಮಂತ್ರಿಯವರು ಈ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಪರಿಚಯಿಸಿದ್ದಾರೆ.
ವಿವರಣೆ / Explanation:
ಪ್ರಶ್ನೆ 4 / Question 41 Mark
ಮಣಿಪುರಪ್ರಸ್ತುತ ಈ PMGSY ಯೋಜನೆ ಅಡಿಯಲ್ಲಿ ಯಾವ ರಾಜ್ಯದಲ್ಲಿ ಹೊಸ ರಸ್ತೆಗಳು ಹಾಗೂ ಕೆಲವು ಅಂತರ-ಗ್ರಾಮಗಳ ರಸ್ತೆಯನ್ನು ಮೇಲ್ದರ್ಜೆಗೇರಿಸಿದ ಹಿನ್ನಲೆಯಿಂದಾಗಿ ಅದೆಷ್ಟೋ ಹಳ್ಳಿ ಜನರ ಜೀವನಶೈಲಿಯ ಬದಲಾಗಿದೆ ಎಂದು ಅಸ್ಸಾಂ ಟ್ರಿಬ್ಯೂನ್ ವರದಿ ಮಾಡಿದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಪ್ರಸ್ತುತ 2022 ರ ಫೆಬ್ರುವರಿ. 01 ರಿಂದ ಭಾರತೀಯ ಸೇನೆಯ ನೂತನ ವೈಸ್ ಚೀಫ್ ಆಗಿ ಯಾವ ಲೆಫ್ಟಿನೆಂಟ್ ಜನರಲ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ವಿವರಣೆ / Explanation:
ಪ್ರಶ್ನೆ 6 / Question 61 Mark
ಪ್ರಸ್ತುತ ಯಾವ ರಾಷ್ಟ್ರವು ವಿದೇಶಿ ನಾಯಕರ ಮಹತ್ವದ ಕ್ವಾಡ್ ಒಕ್ಕೂಟ ಸಭೆಯ ಆತಿಥ್ಯವನ್ನು ಈ ಬಾರಿ ವಹಿಸಿಕೊಂಡಿದೆ.
ವಿವರಣೆ / Explanation:
ಪ್ರಶ್ನೆ 7 / Question 71 Mark
ಪ್ರಸ್ತುತ ವಿದೇಶಿ ನಾಯಕರ ಮಹತ್ವದ ಕ್ವಾಡ್ ಒಕ್ಕೂಟ ಸಭೆಯ ಸದ್ಯಸ ರಾಷ್ಟ್ರಗಳು ಯಾವವು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಪ್ರಸ್ತುತ ಈ ವಿದೇಶಿ ನಾಯಕರ ಕ್ವಾಡ್ ಸಂವಾದವನ್ನು ಈ ಹಿಂದೆ ಎಷ್ಟರಲ್ಲಿ ಜಪಾನಿನ ಪ್ರಧಾನಿ ಶಿಂಜೋ ಅಬೆ ಅವರು U.S. ಉಪಾಧ್ಯಕ್ಷ ಡಿಕ್ ಚೆನಿ, ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಜಾನ್ ಹೊವಾರ್ಡ್ ಹಾಗೂ ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಬೆಂಬಲದ ಜೊತೆಗೆ ಆರಂಭಿಸಲಾಗಿದೆ.
ವಿವರಣೆ / Explanation:
ಪ್ರಶ್ನೆ 9 / Question 91 Mark
ಪ್ರಸ್ತುತ ಶ್ರೀಲಂಕಾ ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಕೊರತೆ ಸಮಸ್ಯೆಯ ಪರಿಹಾರಕ್ಕಾಗಿ ಭಾರತೀಯ ಮೂಲದ ಆಯಿಲ್ ಕಾರ್ಪೊರೇಷನ್ ಸಂಸ್ಥೆಯಿಂದ ಸುಮಾರು 40,000 ಮೆಟ್ರಿಕ್ ಟನ್ ತೈಲವನ್ನು ಖರೀದಿಸಲು ಶ್ರೀಲಂಕಾ ರಾಷ್ಟ್ರವು ನಿರ್ಧರಿಸಿದೆ.
ವಿವರಣೆ / Explanation:
ಪ್ರಶ್ನೆ 10 / Question 101 Mark
ಈ ಹಿಂದೆ ಅಬುಧಾಬಿಯಲ್ಲಿ ನಡೆದ ಟಿ20 ವಿಶ್ವಕಪ್'ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಿಂಗಲ್ ರನ್ ಓಡಲು ನಿರಾಕರಿಸಿದ ಯಾವ ನ್ಯೂಜಿಲ್ಯಾಂಡ್ ಕ್ರಿಕೆಟಿಗನಿಗೆ ಈ ಬಾರಿಯ ICC ಕ್ರೀಡಾ ಸ್ಪೂರ್ತಿ ಪ್ರಶಸ್ತಿಯನ್ನು ನೀಡಲಾಗಿದೆ.