Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily Quiz 02-10-2021
02 ಅಕ್ಟೋಬರ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಯಾವ ದಿನದಂದು ಅಂತರಾಷ್ಟ್ರೀಯ ಅನುವಾದ ದಿನವನ್ನು ಆಚರಣೆ ಮಾಡುತ್ತಾರೆ.
A
ಅಕ್ಟೋಬರ್. 01
B
ಅಕ್ಟೋಬರ್. 02
C
ಸೆಪ್ಟೆಂಬರ್. 28
D
ಸೆಪ್ಟೆಂಬರ್. 30
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅಂತರಾಷ್ಟ್ರೀಯ ಅನುವಾದ ದಿನವನ್ನು ಎಷ್ಟರಲ್ಲಿ ಆಚರಣೆ ಮಾಡಲು ಆರಂಭಿಸಲಾಯಿತು.
A
1935
B
1953
C
1359
D
1593
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಸೀರಮ್ ಇನ್ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಲಸಿಕೆಗೆ ಯಾವ ದೇಶದ ಉನ್ನತ ವೈದ್ಯಕೀಯ ನಿಯಂತ್ರಕ ಮಂಡಳಿಯು ಅನುಮೋದನೆ ನೀಡಿದೆ.
A
ಅಮೇರಿಕಾ
B
ಆಸ್ಟ್ರೇಲಿಯಾ
C
ಕೆನಡಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಯಾರು?
A
ಸ್ಕಾಟ್ ಮಾರಿಸನ್
B
ಜೋ ಬಿಡೆನ್
C
ಮಿಖೈಲ್ ಮೀಶುಸ್ಟಿನ್
D
ಐಸಾಕ್ ಹೇರಿಝೋಗ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕರ್ನಾಟಕದ ಯಾವ ಗ್ರಾಮ ಪಂಚಾಯಿತಿಗೆ 2ನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
A
ಬೆಳಗಾವಿ ಜಿಲ್ಲೆಯ ಐನಾಪುರ್
B
ಗದಗ ಜಿಲ್ಲೆಯ ಗೊಜನೂರ
C
ಬಾಗಲಕೋಟ ಜಿಲ್ಲೆಯ ಹೆರಕಲ್
D
ಬಿಜಾಪುರ ಜಿಲ್ಲೆಯ ಜುಮನಾಳ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ( Air India ) ಖರೀದಿಯ ಬಿಡ್'ನ್ನು ಅಂತಿಮವಾಗಿ ಯಾವ ಸಂಸ್ಥೆ ಖರೀದಿಸಿದೆ.
A
ಟಾಟಾ ಸನ್ಸ್
B
ರಿಲಯನ್ಸ್ ಇಂಡಸ್ಟ್ರೀಸ್
C
ಅದಾನಿ ಗ್ರೂಪ್ಸ್
D
ಅದಾನಿ ಗ್ರೂಪ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು?
A
ಮಿಥಾಲಿ ರಾಜ್
B
ಶೆಫಾಲಿ ವರ್ಮ
C
ಸ್ಮೃತಿ ಮಂದಾನ
D
ಝುಲನ್ ಗೋಸ್ವಾಮಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಕನ್ನಡಿಗ ಯಾರು?
A
ವಿವೇಕ್ ಪ್ರಸಾದ್
B
ವರುಣ್ ಕುಮಾರ್
C
ಪಿ.ಆರ್. ಶ್ರೀಜೇಶ್
D
ಎಸ್ ವಿ ಸುನೀಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಷಿಪ್'ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದವರಾರು?
A
ಇಶಾ ಸಿಂಗ್
B
ಮನು ಭಾಕರ್
C
ರಮಿತಾ
D
ಕಾಜಲ್ ಸೈನಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚಿತ್ರದುರ್ಗದಲ್ಲಿನ ಮುರುಘಾಮಠವು ಶರಣ ಸಂಸ್ಕೃತಿ ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯಾವ ಪ್ರಶಸ್ತಿಯನ್ನು ಪ್ರಧಾನ ಮಾಡಲಿದೆ.
A
ಶರಣಶ್ರೀ
B
ಬಸವಶ್ರೀ
C
ಶರಣ ಬಸವ
D
ಬಸವಭೂಷಣ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers