Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 16-03-2021
16 ಮಾರ್ಚ್ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ರಿಕ್ಟರ್ ಸ್ಕೇಲ್ ಇದಕ್ಕೆ ಸಂಭಂದಿಸಿದೆ?
A
ಗಾಳಿಯ ಒತ್ತಡ
B
ನೀರಿನ ಒತ್ತಡ
C
ಅಗ್ನಿ ಪರ್ವತಗಳು
D
ಭೂಕಂಪಗಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಯಾವ ರಾಜ್ಯಗಳ ಜಿಎಸ್ಟಿ ಮಂಡಳಿಯು ಕಚ್ಚಾ ತೈಲ ಉತ್ಪನ್ನಗಳನ್ನು GST ವ್ಯಾಪ್ತಿಗೆ ತರಬೇಕು ಎಂದು ಶಿಫಾರಸ್ಸು ಮಾಡಿವೆ.
A
ಯಾವುದು ಇಲ್ಲ
B
ಮಹಾರಾಷ್ಟ್ರ
C
ಪಚ್ಚಿಮ ಬಂಗಾಳ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
500 ಮತ್ತು1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಯಾವ ವರ್ಷದಲ್ಲಿ ಹಿಂಪಡೆಯಲಾಗಿತ್ತು?
A
2018 ಅಕ್ಟೋಬರ್
B
2016 ನವೆಂಬರ್
C
2015 ಮಾರ್ಚ್
D
2017 ಏಪ್ರಿಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರ ಯಾವ ವರ್ಷದಿಂದ 2000ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಿಲ್ಲ ಎಂದು ಲೋಕಸಭೆಗೆ ತಿಳಿಸಿದೆ.
A
2019
B
2016
C
2017
D
2020
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕಳೆದ ವರ್ಷ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 19.98 ರೂಪಾಯಿಗಳಷ್ಟುತ್ತು, ಪ್ರಸ್ತುತ ಈ ವರ್ಷ ಎಷ್ಟಿದೆ.
A
31 ರೂಪಾಯಿ
B
32 ರೂಪಾಯಿ
C
32.9 ರೂಪಾಯಿ
D
31.8 ರೂಪಾಯಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪೆಟ್ರೋಲ್, ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (GST) ವ್ಯಾಪ್ತಿಗೆ ತರುವುದಿಲ್ಲ ಎಂದು ಲೋಕಸಭೆಯಲ್ಲಿ ತಿಳಿಸಿದವರಾರು?
A
ಬಸವರಾಜ್ ಬೊಮ್ಮಾಯಿ
B
ಯಡಿಯೂರಪ್ಪ
C
ನಿರ್ಮಲ ಸೀತಾರಾಮನ್
D
ಅನುರಾಗ್ ಠಾಕೂರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ನಿಧನರಾದ ಖ್ಯಾತ ವರ್ಣಚಿತ್ರಕಾರ ಲಕ್ಷ್ಮಣ್ ಪೈ ಯಾವ ರಾಜ್ಯದವರು?
A
ರಾಜಸ್ಥಾನ್
B
ಗೋವಾ
C
ಕರ್ನಾಟಕ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2021ರ ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಯಾವ ರಾಷ್ಟ್ರದ ಪ್ರಧಾನಿ ಭೇಟಿ ನೀಡಲಿದ್ದಾರೆ?
A
ರಷ್ಯಾ
B
ಅಮೇರಿಕ
C
ಫ್ರಾನ್ಸ್
D
ಬ್ರಿಟನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಯು ಯಾವ ರಾಜ್ಯಗಳಲ್ಲಿದೆ?
A
ಹರಿಯಾಣ
B
ತಮಿಳುನಾಡು
C
ಕರ್ನಾಟಕ
D
ಆಂಧ್ರ ಪ್ರದೇಶ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀಮತಿ ಹರ್ಸಿಮ್ರತ್ ಕೌರ್ ಬಾದಲ್ ರವರು ರಾಷ್ಟ್ರೀಯ ಆಹಾರ ತಂತ್ರಜ್ಞಾನ ಮಸೂದೆಯನ್ನು ಯಾವ ವರ್ಷ ರಾಜ್ಯಸಭೆಯಲ್ಲಿ ಪರಿಚಯಿಸಿದರು.
A
2019ರ ಫೆಬ್ರವರಿ
B
2018ರ ಫೆಬ್ರವರಿ
C
2020ರ ಜನೇವರಿ
D
2021ರ ಮಾರ್ಚ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers