Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz - 20-01-2021
20 ಜನವರಿ 2021 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಶೀಘ್ರದಲ್ಲಿ ಕಾರ್ಮಿಕ ಚಳವಳಿ ಇತಿಹಾಸ ತಿಳಿಸುವ ಮ್ಯೂಸಿಯಂ ಅನ್ನು ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
A
ಕೇರಳ
B
ಗುಜರಾತ್
C
ಅಸ್ಸಾಂ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
A
ಶಿವರಾಮ ಕಾರಂತ
B
ವಿ.ಕೃ.ಗೋಕಾಕ
C
ದ.ರಾ.ಬೇಂದ್ರೆ
D
ಕುವೆಂಪು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದ ಮೊದಲ ತೋಳ ವನ್ಯಜೀವಿ ಧಾಮ ಯಾವ ಜಿಲ್ಲೆಯಲ್ಲಿ ಸ್ಥಾಪಿಸಲು ರಾಜ್ಯಸರ್ಕಾರ ಅನುಮತಿ ನೀಡಿದೆ?
A
ಬಾಗಲಕೋಟೆ
B
ಬಳ್ಳಾರಿ
C
ಕೊಪ್ಪಳ
D
ಚಿಕ್ಕಮಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಸರ್ಕಾರದ ಯಾವ ಸಂಸ್ಥೆಯು ವಾಣಿಜ್ಯ ಸರಕು ಮಾರುಕಟ್ಟೆಗೆ ಪ್ರವೇಶಿಸಲು ಚಿಂತಿಸುತ್ತಿದೆ ?
A
ISRO
B
DRDO
C
BEL
D
HAL
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಸೈನ್ಯವು ಗ್ಲೋಬಲ್ ಫೈರ್ ಪವರ್ (GEP) ಸೂಚ್ಯಂಕದಲ್ಲಿ 5 ನೇ ಸ್ಥಾನ ಪಡೆದಿದ್ದು, ಮೊದಲ ಸ್ಥಾನ ಪಡೆದ ರಾಷ್ಟ್ರ ಯಾವುದು?
A
ರಷ್ಯಾ
B
ಅಮೇರಿಕಾ
C
ಚೀನಾ
D
ಉತ್ತರ ಕೊರಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕ ರಾಜ್ಯ ಸರ್ಕಾರವು ಪ್ರತಿವರ್ಷ ಏ.21 ಕ್ಕೆ ಯಾವ ದಿನಾಚರಣೆ ಆಚರಣೆ ಮಾಡಲು ಆದೇಶ ನೀಡಿದೆ?
A
ಪೌರ ಕಾರ್ಮಿಕರ ದಿನ
B
ಕಾಫೀ ಬೆಳೆಗಾರರ ದಿನ
C
ಪೊಲೀಸ್ ಕಾನ್ಸ್ಟೇಬಲ್ ಗಳ ದಿನ
D
ರಾಜ್ಯ ಸರ್ಕಾರಿ ನೌಕರರ ದಿನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಾಜ್ಯದಲ್ಲಿ ಪಶುಚಿಕಿತ್ಸಾ ಆಂಬುಲೆನ್ಸ್ ವಾಹನಗಳ ಸೇವೆಗೆ ಮೊದಲು ಯಾವ ಜಿಲ್ಲೆಯಲ್ಲಿ ಚಾಲನೆ ನೀಡಲಾಯಿತು?
A
ದಕ್ಷಿಣ ಕನ್ನಡ ಜಿಲ್ಲೆ
B
ಉತ್ತರ ಕನ್ನಡ ಜಿಲ್ಲೆ
C
ಯಾದಗಿರಿ ಜಿಲ್ಲೆ
D
ರಾಮನಗರ ಜಿಲ್ಲೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ನರೇಂದ್ರ ಮೋದಿ ಗುಜರಾತನ ಐತಿಹಾಸಿಕ ಸೋಮನಾಥ ದೇವಾಲಯದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಹುದ್ದೆಗೇರಿದ ಎಷ್ಟನೆಯ ಪ್ರಧಾನಮಂತ್ರಿಯಾಗಿದ್ದಾರೆ?
A
ಮೊದಲನೆಯ
B
ಎರಡನೆಯ
C
ಮೂರನೆಯ
D
ನಾಲ್ಕನೆಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಯಾವ ದಿನವನ್ನಾಗಿ ಆಚರಿಸಲಾಗುವುದು?
A
ವಿಜಯ ದಿವಸ
B
ಕ್ರಾಂತಿ ದಿವಸ್
C
ಪರಾಕ್ರಮ ದಿವಸ್
D
ಶೌರ್ಯ ದಿವಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿ ಗೆದ್ದ ರಾಷ್ಟ್ರ ಯಾವುದು?
A
ಆಸ್ಟ್ರೇಲಿಯಾ
B
ಭಾರತ
C
ಸರಣಿ ಸಮಬಲ
D
ಪಲಿತಾಂಶವಿಲ್ಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers